pratilipi-logo ಪ್ರತಿಲಿಪಿ
ಕನ್ನಡ

ಹೇಳಿ ಹೋಗು ಕಾರಣ...."ರವಿ ಬೆಳಗೆರೆ"

4.1
5366

"ಬಿಟ್ಟು ಹೋಗುವವರು ನೆನಪುಗಳನ್ನು ಕೊಂದುಕೊಂಡೇ ಹೋಗಿರುತ್ತಾರೆ, ಆದರೆ ಉಳಿದು ಹೋದವರಿಗೆ ಬಿಟ್ಟುಹೋದವರ ನೆನಪುಗಳು ಮಾತ್ರ ಉಳಿದುಹೋಗಿರುತ್ತವೆ" ಹೇಳಿ ಹೋಗು ಕಾರಣ...ಇದು ರವಿಬೆಳಗೆರೆಯವರ ಪದಗುಚ್ಚ. ಈ ಪುಸ್ತಕದ ರುಚಿ ನೋಡಬೇಕೆನಿಸಿದ್ದು, ...

ಓದಿರಿ
ಲೇಖಕರ ಕುರಿತು
author
Prarthana s shetty

ಲೇಖನಿ ಕತ್ತಿಗಿಂತ ಹರಿತವಾಗಿದೆ ರಾಷ್ಟ ಕವಿ ಊರು ನಮ್ದು... ಅದೇ ನನ್ನ ಹೆಮ್ಮೆ "ಸಜ್ಜನರ ಸಂಘ ಹೆಜ್ಜೇನು ಸವಿದಂತೆಯಾದರೆ, ದುರ್ಜನರ ಸಂಘ ಹೆಜ್ಜೇನು ಗೂಡಿಗೆ ಕಲ್ಲುಹೊಡೆದು ನಿಂತಂತೆ"

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರವಿ ಕುಮಾರ್ "ವಿ,,ಕಿರಣ"
    03 ಆಗಸ್ಟ್ 2023
    ನಾವಿರುವ ಪರಿಸ್ಥಿತಿ.. ನಮಗೆ ಕೆಲವು ದೃಷ್ಯಗಳನ್ನು ಕಂಡಾಗ. ಚಲನ ಚಿತ್ರ ನೋಡಿದಾಗ.. ಪುಸ್ತಕ ಓದಿದಾಗ ಜೀವನದಲ್ಲಿ ಆಕಸ್ಮಿಕವಾಗಿ ಕಂಡಾಗ .. ಆಪ್ಯಾಯಮಾನವಾಗೇ ಕಾಣುತ್ತವೆ. ಎಲ್ಲಕ್ಲಿಂತ ಮುಖ್ಯ.. ಜೀವನ ಎದುರಿಸಲು ಮನುಷ್ಯರ ಮೇಲಿಡುವ ನಂಬಿಕೆ. ಆ ನಂತರ ನಾವು ಹೇಗಿರಬೇಕು ಅದಾದ ನಂತರ ನಾವು ಆಯ್ದುಕೊಂಡ ಜೀವನ ಕ್ರಮವನ್ನು ಮೊಂಡುಬಿದ್ದೋ.. ರಾಜಿಯಾಗೋ.. ಅಥವ ಬಲವಂತವಾಗೋ.. ಬದುಕಿ ನೆಲೆ ಕಂಡುಕೊಂಡು ಆ ನಂತರ ಅದರಲ್ಲೆ ನೆಮ್ಮದಿ ಕಾಣುತ್ತಾ ಇರುವವರೆಗೆ ಜೀವಿಸಿ ...ಒಂದಿ‌ನ ಸಾಯೋದು.. ಅಷ್ಟು ಮಾಡಕ್ಕೆ... ಪ್ರತಿ ನಿತ್ಯ ನಾನು ಒಳ್ಳೆವನು/ಳು.ಅಂತ ಜಗತ್ತಿಗೆ ಹೇಳಲು‌.ಬಿಂಬಿಸಲು.. ಅಥವ ನಮ್ಮದೇ ಅಸ್ತಿತ್ವ ಮಾತ್ರ ಸರಿ ಅಂತ ರುಜುವಾತು ಪಡಿಸಲು ಹೆಣಗಾಡುತ್ತ ಬದುಕುವುದರ ಬದಲು ವಿಷ ಕುಡಿದೋ..ನೀರಿಗೆ ನೆಗೆದೋ ಸಾಯೋದು ಉತ್ತಮ.. ಏನಂತೀರ ಯೋಚಿಸಿ ನೋಡಿ. ಶುಭರಾತ್ರಿ
  • author
    Pooja TM
    16 ಡಿಸೆಂಬರ್ 2025
    super
  • author
    ರಾಜ್
    05 ಜನವರಿ 2026
    ಪ್ರೇಮದ ಬಗ್ಗೆ ಬರೆಯುವಾಗ ರವಿ ಬೆಳಗೆರೆಯವರ ಲೇಖನಿಗೆ ರೆಕ್ಕೆ ಮೂಡಿಬಿಡುತ್ತೆ. ಹೇಳಿಹೋಗು ಕಾರಣ - ಮಾಸ್ಟರ್ ಪೀಸ್ ಕೃತಿ ❤ ತುಂಬಾ ಚೆನ್ನಾಗಿ ಬರೆದಿದ್ದೀರಿ ❤💛💚💙💜
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರವಿ ಕುಮಾರ್ "ವಿ,,ಕಿರಣ"
    03 ಆಗಸ್ಟ್ 2023
    ನಾವಿರುವ ಪರಿಸ್ಥಿತಿ.. ನಮಗೆ ಕೆಲವು ದೃಷ್ಯಗಳನ್ನು ಕಂಡಾಗ. ಚಲನ ಚಿತ್ರ ನೋಡಿದಾಗ.. ಪುಸ್ತಕ ಓದಿದಾಗ ಜೀವನದಲ್ಲಿ ಆಕಸ್ಮಿಕವಾಗಿ ಕಂಡಾಗ .. ಆಪ್ಯಾಯಮಾನವಾಗೇ ಕಾಣುತ್ತವೆ. ಎಲ್ಲಕ್ಲಿಂತ ಮುಖ್ಯ.. ಜೀವನ ಎದುರಿಸಲು ಮನುಷ್ಯರ ಮೇಲಿಡುವ ನಂಬಿಕೆ. ಆ ನಂತರ ನಾವು ಹೇಗಿರಬೇಕು ಅದಾದ ನಂತರ ನಾವು ಆಯ್ದುಕೊಂಡ ಜೀವನ ಕ್ರಮವನ್ನು ಮೊಂಡುಬಿದ್ದೋ.. ರಾಜಿಯಾಗೋ.. ಅಥವ ಬಲವಂತವಾಗೋ.. ಬದುಕಿ ನೆಲೆ ಕಂಡುಕೊಂಡು ಆ ನಂತರ ಅದರಲ್ಲೆ ನೆಮ್ಮದಿ ಕಾಣುತ್ತಾ ಇರುವವರೆಗೆ ಜೀವಿಸಿ ...ಒಂದಿ‌ನ ಸಾಯೋದು.. ಅಷ್ಟು ಮಾಡಕ್ಕೆ... ಪ್ರತಿ ನಿತ್ಯ ನಾನು ಒಳ್ಳೆವನು/ಳು.ಅಂತ ಜಗತ್ತಿಗೆ ಹೇಳಲು‌.ಬಿಂಬಿಸಲು.. ಅಥವ ನಮ್ಮದೇ ಅಸ್ತಿತ್ವ ಮಾತ್ರ ಸರಿ ಅಂತ ರುಜುವಾತು ಪಡಿಸಲು ಹೆಣಗಾಡುತ್ತ ಬದುಕುವುದರ ಬದಲು ವಿಷ ಕುಡಿದೋ..ನೀರಿಗೆ ನೆಗೆದೋ ಸಾಯೋದು ಉತ್ತಮ.. ಏನಂತೀರ ಯೋಚಿಸಿ ನೋಡಿ. ಶುಭರಾತ್ರಿ
  • author
    Pooja TM
    16 ಡಿಸೆಂಬರ್ 2025
    super
  • author
    ರಾಜ್
    05 ಜನವರಿ 2026
    ಪ್ರೇಮದ ಬಗ್ಗೆ ಬರೆಯುವಾಗ ರವಿ ಬೆಳಗೆರೆಯವರ ಲೇಖನಿಗೆ ರೆಕ್ಕೆ ಮೂಡಿಬಿಡುತ್ತೆ. ಹೇಳಿಹೋಗು ಕಾರಣ - ಮಾಸ್ಟರ್ ಪೀಸ್ ಕೃತಿ ❤ ತುಂಬಾ ಚೆನ್ನಾಗಿ ಬರೆದಿದ್ದೀರಿ ❤💛💚💙💜