pratilipi-logo ಪ್ರತಿಲಿಪಿ
ಕನ್ನಡ

ಹೋಗಿದ್ದೆ ನಾನೊಂದು ಕವಿಗೋಷ್ಠಿಗೆ...

4.9
122

ಹೋಗಿದ್ದೆ ನಾನೊಂದು ಕವಿಗೋಷ್ಠಿಗೆ.... ಒಂದಿನ ಕರೆಬಂತು ನನಗೆ ಕವಿಗೋಷ್ಠಿಗೆ ಹೊರಟೆ ನಾ ಅಂದು ಚಳಿಯಲ್ಲಿ ಬಸ್ಟ್ಯಾಂಡಿಗೆ ಕವಿಗೋಷ್ಠಿ ಇತ್ತು ಹನ್ನೊಂದು ಗಂಟೆಗೆ ನಾ ಬಿಟ್ಟಿದ್ದೆ ಮನೆ ಒಂಬತ್ತು ಗಂಟೆಗೆ... ನೇರ ಬಸ್ಸುಗಳಿರಲಿಲ್ಲ ಆ ಊರಿಗೆ ...

ಓದಿರಿ
ಲೇಖಕರ ಕುರಿತು
author
ಮಲ್ಲಿಕಾರ್ಜುನ್ ಕಡಕೋಳ

ನನ್ನ ಊರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಡ್ಲಿ ಗ್ರಾಮದವನು. ನನ್ನ ಬಗ್ಗೆ ಹೇಳುವುದೇನು ಇಲ್ಲ. ಮನದಲ್ಲಿ ಬಂದದ್ದನ್ನು ಮನಸ್ಸು ಬಿಚ್ಚಿ ಗೀಚುವುದಷ್ಟೇ ನನ್ನ ಕೆಲಸ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅನಾಮಿಕ ಸೊನು "ಅನಾಮಿಕ"
    16 ಡಿಸೆಂಬರ್ 2019
    " ನಿಮಗೆ ಪ್ರಶಸ್ತಿ ದೊರೆಯುತಿರುವುದು ಉಚಿತ, ಪ್ರತಿಲಿಪಿಯಲಿ ನಿಮ್ಮ ಕವನಗಳು ಪ್ರಚಲಿತ, ನಾ ಮಾಡುಬಯಸುವೆ ನಿಮ್ಮ ಭೇಟಿ ಖಚಿತ, ನಿಮ್ಮ ಅನುಭವ ಹಂಚಿಕೊಂಡಿರುವುದು ಅದ್ಬುತ " 😊😊😊😊😊😊😊😊😊😊😊 ‌
  • author
    Tejaswini
    02 ಆಗಸ್ಟ್ 2021
    nimma anubhava kavana roopadalli tumba channadide sir.. 👏👏👏👏👌👌👌👌👌 congratulations
  • author
    Vinutha Vinu
    14 ಡಿಸೆಂಬರ್ 2020
    ನಿಜಕ್ಕೂ ಕವನ ಅದ್ಬುತ ಒಂದು ಪ್ರಯಾಣಮಾಡಿದ ರೀತಿಯನ್ನು ಹೀಗೂ ವರಣಿಸಬಹುದು ಎಂದು ತಿಳಿಯಿತು. and congratulations.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅನಾಮಿಕ ಸೊನು "ಅನಾಮಿಕ"
    16 ಡಿಸೆಂಬರ್ 2019
    " ನಿಮಗೆ ಪ್ರಶಸ್ತಿ ದೊರೆಯುತಿರುವುದು ಉಚಿತ, ಪ್ರತಿಲಿಪಿಯಲಿ ನಿಮ್ಮ ಕವನಗಳು ಪ್ರಚಲಿತ, ನಾ ಮಾಡುಬಯಸುವೆ ನಿಮ್ಮ ಭೇಟಿ ಖಚಿತ, ನಿಮ್ಮ ಅನುಭವ ಹಂಚಿಕೊಂಡಿರುವುದು ಅದ್ಬುತ " 😊😊😊😊😊😊😊😊😊😊😊 ‌
  • author
    Tejaswini
    02 ಆಗಸ್ಟ್ 2021
    nimma anubhava kavana roopadalli tumba channadide sir.. 👏👏👏👏👌👌👌👌👌 congratulations
  • author
    Vinutha Vinu
    14 ಡಿಸೆಂಬರ್ 2020
    ನಿಜಕ್ಕೂ ಕವನ ಅದ್ಬುತ ಒಂದು ಪ್ರಯಾಣಮಾಡಿದ ರೀತಿಯನ್ನು ಹೀಗೂ ವರಣಿಸಬಹುದು ಎಂದು ತಿಳಿಯಿತು. and congratulations.