ಹಾಯ್, ನಾನು ರಾಜ್.
ಮೂಲತಃ ವಿಜಯನಗರ ಜಿಲ್ಲೆಯವನು. ಗುಲಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ,. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ "ರವಿ ಬೆಳಗೆರೆ ಅವರ ಕಥೆಗಳು: ಸಾಹಿತ್ಯಿಕ ವಿಶ್ಲೇಷಣೆ" ಎಂಬ ವಿಷಯ ಕುರಿತು ಎಂ.ಫಿಲ್ ಪದವಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ "ಕನ್ನಡ ಕಾದಂಬರಿಗಳಲ್ಲಿ ಜಾಗತೀಕರಣ ಮತ್ತು ಪ್ರತಿರೋಧ " ಎಂಬ ವಿಷಯ ಕುರಿತು ಪಿಎಚ್.ಡಿ ಪದವಿ ಪಡೆದಿದ್ದೇನೆ. ಪ್ರಸ್ತುತ ಪದವಿ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರು. ರವಿ ಬೆಳಗೆರೆ ನನ್ನ ಇಷ್ಟದ ಬರಹಗಾರ. ಉಳಿದಂತೆ ಬಿ.ಎಲ್. ವೇಣು, ನಾಗತಿಹಳ್ಳಿ ಚಂದ್ರಶೇಖರ್, ಕುಂ.ವೀರಭದ್ರಪ್ಪ, ಎಸ್. ಎಲ್. ಭೈರಪ್ಪ, ವಸುಧೇಂದ್ರ ನನ್ನ ಇಷ್ಟದ ಲೇಖಕರು. ಆತ್ಮಕಥನ, ಕಾದಂಬರಿ, ಕಥೆ ನನ್ನ ಇಷ್ಟದ ಪ್ರಕಾರ.
My Blog: http://suryashikari.blogspot.com
e mail : [email protected]
ಮೊಬೈಲ್ : 9535298775 (WhatsApp)
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ