pratilipi-logo ಪ್ರತಿಲಿಪಿ
ಕನ್ನಡ

🪅ಹುಟ್ಟುಗುಣ, ಸುಟ್ಟರೂ ಹೋಗದು.🪅

5
12

ಒಂದು ಚೇಳು, ನದಿಯ ದಡದಲ್ಲಿ ಕುಳಿತು ,ದಡದಾಚೆ ಹೋಗಲು  ಕಾಯುತ್ತಿತ್ತು.ಜೋರಾದ ಪ್ರವಾಹ ಇದ್ದುದರಿಂದ ಆಚೆಯ ದಡ  ಸೇರಲು  ಹವಣಿಸುತ್ತಿತ್ತು. ಆದರೆ ಅದಕ್ಕೆ  ನದಿ ದಾಟಲು ಭಯವಾಗುತ್ತಿತ್ತು.   ನದಿಯ ದಂಡೆಯ ಮೇಲೆ ಕುಳಿತ ಆಮೆಯನ್ನು ಕೇಳಿತು. ನಾನು ...

ಓದಿರಿ
ಲೇಖಕರ ಕುರಿತು
author
ಅರುಣ್ ಬದಾಮಿ

𝓐𝓻𝓷'𝓼 ನಾನು ಸ್ನೇಹಜೀವಿ ಸ್ನೇಹಕ್ಕೆ ಜಾಸ್ತಿ ಮಹತ್ವ ಕೊಡ್ತೀನಿ ಸ್ನೇಹಿತರೆ ನನ್ನ ಉಸಿರು ಏನೇ ಬಿಟ್ಟರೂ ಸ್ನೇಹ ಮಾತ್ರ ಬಿಡೋಲ್ಲ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವಾಣಿಶ್ರೀ ಹೆಚ್ ಎನ್
    23 ಮೇ 2025
    ಬಹಳ ಉತ್ತಮ ಉದಾಹರಣೆಯೊಂದಿಗೆ , ಅರ್ಥಪೂರ್ಣ ಬರಹ ಸರ್ 🙏 ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬದಲಾವಣೆ ಎನ್ನುವುದು ಕಲಿತ ವಿಷಯಗಳಿಗೆ ಆಗಿರುತ್ತದೆಯೇ ಹೊರತು, ಹುಟ್ಟು ಗುಣಗಳಿಗಲ್ಲ , ಇದು ಒಂದು ಪ್ರಕೃತಿಯ ನಿಯಮಯಂತೆ ಅರ್ಥಮಾಡಿಕೊಳ್ಳಬಹುದು ಒಳ್ಳೆಯದು ಕೆಟ್ಟದ್ದು ಅವರವರ ಹುಟ್ಟುಗುಣಗಳು ಅವರದವರಿಗೆ ಅಷ್ಟೇ . ಅದನ್ನು ಅರಿತು ಹೇಗೆ ನಡೆದುಕೊಳ್ಳಬೇಕು ಎಂಬುದೇ ಮನುಷ್ಯನಿಗೆ ದೇವರು ಕೊಟ್ಟ ವರ . ಅದನ್ನು ಬಳಸಿಕೊಂಡರೆ ಆಮೆಗೆ ಆದ ಗತಿ ತಪ್ಪಿಸಲು ಸಾಧ್ಯ . ಒಟ್ಟಿನಲ್ಲಿ ಬರಹ ಅರ್ಥಪೂರ್ಣವಾಗಿದೆ ಸೂಪರ್ ಸರ್ 🙏 👌 👌 👌 👌 👌 👌 👌 👌 👌 👍
  • author
    ಧೃತಿ (ಎಟಿಎಂ)
    23 ಮೇ 2025
    ಉತ್ತಮ ಸಂದೇಶ ಹೊತ್ತ ಕಥೆ ಅದರ ಒಳ ಅರ್ಥ ನಿಜಕ್ಕೂ ಸೂಪರ್ ಸರ್... 👍 ಇಲ್ಲಿ ಆಮೆಯ ಸಹಾಯ ಗುಣವೇ ಅದಕ್ಕೆ ಮುಳುವಾಯಿತು, ಚೇಳು ಮಾತು ಕೊಟ್ಟರು ಅದನ್ನು ಉಳಿಸಿಕೊಳ್ಳಲಿಲ್ಲ ಹುಟ್ಟು ಗುಣ ಸುಟ್ಟರು ಹೋಗುವುದಿಲ್ಲ ಎಂಬ ಮಾತು ನಿಜವಾಯಿತು, ಇದರಿಂದ ಸಹಾಯಕ್ಕೆ ಧಾವಿಸಿ ಬಂದ ಆಮೆ ಮಾತು ಕೊಟ್ಟ ಚೇಳು ಎರಡು ತಮ್ಮ ಅಂತ್ಯ ಕಂಡವು.. ಜೀವನದಲ್ಲಿ ಕೂಡ ಹಾಗೆ ಚೇಳಿನ ತರದ ಮನುಷ್ಯರು ಇರುತ್ತಾರೆ ಆಮೆಯ ತರದವರು ನಾವು ಯಾವುದು ಆಗಬೇಕು ಎಂದು ನಾವೇ ನಿರ್ಧಾರಿಸಬೇಕು, ಹಾಗೆ ಅಷ್ಟೇ ನಮ್ಮ ಮಿತಿಯಲ್ಲಿ ನಾವಿರಬೇಕು ಎನ್ನುವ ಮಾತು ಸತ್ಯ. ಯಾರಿಗೆ ಎಷ್ಟು ಮಾನ್ಯತೆ ಕೊಡಬೇಕೋ ಅಷ್ಟೇ ಕೊಡಬೇಕು.. ಎನ್ನುವ ಸಂದೇಶ 👌👌👏👏👏👏👏✍️✍️🙏🙏
  • author
    26 ಮೇ 2025
    ಹುಟ್ಟು ಗುಣ ಹಾಗೆ ಅಲ್ವಾ ಏನ್ ಮಾಡಿದರೂ ಅದನ್ನು ಬಿಡಲಾರೆವು ಪ್ರಾಣಿಗಳೇ ಆಗಲಿ ಮನುಷ್ಯರೇ ಆಗಲಿ ತಮ್ಮ ಕೆಲವು ಗುಣಗಳಿಗೆ ಬಡಾವಣೆಯನ್ನು ತರಲು ಜನ್ಮ ಹೋದರೂ ಸಾಧ್ಯವಿಲ್ಲ. ಹೀಗಿರುವಾಗ ಚೇಳು ತನ್ನ ಬುದ್ಧಿ ಬಿಡಲಿಲ್ಲ.ಅಮೆ ಸಹಾಯ ಮಾಡುವ ಗುಣವನ್ನು ಬಿಡಲಿಲ್ಲ...ಇದರಿಂದ ಇಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ ಆಯ್ತು.... ಉತ್ತಮ ಸಂದೇಶ ಸಾರುವ ಮೂಲಕ ಒಂದೊಳ್ಳೆ ಕಥೆ ಕಂದ...👌👌👌💐💐💐❤️❤️❤️
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವಾಣಿಶ್ರೀ ಹೆಚ್ ಎನ್
    23 ಮೇ 2025
    ಬಹಳ ಉತ್ತಮ ಉದಾಹರಣೆಯೊಂದಿಗೆ , ಅರ್ಥಪೂರ್ಣ ಬರಹ ಸರ್ 🙏 ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬದಲಾವಣೆ ಎನ್ನುವುದು ಕಲಿತ ವಿಷಯಗಳಿಗೆ ಆಗಿರುತ್ತದೆಯೇ ಹೊರತು, ಹುಟ್ಟು ಗುಣಗಳಿಗಲ್ಲ , ಇದು ಒಂದು ಪ್ರಕೃತಿಯ ನಿಯಮಯಂತೆ ಅರ್ಥಮಾಡಿಕೊಳ್ಳಬಹುದು ಒಳ್ಳೆಯದು ಕೆಟ್ಟದ್ದು ಅವರವರ ಹುಟ್ಟುಗುಣಗಳು ಅವರದವರಿಗೆ ಅಷ್ಟೇ . ಅದನ್ನು ಅರಿತು ಹೇಗೆ ನಡೆದುಕೊಳ್ಳಬೇಕು ಎಂಬುದೇ ಮನುಷ್ಯನಿಗೆ ದೇವರು ಕೊಟ್ಟ ವರ . ಅದನ್ನು ಬಳಸಿಕೊಂಡರೆ ಆಮೆಗೆ ಆದ ಗತಿ ತಪ್ಪಿಸಲು ಸಾಧ್ಯ . ಒಟ್ಟಿನಲ್ಲಿ ಬರಹ ಅರ್ಥಪೂರ್ಣವಾಗಿದೆ ಸೂಪರ್ ಸರ್ 🙏 👌 👌 👌 👌 👌 👌 👌 👌 👌 👍
  • author
    ಧೃತಿ (ಎಟಿಎಂ)
    23 ಮೇ 2025
    ಉತ್ತಮ ಸಂದೇಶ ಹೊತ್ತ ಕಥೆ ಅದರ ಒಳ ಅರ್ಥ ನಿಜಕ್ಕೂ ಸೂಪರ್ ಸರ್... 👍 ಇಲ್ಲಿ ಆಮೆಯ ಸಹಾಯ ಗುಣವೇ ಅದಕ್ಕೆ ಮುಳುವಾಯಿತು, ಚೇಳು ಮಾತು ಕೊಟ್ಟರು ಅದನ್ನು ಉಳಿಸಿಕೊಳ್ಳಲಿಲ್ಲ ಹುಟ್ಟು ಗುಣ ಸುಟ್ಟರು ಹೋಗುವುದಿಲ್ಲ ಎಂಬ ಮಾತು ನಿಜವಾಯಿತು, ಇದರಿಂದ ಸಹಾಯಕ್ಕೆ ಧಾವಿಸಿ ಬಂದ ಆಮೆ ಮಾತು ಕೊಟ್ಟ ಚೇಳು ಎರಡು ತಮ್ಮ ಅಂತ್ಯ ಕಂಡವು.. ಜೀವನದಲ್ಲಿ ಕೂಡ ಹಾಗೆ ಚೇಳಿನ ತರದ ಮನುಷ್ಯರು ಇರುತ್ತಾರೆ ಆಮೆಯ ತರದವರು ನಾವು ಯಾವುದು ಆಗಬೇಕು ಎಂದು ನಾವೇ ನಿರ್ಧಾರಿಸಬೇಕು, ಹಾಗೆ ಅಷ್ಟೇ ನಮ್ಮ ಮಿತಿಯಲ್ಲಿ ನಾವಿರಬೇಕು ಎನ್ನುವ ಮಾತು ಸತ್ಯ. ಯಾರಿಗೆ ಎಷ್ಟು ಮಾನ್ಯತೆ ಕೊಡಬೇಕೋ ಅಷ್ಟೇ ಕೊಡಬೇಕು.. ಎನ್ನುವ ಸಂದೇಶ 👌👌👏👏👏👏👏✍️✍️🙏🙏
  • author
    26 ಮೇ 2025
    ಹುಟ್ಟು ಗುಣ ಹಾಗೆ ಅಲ್ವಾ ಏನ್ ಮಾಡಿದರೂ ಅದನ್ನು ಬಿಡಲಾರೆವು ಪ್ರಾಣಿಗಳೇ ಆಗಲಿ ಮನುಷ್ಯರೇ ಆಗಲಿ ತಮ್ಮ ಕೆಲವು ಗುಣಗಳಿಗೆ ಬಡಾವಣೆಯನ್ನು ತರಲು ಜನ್ಮ ಹೋದರೂ ಸಾಧ್ಯವಿಲ್ಲ. ಹೀಗಿರುವಾಗ ಚೇಳು ತನ್ನ ಬುದ್ಧಿ ಬಿಡಲಿಲ್ಲ.ಅಮೆ ಸಹಾಯ ಮಾಡುವ ಗುಣವನ್ನು ಬಿಡಲಿಲ್ಲ...ಇದರಿಂದ ಇಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ ಆಯ್ತು.... ಉತ್ತಮ ಸಂದೇಶ ಸಾರುವ ಮೂಲಕ ಒಂದೊಳ್ಳೆ ಕಥೆ ಕಂದ...👌👌👌💐💐💐❤️❤️❤️