ಅಂದು ಸಂಜೆ ಏಳು ಗಂಟೆಗೆ ನಿದ್ದೆಯಾವರಿಸಿತು.ಬಹು ಬೇಗನೆ ಮಲಗಿ ಬಿಟ್ಟೆ.ದಿನಪೂರ್ತಿ ಗೆಳೆಯರೊಡನೆ ಆಟವಾಡಿ ದೇಹ ದಣಿದಿತ್ತು.ಟಿವಿ ನೋಡುತ್ತಾ ಸೋಫಾ ಮೇಲೆ ಒರಗಿ ಕುಳಿತದಷ್ಟೇ ನೆನಪು.ಅದ್ಯಾವಾಗ ಗಾಢ ನಿದ್ದೆ ಹತ್ತಿತೋ ...
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಾರಾಂಶ
ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ