pratilipi-logo ಪ್ರತಿಲಿಪಿ
ಕನ್ನಡ

ಹೇಳಿ ಹೋಗು ಕಾರಣ..

4.2
29

ಹೇಳಿ ಹೋಗು ಕಾರಣ .. ಮೊದಲ ಮಳೆಗೆ ಮೈ ಓಡ್ಡಿ ಆ ಧರೆಯು ಮೈಮರೆತು ಮಣ್ಣು ಕಂಪ ಸೂಸಿತ್ತು.. ಧರೆಗಿಳಿದ ಜಲಧಾರೆ ತನ್ನದೇ ಶೈಲಿಯಲ್ಲಿ ಓಡುವ ನದಿ, ನಿಂತ ಕೆರೆ, ಅಬ್ಬರಿಸುವ ಸಾಗರವ ಸೇರುವಾಗ ಏನೋ ಒಂಥರಾ ತವಕ ಅದಕ್ಕೆ.. ಇಳೆಯ ಸೌಂದರ್ಯ ...

ಓದಿರಿ
ಲೇಖಕರ ಕುರಿತು
author
CS Divya kadabal

ಕೆಲವೊಮ್ಮೆ ಸಂದರ್ಭ, ಕೆಲವೊಮ್ಮೆ ಮನಸ್ಸು, ಮತ್ತೊಮ್ಮೆ ಹವ್ಯಾಸವೆಂಬ ಕಾರಣ ಈ ಬರವಣಿಗೆ. ಕಂಪೆನಿ ಸೆಕ್ರೆಟರಿ ಉದ್ಯೋಗದಲ್ಲಿ ಸದ್ಯಕ್ಕೆ ಬ್ಯುಸಿ. ಬರೆಯುವುದೆಂದರೆ ಸ್ವಲ್ಪ ಹೆಚ್ಚೇ ಹುಚ್ಚು. ಓದಿ ಅಭಿಪ್ರಾಯ ತಿಳಿಸಿ, ತಪ್ಪಿದ್ದಲ್ಲಿ ತಿದ್ದಿ ಸರಿಪಡಿಸಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಷಣ್ಮುಖ:
    28 ಜುಲೈ 2020
    ಚೆನ್ನಾಗಿದೆ..😊😊
  • author
    ರಾಹುಲ್ ಸರೋದೆ "ಸರೋದೆ ಕವಿ"
    11 ಅಕ್ಟೋಬರ್ 2022
    ಸೋಗಸಾಗಿ ಮೂಡಿಬಂದಿದೆ ನಿಮ್ಮ ಬರಹ ಹಾಗೇ ನನ್ನ ಕವನ ಲೇಖನಗಳನ್ನು ಓದಿ ಅಭಿಪ್ರಾಯ ತಿಳಿಸಿ
  • author
    ಸ್ವರಾಜ್
    02 ಆಗಸ್ಟ್ 2020
    ಸೊಗಸಾಗಿದೆ ಬರಹ 👌🏻
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಷಣ್ಮುಖ:
    28 ಜುಲೈ 2020
    ಚೆನ್ನಾಗಿದೆ..😊😊
  • author
    ರಾಹುಲ್ ಸರೋದೆ "ಸರೋದೆ ಕವಿ"
    11 ಅಕ್ಟೋಬರ್ 2022
    ಸೋಗಸಾಗಿ ಮೂಡಿಬಂದಿದೆ ನಿಮ್ಮ ಬರಹ ಹಾಗೇ ನನ್ನ ಕವನ ಲೇಖನಗಳನ್ನು ಓದಿ ಅಭಿಪ್ರಾಯ ತಿಳಿಸಿ
  • author
    ಸ್ವರಾಜ್
    02 ಆಗಸ್ಟ್ 2020
    ಸೊಗಸಾಗಿದೆ ಬರಹ 👌🏻