ಹರಕೆಗಳು ಮತ್ತು ಪಾಪ ಪರಿಹಾರ (ನಮ್ಮ ಮನಸ್ಸಿನ ಸಮಾಧಾನಕ್ಕಾಗಿ ಒಂದು ಚಿಂತನೆ) ಜೀವನದಲ್ಲಿ ನಾವು ಮಾಡುವ ತಪ್ಪುಗಳಿಗೆ, ತಿಳಿದೋ ತಿಳಿಯದೆಯೋ ನಡೆಯುವ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಲು ನಾವು ಅನೇಕ ಮಾರ್ಗಗಳನ್ನು ಹುಡುಕುತ್ತೇವೆ. ...
ದೇವರು ಯಾರ್ಯಾರಿಗೆ ಎಷ್ಟೆಷ್ಟು ಕೊಡ್ಬೇಕು ಅಷ್ಟೇ ಕೊಡ್ತಾನೆ ಅಲ್ವಾ ಸರ್. ಹರಕೆ ಹೊರುವುದು ಪಾಪ ಕಳೆಯುವುದಕ್ಕೆ ಅನ್ನೋದಕ್ಕಿಂತ ನನಗೆ ಇಂತಹ ಕೆಲಸ ಮಾಡಿಸಿದರೆ ನಿನಗೆ ಇಷ್ಟು ಕೊಡ್ತೀನಿ ಅಂತ ಕಮಿಷನ್ ಕೊಡೋದು ಅಂತ ಹೇಳುವುದೇ ಸರಿ ಎಂದು ನನ್ನ ಅನಿಸಿಕೆ. ಮಾಡಿದ ಪಾಪ ಅನುಭವಿಸದ ಹೊರತು ಯಾವುದೇ ಹರಕೆಯಿಂದ ಖಂಡಿತ ಕಳೆಯುವುದಿಲ್ಲ.
ನೀವು ಹೇಳಿದಂತೆ ದೇವರಿಗೆ ಅದ್ದೂರಿ ಅಲಂಕಾರ, ತೋರಿಕೆಯ ಪೂಜೆ ಯಾವುದೂ ಬೇಡ. ನಿರ್ಮಲ ಮನಸ್ಸಿನಿಂದ ಪರಮಾತ್ಮ ನನ್ನು ಕರೆದರೆ ಸಾಕು ಅಲ್ವಾ.
ಚೆಂದದ ಬರಹ ಸರ್ 👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದೇವರಿಗೆ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಬೇಕಾಗಿಲ್ಲ ಎಲ್ಲವೂ ನಮ್ಮ ಮನಸ್ಸಿನ ಸಮಾಧಾನಕ್ಕೆ. ಒಳ್ಳೆಯ ಮನಸ್ಸಿನಿಂದ ಸನ್ಮಾರ್ಗದಲ್ಲಿ ನಡೆದರೆ ದೇವರ ಆಶೀರ್ವಾದ ಸಿಕ್ಕೇ ಸಿಗುತ್ತೆ. ಹಾಸ್ಯ ಭರಿತ ಪಮ್ಮಿ ಮತ್ತು ಪಾಂಡುವಿನ ಕಥೆಯು ಸೂಪರ್👌👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದೇವರು ಯಾರ್ಯಾರಿಗೆ ಎಷ್ಟೆಷ್ಟು ಕೊಡ್ಬೇಕು ಅಷ್ಟೇ ಕೊಡ್ತಾನೆ ಅಲ್ವಾ ಸರ್. ಹರಕೆ ಹೊರುವುದು ಪಾಪ ಕಳೆಯುವುದಕ್ಕೆ ಅನ್ನೋದಕ್ಕಿಂತ ನನಗೆ ಇಂತಹ ಕೆಲಸ ಮಾಡಿಸಿದರೆ ನಿನಗೆ ಇಷ್ಟು ಕೊಡ್ತೀನಿ ಅಂತ ಕಮಿಷನ್ ಕೊಡೋದು ಅಂತ ಹೇಳುವುದೇ ಸರಿ ಎಂದು ನನ್ನ ಅನಿಸಿಕೆ. ಮಾಡಿದ ಪಾಪ ಅನುಭವಿಸದ ಹೊರತು ಯಾವುದೇ ಹರಕೆಯಿಂದ ಖಂಡಿತ ಕಳೆಯುವುದಿಲ್ಲ.
ನೀವು ಹೇಳಿದಂತೆ ದೇವರಿಗೆ ಅದ್ದೂರಿ ಅಲಂಕಾರ, ತೋರಿಕೆಯ ಪೂಜೆ ಯಾವುದೂ ಬೇಡ. ನಿರ್ಮಲ ಮನಸ್ಸಿನಿಂದ ಪರಮಾತ್ಮ ನನ್ನು ಕರೆದರೆ ಸಾಕು ಅಲ್ವಾ.
ಚೆಂದದ ಬರಹ ಸರ್ 👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದೇವರಿಗೆ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಬೇಕಾಗಿಲ್ಲ ಎಲ್ಲವೂ ನಮ್ಮ ಮನಸ್ಸಿನ ಸಮಾಧಾನಕ್ಕೆ. ಒಳ್ಳೆಯ ಮನಸ್ಸಿನಿಂದ ಸನ್ಮಾರ್ಗದಲ್ಲಿ ನಡೆದರೆ ದೇವರ ಆಶೀರ್ವಾದ ಸಿಕ್ಕೇ ಸಿಗುತ್ತೆ. ಹಾಸ್ಯ ಭರಿತ ಪಮ್ಮಿ ಮತ್ತು ಪಾಂಡುವಿನ ಕಥೆಯು ಸೂಪರ್👌👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ