pratilipi-logo ಪ್ರತಿಲಿಪಿ
ಕನ್ನಡ

ಹಾವು ಏಣಿ ಆಟ - ಅಭಿಪ್ರಾಯ

4.6
26

ಸಾಮಾನ್ಯವಾಗಿ ಉದ್ದೂದ್ದ ಕಂತಿನ ಲೆಕ್ಕದ ಧಾರಾವಾಹಿಗಳೆಂದರೆ ನನಗೆ ಅಲರ್ಜಿ. ಗಾತ್ರದ ಲೆಕ್ಕದಲ್ಲಿ ಎಷ್ಟೇ ದೊಡ್ಡ ಪುಸ್ತಕವಾದರೂ ಇಡೀ ಇಡೀಯಾಗಿ ಇದ್ದರಷ್ಟೇ ಓದೋಕೆ ಮನಸಾಗೋದು. ಹೀಗಿರುವಾಗ, ಪ್ರತಿಲಿಪಿ(ಅಂತರ್ಜಾಲಾಧಾರಿತ ದೇಶೀಯ ಸಾಹಿತ್ಯ ...

ಓದಿರಿ
ಲೇಖಕರ ಕುರಿತು
author
ಮಾನಸ ಎಂ

ಬರಹವಿಲ್ಲದೇ ನಾನಿಲ್ಲ....

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಂಗವಲ್ಲಿಸುತೆ"
    11 ಅಕ್ಟೋಬರ್ 2020
    ಪತ್ತೇದಾರಿ ಕಥೆಗಳೆಂದರೆ ಮೊದಲಿನಿಂದಲೂ ನನಗೆ ಒಂದು ರೀತಿಯ ಹುಚ್ಚು. ನನ್ನ ಮೆಚ್ಚಿನ ಸಾಹಿತಿ ಟಿ.ಕೆ. ರಾಮರಾವ್ ಸರ್. ಅವರ ನಂತರ ನಾನು ಓದಿ ಅಭಿಮಾನಿಯಾಗಿದ್ದು ವಾಸುದೇವ್ ಅವರ ಕಥೆಗಳಿಗೆ. ಒಂದು ಸಂಚಿಕೆಯ ಕಥೆಯೇ ಇರಲಿ ಅಥವಾ ದೊಡ್ಡ ಕಾದಂಬರಿಯೇ ಇರಲಿ ಅವರು ಆರಿಸಿಕೊಳ್ಳುವ ಕಥಾವಸ್ತುವೇ ಆಗಲಿ, ಪ್ರತಿಸಲವೂ ಕುತೂಹಲ ಉಳಿಸಿಕೊಂಡು ಹೋಗುವ ರೀತಿಯೇ ಆಗಲಿ, ಪೊಲೀಸ್ ಇಲಾಖೆಯ ಇತಿಮಿತಿ ಎಲ್ಲವನ್ನು ರೋಚಕವಾಗಿ ಬರೆಯುತ್ತಾರೆ. ನನಗೂ ಅಷ್ಟೇ ಯಾವ ಕಥೆಯೇ ಆದರೂ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬೇಕು. ಇಲ್ಲದಿದ್ದರೆ ಕಥೆ ಓದಲು ಬೇಸರ ನನಗೆ. ಇನ್ನು ಇಂತಹ ಪತ್ತೇದಾರಿ ಕಥೆಗಳೆಂದರೆ. ಕಾಯುವ ತಾಳ್ಮೆಯೇ ಇಲ್ಲಾ ನನಗೆ. ನಿಮ್ಮ ಈ ವಿಮರ್ಶಾತ್ಮಕ ಬರಹ ಎಲ್ಲರಿಗೂ ಕಥೆ ಓದಲೇಬೇಕು ಎನ್ನುವ ಕಾತರ ಮೂಡಿಸುವ ನಿಟ್ಟಿನಲ್ಲಿ ಮೂಡಿ ಬಂದಿದೆ. ನಿಮಗೆ ಧನ್ಯವಾದಗಳು🙏🏼🙏🏼🙏🏼🙏🏼
  • author
    RAMYA N MURALI ಚಿನ್ನು
    11 ಅಕ್ಟೋಬರ್ 2020
    ನಿಜಕ್ಕೂ ಅವರ ಬರಹಗಳಿಗೆ ಅವರೇ ಸಾಟಿ.ಪ್ರತಿಯೊಂದು ಕತೆಯಲ್ಲಿಯೂ ರೋಚಕತೆಯನ್ನು ಕಡೆಯವರೆಗೂ ಎಲ್ಲಿಯೂ ಬಿಟ್ಟುಕೊಡದಂತೆ ಕತೆಯನ್ನು ಮುನ್ನಡೆಸುವ ಚಾಲಾಕಿತನ ಅವರಲ್ಲಿ ಮೈಗೂಡಿದೆ. ಅವರ ಹುಲಿಹೆಜ್ಜೆ my all time fevorite..
  • author
    ವಾಸುದೇವ ಮೂರ್ತಿ
    11 ಅಕ್ಟೋಬರ್ 2020
    ನನ್ನ ಬರವಣಿಗೆ ಇಷ್ಟು ಚಂದದ ರಿವ್ಯೂ...ತುಂಬಾ ಖುಷಿಯಾಯಿತು...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಂಗವಲ್ಲಿಸುತೆ"
    11 ಅಕ್ಟೋಬರ್ 2020
    ಪತ್ತೇದಾರಿ ಕಥೆಗಳೆಂದರೆ ಮೊದಲಿನಿಂದಲೂ ನನಗೆ ಒಂದು ರೀತಿಯ ಹುಚ್ಚು. ನನ್ನ ಮೆಚ್ಚಿನ ಸಾಹಿತಿ ಟಿ.ಕೆ. ರಾಮರಾವ್ ಸರ್. ಅವರ ನಂತರ ನಾನು ಓದಿ ಅಭಿಮಾನಿಯಾಗಿದ್ದು ವಾಸುದೇವ್ ಅವರ ಕಥೆಗಳಿಗೆ. ಒಂದು ಸಂಚಿಕೆಯ ಕಥೆಯೇ ಇರಲಿ ಅಥವಾ ದೊಡ್ಡ ಕಾದಂಬರಿಯೇ ಇರಲಿ ಅವರು ಆರಿಸಿಕೊಳ್ಳುವ ಕಥಾವಸ್ತುವೇ ಆಗಲಿ, ಪ್ರತಿಸಲವೂ ಕುತೂಹಲ ಉಳಿಸಿಕೊಂಡು ಹೋಗುವ ರೀತಿಯೇ ಆಗಲಿ, ಪೊಲೀಸ್ ಇಲಾಖೆಯ ಇತಿಮಿತಿ ಎಲ್ಲವನ್ನು ರೋಚಕವಾಗಿ ಬರೆಯುತ್ತಾರೆ. ನನಗೂ ಅಷ್ಟೇ ಯಾವ ಕಥೆಯೇ ಆದರೂ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬೇಕು. ಇಲ್ಲದಿದ್ದರೆ ಕಥೆ ಓದಲು ಬೇಸರ ನನಗೆ. ಇನ್ನು ಇಂತಹ ಪತ್ತೇದಾರಿ ಕಥೆಗಳೆಂದರೆ. ಕಾಯುವ ತಾಳ್ಮೆಯೇ ಇಲ್ಲಾ ನನಗೆ. ನಿಮ್ಮ ಈ ವಿಮರ್ಶಾತ್ಮಕ ಬರಹ ಎಲ್ಲರಿಗೂ ಕಥೆ ಓದಲೇಬೇಕು ಎನ್ನುವ ಕಾತರ ಮೂಡಿಸುವ ನಿಟ್ಟಿನಲ್ಲಿ ಮೂಡಿ ಬಂದಿದೆ. ನಿಮಗೆ ಧನ್ಯವಾದಗಳು🙏🏼🙏🏼🙏🏼🙏🏼
  • author
    RAMYA N MURALI ಚಿನ್ನು
    11 ಅಕ್ಟೋಬರ್ 2020
    ನಿಜಕ್ಕೂ ಅವರ ಬರಹಗಳಿಗೆ ಅವರೇ ಸಾಟಿ.ಪ್ರತಿಯೊಂದು ಕತೆಯಲ್ಲಿಯೂ ರೋಚಕತೆಯನ್ನು ಕಡೆಯವರೆಗೂ ಎಲ್ಲಿಯೂ ಬಿಟ್ಟುಕೊಡದಂತೆ ಕತೆಯನ್ನು ಮುನ್ನಡೆಸುವ ಚಾಲಾಕಿತನ ಅವರಲ್ಲಿ ಮೈಗೂಡಿದೆ. ಅವರ ಹುಲಿಹೆಜ್ಜೆ my all time fevorite..
  • author
    ವಾಸುದೇವ ಮೂರ್ತಿ
    11 ಅಕ್ಟೋಬರ್ 2020
    ನನ್ನ ಬರವಣಿಗೆ ಇಷ್ಟು ಚಂದದ ರಿವ್ಯೂ...ತುಂಬಾ ಖುಷಿಯಾಯಿತು...