pratilipi-logo ಪ್ರತಿಲಿಪಿ
ಕನ್ನಡ

ಹೇರ್ ಬ್ಯಾಂಡ್ ರಹಸ್ಯ

4.6
4815

ಹದಿಹರೆಯದಲ್ಲಿ ಪ್ರೇಮಾನುರಾಗದ ಬಲೆಯಲ್ಲಿ ಬೀಳದವರಾರು?! ಆದರೆ ಪರಸ್ಪರರ ಪ್ರೀತಿ ಗಟ್ಟಿಯಾಗಿರುವುದು ಮುಖ್ಯ. ಹಿರಿಯರ ಒತ್ತಡಕ್ಕೋ, ಬೇರಾವುದೋ ಆಮಿಷಕ್ಕೊ ಒಳಗಾಗಿ ಪ್ರೀತಿಯನ್ನು ಬಲಿಪಶು ಮಾಡುವುದಾಗಲಿ, ಅದರಿಂದ ಸ್ವಾರ್ಥ ಸಾಧನೆ ...

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopala Krishna Batny
    09 ಮಾರ್ಚ್ 2018
    ತುಂಬಾ ಚೆನ್ನಾಗಿತ್ತು ತುಂಬಾ ದಿನದ ಮೇಲೆ ಇಂಥ ಕತೆಯನ್ನು ಓಡಿದೆನು
  • author
    Manohar Babu Sajjan
    06 ಮಾರ್ಚ್ 2018
    ನಿಮ್ಮ ಕಲ್ಪನೆಗೊಂದು ಸಲಾಂ. ಅಪರಾಧಿಗಳ ಜಾಲ, ಕೊಲೆಮಾಡಲು ಉಪಯೋಗಿಸುವ ಸೂಕ್ಷ್ಮ ಅಂಶಗಳು ಓದುಗರನ್ನು ಕೊನೆಯವರೆಗೂ ಹಿಡಿದಿಡುತ್ತದೆ.
  • author
    Suma Cshekar
    04 ಏಪ್ರಿಲ್ 2018
    Short
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopala Krishna Batny
    09 ಮಾರ್ಚ್ 2018
    ತುಂಬಾ ಚೆನ್ನಾಗಿತ್ತು ತುಂಬಾ ದಿನದ ಮೇಲೆ ಇಂಥ ಕತೆಯನ್ನು ಓಡಿದೆನು
  • author
    Manohar Babu Sajjan
    06 ಮಾರ್ಚ್ 2018
    ನಿಮ್ಮ ಕಲ್ಪನೆಗೊಂದು ಸಲಾಂ. ಅಪರಾಧಿಗಳ ಜಾಲ, ಕೊಲೆಮಾಡಲು ಉಪಯೋಗಿಸುವ ಸೂಕ್ಷ್ಮ ಅಂಶಗಳು ಓದುಗರನ್ನು ಕೊನೆಯವರೆಗೂ ಹಿಡಿದಿಡುತ್ತದೆ.
  • author
    Suma Cshekar
    04 ಏಪ್ರಿಲ್ 2018
    Short