"ಬಿಟ್ಟು ಹೋಗುವವರು ನೆನಪುಗಳನ್ನು ಕೊಂದುಕೊಂಡೇ ಹೋಗಿರುತ್ತಾರೆ, ಆದರೆ ಉಳಿದು ಹೋದವರಿಗೆ ಬಿಟ್ಟುಹೋದವರ ನೆನಪುಗಳು ಮಾತ್ರ ಉಳಿದುಹೋಗಿರುತ್ತವೆ" ಹೇಳಿ ಹೋಗು ಕಾರಣ...ಇದು ರವಿಬೆಳಗೆರೆಯವರ ಪದಗುಚ್ಚ. ಈ ಪುಸ್ತಕದ ರುಚಿ ನೋಡಬೇಕೆನಿಸಿದ್ದು, ...
ನಾವಿರುವ ಪರಿಸ್ಥಿತಿ.. ನಮಗೆ ಕೆಲವು ದೃಷ್ಯಗಳನ್ನು ಕಂಡಾಗ.
ಚಲನ ಚಿತ್ರ ನೋಡಿದಾಗ.. ಪುಸ್ತಕ ಓದಿದಾಗ
ಜೀವನದಲ್ಲಿ ಆಕಸ್ಮಿಕವಾಗಿ ಕಂಡಾಗ ..
ಆಪ್ಯಾಯಮಾನವಾಗೇ ಕಾಣುತ್ತವೆ.
ಎಲ್ಲಕ್ಲಿಂತ ಮುಖ್ಯ.. ಜೀವನ ಎದುರಿಸಲು
ಮನುಷ್ಯರ ಮೇಲಿಡುವ ನಂಬಿಕೆ. ಆ ನಂತರ ನಾವು ಹೇಗಿರಬೇಕು
ಅದಾದ ನಂತರ ನಾವು ಆಯ್ದುಕೊಂಡ ಜೀವನ ಕ್ರಮವನ್ನು ಮೊಂಡುಬಿದ್ದೋ.. ರಾಜಿಯಾಗೋ.. ಅಥವ ಬಲವಂತವಾಗೋ..
ಬದುಕಿ ನೆಲೆ ಕಂಡುಕೊಂಡು ಆ ನಂತರ ಅದರಲ್ಲೆ ನೆಮ್ಮದಿ ಕಾಣುತ್ತಾ
ಇರುವವರೆಗೆ ಜೀವಿಸಿ ...ಒಂದಿನ ಸಾಯೋದು..
ಅಷ್ಟು ಮಾಡಕ್ಕೆ... ಪ್ರತಿ ನಿತ್ಯ ನಾನು ಒಳ್ಳೆವನು/ಳು.ಅಂತ ಜಗತ್ತಿಗೆ ಹೇಳಲು.ಬಿಂಬಿಸಲು.. ಅಥವ ನಮ್ಮದೇ ಅಸ್ತಿತ್ವ ಮಾತ್ರ ಸರಿ ಅಂತ ರುಜುವಾತು ಪಡಿಸಲು ಹೆಣಗಾಡುತ್ತ ಬದುಕುವುದರ ಬದಲು
ವಿಷ ಕುಡಿದೋ..ನೀರಿಗೆ ನೆಗೆದೋ ಸಾಯೋದು ಉತ್ತಮ..
ಏನಂತೀರ ಯೋಚಿಸಿ ನೋಡಿ.
ಶುಭರಾತ್ರಿ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಾವಿರುವ ಪರಿಸ್ಥಿತಿ.. ನಮಗೆ ಕೆಲವು ದೃಷ್ಯಗಳನ್ನು ಕಂಡಾಗ.
ಚಲನ ಚಿತ್ರ ನೋಡಿದಾಗ.. ಪುಸ್ತಕ ಓದಿದಾಗ
ಜೀವನದಲ್ಲಿ ಆಕಸ್ಮಿಕವಾಗಿ ಕಂಡಾಗ ..
ಆಪ್ಯಾಯಮಾನವಾಗೇ ಕಾಣುತ್ತವೆ.
ಎಲ್ಲಕ್ಲಿಂತ ಮುಖ್ಯ.. ಜೀವನ ಎದುರಿಸಲು
ಮನುಷ್ಯರ ಮೇಲಿಡುವ ನಂಬಿಕೆ. ಆ ನಂತರ ನಾವು ಹೇಗಿರಬೇಕು
ಅದಾದ ನಂತರ ನಾವು ಆಯ್ದುಕೊಂಡ ಜೀವನ ಕ್ರಮವನ್ನು ಮೊಂಡುಬಿದ್ದೋ.. ರಾಜಿಯಾಗೋ.. ಅಥವ ಬಲವಂತವಾಗೋ..
ಬದುಕಿ ನೆಲೆ ಕಂಡುಕೊಂಡು ಆ ನಂತರ ಅದರಲ್ಲೆ ನೆಮ್ಮದಿ ಕಾಣುತ್ತಾ
ಇರುವವರೆಗೆ ಜೀವಿಸಿ ...ಒಂದಿನ ಸಾಯೋದು..
ಅಷ್ಟು ಮಾಡಕ್ಕೆ... ಪ್ರತಿ ನಿತ್ಯ ನಾನು ಒಳ್ಳೆವನು/ಳು.ಅಂತ ಜಗತ್ತಿಗೆ ಹೇಳಲು.ಬಿಂಬಿಸಲು.. ಅಥವ ನಮ್ಮದೇ ಅಸ್ತಿತ್ವ ಮಾತ್ರ ಸರಿ ಅಂತ ರುಜುವಾತು ಪಡಿಸಲು ಹೆಣಗಾಡುತ್ತ ಬದುಕುವುದರ ಬದಲು
ವಿಷ ಕುಡಿದೋ..ನೀರಿಗೆ ನೆಗೆದೋ ಸಾಯೋದು ಉತ್ತಮ..
ಏನಂತೀರ ಯೋಚಿಸಿ ನೋಡಿ.
ಶುಭರಾತ್ರಿ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ