pratilipi-logo ಪ್ರತಿಲಿಪಿ
ಕನ್ನಡ

ಜೀವದ ಸೆಲೆಯಲ್ಲಿ ಬಾಂಧವ್ಯ ಬೆಸೆಯುವ ಬೇಂದ್ರೆ ಅವರ *ಮನದನ್ನೆ* ಕವನ.

4.8
63

ಜೀವದ ಸೆಲೆಯಲ್ಲಿ ಬಾಂಧವ್ಯ ಬೆಸೆಯುವ ಬೇಂದ್ರೆ ಅವರ *ಮನದನ್ನೆ* ಕವನ. ಬೇಂದ್ರೆ ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಸರು. ಬೆಂದರೆ ಬೇಂದ್ರೆಯಾದನೂ ಎಂಬುವಷ್ಟರ ಮಟ್ಟಿಗೆ ಅವರು ಬದುಕಿನುದ್ದಕ್ಕೂ ಸವಾಲುಗಳನ್ನು ಗೆದ್ದು ಬಂದಿದ್ದಾರೆ. ...

ಓದಿರಿ
ಲೇಖಕರ ಕುರಿತು
author
ರಾಘವೇಂದ್ರ ಸಿ ಎಸ್

ನನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಮನಸಿಗೆ ತೋಚಿದ್ದನ್ನು ಬರೆಯುವ ಅಭ್ಯಾಸಕ್ಕೆ ದಾರಿದೀಪವಾಗಿದೆ ಪ್ರತಿಲಿಪಿ. (೯೦೩೬೩೮೯೬೪೦)

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಂಜುನಾಥ ಎನ್ ಗೌಡ
    02 ಮೇ 2023
    ಬೇಂದ್ರೆ ಅಜ್ಜ ಅವರ ಕವನ ಒಂದೊಂದು ಸಾಲಿನ ಅರ್ಥವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ....👏👏👏👏👏👏👏👌👌👌👌👌👌 ಈಗಿನ ಕಾಲಕ್ಕೆ ಈ ಕವನ ಮತ್ತು ನಿಮ್ಮ ಆ ಕವಿತೆಯ ಅರ್ಥ ತುಂಬಾ ಅಗತ್ಯವಾದುದ್ದು...🙏🙏🙏🙏 ಇದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿದ್ದರೆ ಯಾವ ಜೀವನವು ಆಳಗುವುದಿಲ್ಲ, ತುಂಬಾ ತುಂಬಾ ಒಳ ಅರ್ಥವಿರುವ ಬರವಣಿಗೆ ಸರ್...👏👏👏👏👌👌👌👌👌✍️ ಇಂತಹದೊಂದು ಸದೇಶವಿರುವ ಅಜ್ಜ ಅವರ ಕವನ ಮತ್ತೆ ನೀವು ಅದರ ಅರ್ಥವನ್ನು ಕೊಟ್ಟ ನಿಮಗೆ ...🙏🙏🙏🙏🙏🙏
  • author
    ಹರೀಶ್ ಬೆಳವಾಡಿ
    02 ಮೇ 2023
    ಒಂದು ವಿಶೇಷವಾದ ಚೆಂದದ ಪಾಠ ಓದಿದಂತೆ ಇದೆ ಲೇಖನ...
  • author
    03 ಮೇ 2023
    ಒಳ್ಳೆಯ ಲೇಖನ ಅದ್ಭುತವಾಗಿ ಮೂಡಿ ಬಂದಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಂಜುನಾಥ ಎನ್ ಗೌಡ
    02 ಮೇ 2023
    ಬೇಂದ್ರೆ ಅಜ್ಜ ಅವರ ಕವನ ಒಂದೊಂದು ಸಾಲಿನ ಅರ್ಥವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ....👏👏👏👏👏👏👏👌👌👌👌👌👌 ಈಗಿನ ಕಾಲಕ್ಕೆ ಈ ಕವನ ಮತ್ತು ನಿಮ್ಮ ಆ ಕವಿತೆಯ ಅರ್ಥ ತುಂಬಾ ಅಗತ್ಯವಾದುದ್ದು...🙏🙏🙏🙏 ಇದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿದ್ದರೆ ಯಾವ ಜೀವನವು ಆಳಗುವುದಿಲ್ಲ, ತುಂಬಾ ತುಂಬಾ ಒಳ ಅರ್ಥವಿರುವ ಬರವಣಿಗೆ ಸರ್...👏👏👏👏👌👌👌👌👌✍️ ಇಂತಹದೊಂದು ಸದೇಶವಿರುವ ಅಜ್ಜ ಅವರ ಕವನ ಮತ್ತೆ ನೀವು ಅದರ ಅರ್ಥವನ್ನು ಕೊಟ್ಟ ನಿಮಗೆ ...🙏🙏🙏🙏🙏🙏
  • author
    ಹರೀಶ್ ಬೆಳವಾಡಿ
    02 ಮೇ 2023
    ಒಂದು ವಿಶೇಷವಾದ ಚೆಂದದ ಪಾಠ ಓದಿದಂತೆ ಇದೆ ಲೇಖನ...
  • author
    03 ಮೇ 2023
    ಒಳ್ಳೆಯ ಲೇಖನ ಅದ್ಭುತವಾಗಿ ಮೂಡಿ ಬಂದಿದೆ.