ಆಸೆ ಯಾ ವರಸೆ ವಿಷಯ ಏನೇ ಇರಲಿ ವಿಷೆಯೇ ತಾನೇ ಬರಲಿ ನಿಷೆಯಲಿತ್ತು ಬಯಕೆ ದೆಸೆ ಇತ್ತು ಅಸ್ತಿತ್ವಕ್ಕೆ ನಶೆ ಬಂದಂತೆ ಮನಕೆ ಪೈಸೆಯೂ ಲೆಕ್ಕ ಹಣಕ್ಕೆ ಬೆಸೆ ಯೋಲ್ಲ ಯಾರ ಮನಕೆ ಮಸೆಯುವುದೆ ಇದಕಾಸೆ ಸಶೇ ಷ ವಿಲ್ಲ ವಿದಕೆ ಆಸೆಯೇ ದುಃಖಕ್ಕೆ ...
ನಾನು ಬರಹಗಾರ ಅಲ್ಲ. ಜೀವನದಲ್ಲಿ ನಡೆದ ಅನುಭವಗಳನ್ನು
ಬರಿಯಲು ಪ್ರಾರಂಭಿಸಿದ್ದೇನೆ. ಆಗೊಮ್ಮೆ ಈಗೊಮ್ಮೆ. ಇಲ್ಲಿ ಸಾಹಿತ್ಯ ವಿಚಾರ ,ಪ್ರಕಾರ ,ಯಾವುವು ನನಗೆ ತಿಳಿದಿಲ್ಲ. ಓದುಗರು
ದಯಮಾಡಿ ಸರಿ ತಪ್ಪುಗಳನ್ನ ತಿಳಿಸಿ.ಪ್ರೋತ್ಸಾಹಿಸಿ.
ಮೈಸೂರಿನ ನಂಜನಗೂಡಿನ ಹೆಜ್ಜೆಗೆ.
ಸಾರಾಂಶ
ನಾನು ಬರಹಗಾರ ಅಲ್ಲ. ಜೀವನದಲ್ಲಿ ನಡೆದ ಅನುಭವಗಳನ್ನು
ಬರಿಯಲು ಪ್ರಾರಂಭಿಸಿದ್ದೇನೆ. ಆಗೊಮ್ಮೆ ಈಗೊಮ್ಮೆ. ಇಲ್ಲಿ ಸಾಹಿತ್ಯ ವಿಚಾರ ,ಪ್ರಕಾರ ,ಯಾವುವು ನನಗೆ ತಿಳಿದಿಲ್ಲ. ಓದುಗರು
ದಯಮಾಡಿ ಸರಿ ತಪ್ಪುಗಳನ್ನ ತಿಳಿಸಿ.ಪ್ರೋತ್ಸಾಹಿಸಿ.
ಮೈಸೂರಿನ ನಂಜನಗೂಡಿನ ಹೆಜ್ಜೆಗೆ.
ಸಮಸ್ಯೆಯನ್ನು ವರದಿ ಮಾಡಿ