pratilipi-logo ಪ್ರತಿಲಿಪಿ
ಕನ್ನಡ

ಜಾನಪದ ಮಹಾಭಾರತ : ಶಿಷ್ಟ ಮಹಾಭಾರತ

4.4
1739

ಸಹೃದಯರೆ, ಜಾನಪದ ಮಹಾಭಾರತ ಕತೆಯನ್ನು ದಿವಂಗತ ಸಿದ್ಧಶೆಟ್ಟಿ ಎಂಬ ಮೌಖಿಕ ಹಾಡುಗಾರನಿಂದ ಸಂಗ್ರಹಿಸಿ ಡಾ. ಪಿ.ಕೆ. ರಾಜಶೇಖರ ಅವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಸಾವಿರ ಪುಟಗಳ ದೀರ್ಘಕಾವ್ಯವಿದು. ಸ್ಥಳೀಯ ಇತಿಹಾಸದಂತೆ ಕಂಡುಬರುವ ಈ ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭೂಮಿ ಅದ್ವಿತೀಯ
    30 ಅಕ್ಟೋಬರ್ 2024
    ನಮಸ್ಕಾರ. ‌ಈ ಪುಸ್ತಕ ಲಭ್ಯವಿದೆಯೇ?
  • author
    ನಿತೇಶ್
    30 ಆಗಸ್ಟ್ 2017
    ಕನ್ನಡದಲ್ಲಿ ಇರಬೇಕಿತ್ತು
  • author
    Raju s Run
    13 ಆಗಸ್ಟ್ 2017
    world's best Novel...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭೂಮಿ ಅದ್ವಿತೀಯ
    30 ಅಕ್ಟೋಬರ್ 2024
    ನಮಸ್ಕಾರ. ‌ಈ ಪುಸ್ತಕ ಲಭ್ಯವಿದೆಯೇ?
  • author
    ನಿತೇಶ್
    30 ಆಗಸ್ಟ್ 2017
    ಕನ್ನಡದಲ್ಲಿ ಇರಬೇಕಿತ್ತು
  • author
    Raju s Run
    13 ಆಗಸ್ಟ್ 2017
    world's best Novel...