'ಅಕ್ಷರ',ನನ್ನ ಬರಹಗಳನ್ನು ಹಾಗೂ ಅದರ ಹಿಂದಿನ ಉದ್ದೇಶವನ್ನು ಪ್ರತಿನಿಧಿಸುವಂತಹ ಸರಳ ಸ್ಪಷ್ಟವಾದ ಇನ್ನೊಂದು ಪದ ಸಿಗಲಿಕ್ಕಿಲ್ಲ.
ಇಲ್ಲಿ ಬಿದ್ದಿರುವುದು ಚೆಲ್ಲಾಪಿಲ್ಲಿಯಾದ ಅಕ್ಷರಗಳಷ್ಟೆ. ನಾನು ಮಹಾನ್ ಜ್ಞಾನಿಯೂ ಅಲ್ಲ, ಭಾರೀ ಬರಹಗಾರನು ಅಲ್ಲ. ಇರುವ ಅಕ್ಷರಗಳನ್ನು ತಿರುಗಾ ಮುರುಗಾ ಮಾಡಿ ನಿಮಗೆ ಕೊಡುತ್ತೇನೆ ಅಷ್ಟೇ. ಇಷ್ಟವಾಗಬೇಕು, ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಇಲ್ಲ. ಹಾಗೆಂದು ಅರ್ಥವಿಲ್ಲದ ಕಥೆಗಳಿಗೆ ಅಧ್ಯಾಯ-ಗಟ್ಟಲೆ ಬರೆದು ಕಾದಂಬರಿಗಳನ್ನು ಸೃಷ್ಟಿಸುವವನು ನಾನಲ್ಲ. ರಾಜಕೀಯ, ವಿಜ್ಞಾನ, ಕ್ರೀಡೆ ಧರ್ಮ ಇತ್ಯಾದಿಗಳ ಮೇಲೆ ಲೇಖನಗಳನ್ನು ಬರೆಯುತ್ತೇನೆ.ಒಂದು ರೀತಿ "ಪ್ರತಿಲಿಪಿ ಪತ್ರಕರ್ತ" ಅದು ಹೆಚ್ಚು ಪ್ರಸ್ತುತ, ಜ್ಞಾನದಾಯಿ ಎಂದು ನಂಬಿದ್ದೇನೆ. ಓದಿ, ಓದಿಸಿ
-ಹೇಮಂತ ಲೋಂಢೆ
*ಹವ್ಯಾಸಿ ಬರಹಗಾರ
ಆಕಾಂಕ್ಷಾ ಚ್ಯಾರಿಟೇಬಲ್ ಟ್ರಸ್ಟ್, ಪುತ್ತೂರಿನಲ್ಲಿ ಯೋಜನಾ ನಿರ್ವಾಹಕ (Project Manager) ನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ