pratilipi-logo ಪ್ರತಿಲಿಪಿ
ಕನ್ನಡ

ಹೇಳಿ ಹೋಗು ಕಾರಣ ಎಂಬ ಪ್ರೇಮಕಾವ್ಯ

4.1
19800

ಹೇಳಿ ಹೋಗು ಕಾರಣ ಎಂಬ ಪ್ರೇಮಕಾವ್ಯ ============================= ನಾನು ತುಂಬಾ ಪ್ರೀತಿಸುವ ಲೇಖಕ ರವಿ ಬೆಳಗೆರೆ ಅವರು ಇದುವರೆಗೆ 80 ಕ್ಕೂ ಹೆಚ್ಚು ಕೃತಿಗಳನ್ನು (fiction & non fiction) ಬರೆದಿದ್ದಾರೆ. ಅದರಲ್ಲಿ ...

ಓದಿರಿ
ಲೇಖಕರ ಕುರಿತು
author
ರಾಜ್

ಹಾಯ್, ನಾನು ರಾಜ್. ಮೂಲತಃ ವಿಜಯನಗರ ಜಿಲ್ಲೆಯವನು. ಗುಲಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ,. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ "ರವಿ ಬೆಳಗೆರೆ ಅವರ ಕಥೆಗಳು: ಸಾಹಿತ್ಯಿಕ ವಿಶ್ಲೇಷಣೆ" ಎಂಬ ವಿಷಯ ಕುರಿತು ಎಂ.ಫಿಲ್ ಪದವಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ "ಕನ್ನಡ ಕಾದಂಬರಿಗಳಲ್ಲಿ ಜಾಗತೀಕರಣ ಮತ್ತು ಪ್ರತಿರೋಧ " ಎಂಬ ವಿಷಯ ಕುರಿತು ಪಿಎಚ್.ಡಿ ಪದವಿ ಪಡೆದಿದ್ದೇನೆ. ಪ್ರಸ್ತುತ ಪದವಿ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರು. ‌ ರವಿ ಬೆಳಗೆರೆ ನನ್ನ ಇಷ್ಟದ ಬರಹಗಾರ. ಉಳಿದಂತೆ ಬಿ.ಎಲ್. ವೇಣು, ನಾಗತಿಹಳ್ಳಿ ಚಂದ್ರಶೇಖರ್, ಕುಂ.ವೀರಭದ್ರಪ್ಪ, ಎಸ್. ಎಲ್. ಭೈರಪ್ಪ, ವಸುಧೇಂದ್ರ ನನ್ನ ಇಷ್ಟದ ಲೇಖಕರು. ಆತ್ಮಕಥನ, ಕಾದಂಬರಿ, ಕಥೆ ನನ್ನ ಇಷ್ಟದ ಪ್ರಕಾರ. My Blog: http://suryashikari.blogspot.com e mail : [email protected] ಮೊಬೈಲ್ : 9535298775 (WhatsApp)

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Arthika Bvr
    25 ಜೂನ್ 2025
    ಈ ಸಂಪೂರ್ಣ ಕಾದಂಬರಿ ಓದಿ ಬಹುಶಃ ತಿಂಗಳ ಮೇಲೆ ಆಯ್ತು ಅನ್ಸುತ್ತೆ. ಆದ್ರೆ ಈ ಕ್ಷಣದ ವರೆಗು ಹಿಮಾವಂತನನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತೆ. ಹಿಮಾವಂತ ಎನ್ನುವ ಪ್ರೇಮಿಯ ನೋವು ಬಹಳವಾಗಿ ಕಾಡೋದು ನನ್ನಂತ ಪ್ರೇಮ ವೈಫಲ್ಯ ಆದವರಿಗೆ ಅನ್ಸುತ್ತೆ . ಹಿಮವಂತನ ಪ್ರೀತಿ ಪಡೆಯೋದಕ್ಕೆ ಪ್ರಾರ್ಥನಾ ಅದೃಷ್ಟ ಮಾಡ್ಲಿಲ್ಲ
  • author
    Manjula Manju
    13 ಆಗಸ್ಟ್ 2025
    ನನಗೆ ತುಂಬ ಇಷ್ಟವಾದ ಕಾದಂಬರಿ ಇದು .ನನ್ನ ಮನಸಿನಲ್ಲಿ ಎಂದು ಮರೆಯದೆ ನೆಲೆಯೂರಿ ನಿಂತ ಪಾತ್ರ ಹಿಮವಂತ, ಅವ್ನು ಎಲ್ಲೋ ಈಗಲೂ ಇದ್ದಾನೆ ಒಂದು ಸಲ ಮಾತನಾಡಿಸಿ ಬರಬೇಕು ಹಾಗೆ ಒಂದು ಅಪ್ಪುಗೆ ಕೊಡಬೇಕು ಅನ್ನೋ ಆಸೆ ನನಗೆ
  • author
    Manjulasangam
    19 ಫೆಬ್ರವರಿ 2022
    ಈಗೊಂದು 10 ವರ್ಷಗಳ ಹಿಂದೆ college lli ಇರುವಾಗ ಕ್ಲಾಸ್ ಬಿಟ್ಟು ಲೈಬ್ರರಿ l ಕೂತು ಓದಿದ ನೆಚ್ಚಿನ ಇಷ್ಟದ ಕಾದಂಬರಿ ಇದು...., ನಿಮ್ಮ ವಿಮರ್ಶೆ odta ಪಾತ್ರಗಳು ಕಣ್ಣ ಮುಂದೆ bandodavu... ನಿಮ್ಮ ವಿಮರ್ಶೆ ಕೂಡ ಚೆಂದ ಇದೆ tq sir
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Arthika Bvr
    25 ಜೂನ್ 2025
    ಈ ಸಂಪೂರ್ಣ ಕಾದಂಬರಿ ಓದಿ ಬಹುಶಃ ತಿಂಗಳ ಮೇಲೆ ಆಯ್ತು ಅನ್ಸುತ್ತೆ. ಆದ್ರೆ ಈ ಕ್ಷಣದ ವರೆಗು ಹಿಮಾವಂತನನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತೆ. ಹಿಮಾವಂತ ಎನ್ನುವ ಪ್ರೇಮಿಯ ನೋವು ಬಹಳವಾಗಿ ಕಾಡೋದು ನನ್ನಂತ ಪ್ರೇಮ ವೈಫಲ್ಯ ಆದವರಿಗೆ ಅನ್ಸುತ್ತೆ . ಹಿಮವಂತನ ಪ್ರೀತಿ ಪಡೆಯೋದಕ್ಕೆ ಪ್ರಾರ್ಥನಾ ಅದೃಷ್ಟ ಮಾಡ್ಲಿಲ್ಲ
  • author
    Manjula Manju
    13 ಆಗಸ್ಟ್ 2025
    ನನಗೆ ತುಂಬ ಇಷ್ಟವಾದ ಕಾದಂಬರಿ ಇದು .ನನ್ನ ಮನಸಿನಲ್ಲಿ ಎಂದು ಮರೆಯದೆ ನೆಲೆಯೂರಿ ನಿಂತ ಪಾತ್ರ ಹಿಮವಂತ, ಅವ್ನು ಎಲ್ಲೋ ಈಗಲೂ ಇದ್ದಾನೆ ಒಂದು ಸಲ ಮಾತನಾಡಿಸಿ ಬರಬೇಕು ಹಾಗೆ ಒಂದು ಅಪ್ಪುಗೆ ಕೊಡಬೇಕು ಅನ್ನೋ ಆಸೆ ನನಗೆ
  • author
    Manjulasangam
    19 ಫೆಬ್ರವರಿ 2022
    ಈಗೊಂದು 10 ವರ್ಷಗಳ ಹಿಂದೆ college lli ಇರುವಾಗ ಕ್ಲಾಸ್ ಬಿಟ್ಟು ಲೈಬ್ರರಿ l ಕೂತು ಓದಿದ ನೆಚ್ಚಿನ ಇಷ್ಟದ ಕಾದಂಬರಿ ಇದು...., ನಿಮ್ಮ ವಿಮರ್ಶೆ odta ಪಾತ್ರಗಳು ಕಣ್ಣ ಮುಂದೆ bandodavu... ನಿಮ್ಮ ವಿಮರ್ಶೆ ಕೂಡ ಚೆಂದ ಇದೆ tq sir