"ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ.." ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ.. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ...
ಸೋಫ್ಟ್ವೇರ್ ಕಂಪೆನಿಯಲ್ಲಿನ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರಗಳಾದವುಗಳು ಕೆಲವು..ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..ತಂದೆ ಶಂಕರನಾರಾಯಣ ಭಟ್ ಮತ್ತು ತಾಯಿ ಶಶಿಕಲ..ದೇವರ ಸ್ವಂತ ನಾಡು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬರುವ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು
ಸಾರಾಂಶ
ಸೋಫ್ಟ್ವೇರ್ ಕಂಪೆನಿಯಲ್ಲಿನ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರಗಳಾದವುಗಳು ಕೆಲವು..ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..ತಂದೆ ಶಂಕರನಾರಾಯಣ ಭಟ್ ಮತ್ತು ತಾಯಿ ಶಶಿಕಲ..ದೇವರ ಸ್ವಂತ ನಾಡು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬರುವ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು
ನಂಬಿಕೆ, ಪ್ರೀತಿ, ವಿಶ್ವಾಸ... ಅಬ್ಬಾ....
ಎಷ್ಟು ಚಿಕ್ಕ ಪದಗಳೂ ಅಷ್ಟು ದೊಡ್ಡ ಭರವಸೆ... ಒಬ್ಬರ ಮೇಲೆ ಒಬ್ಬರಿಗೆ ಇರಬೇಕು ಅನ್ನೋದನ್ನ ಚಿಕ್ಕದಾಗಿ ಚೊಕ್ಕ ವಾಗಿ ಹೇಳಿದ ರೀತಿ ತುಂಬಾ ಸೊಗಸಾಗಿದೆ... 🌹👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಂಬಿಕೆ, ಪ್ರೀತಿ, ವಿಶ್ವಾಸ... ಅಬ್ಬಾ....
ಎಷ್ಟು ಚಿಕ್ಕ ಪದಗಳೂ ಅಷ್ಟು ದೊಡ್ಡ ಭರವಸೆ... ಒಬ್ಬರ ಮೇಲೆ ಒಬ್ಬರಿಗೆ ಇರಬೇಕು ಅನ್ನೋದನ್ನ ಚಿಕ್ಕದಾಗಿ ಚೊಕ್ಕ ವಾಗಿ ಹೇಳಿದ ರೀತಿ ತುಂಬಾ ಸೊಗಸಾಗಿದೆ... 🌹👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ