ಗೃಹಿಣಿ ಗೃಹಮುಚ್ಯತೇ ಭಾನುವಾರಗಳಂದು ನನಗೆ ಬೇಗ ಏಳಲು ಬಿಡುವುದಿಲ್ಲ ನನ್ನ ಮಡದಿ. ಪ್ರತಿದಿನ 6 ಗಂಟೆಗೆ ಏಳುವವನು ಭಾನುವಾರ 7 ಗಂಟೆಗೆ ಮುಂಚೆ ಏಳುವಂತಿಲ್ಲ. ಎಚ್ಚರವಾದ್ರೂ ಸುಮ್ಮನೆ ಮಲಗಿರಬೇಕಾದ ಶಿಕ್ಷೆ ನನಗೆ. ಅವಳು ಮಾತ್ರ ...
ಚಂದದ ನಿತ್ಯದ ಸಂಸಾರಗೀತೆ. ಯಾವ ಭಗವದ್ಗೀತೆಗೂ ಕಮ್ಮಿ ಇರದಂತೆ ಹೇಳಿದ್ದು ನಿಮ್ಮ ಸೃಜನಶೀಲತೆ. ಅದರಲ್ಲೂ ಕೊನೆಯ "ನೋಡು ಚಿನ್ನು......ನಿನ್ನ ಆಯ್ಕೆ ನಿನಗೆ ಖುಷಿ ಕೊಟ್ಟರೆ ಸಾಕು" ಡೈಲಾಗ್, just woow.....really wow.
ಹೆಂಗಸರ ಮನಸ್ಸಿಗೆ ತಾಗುವ ಬೀಜಮಂತ್ರ.
ಯುದ್ಧದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವುದರಿಂದ ಕೇವಲ ಬದುಕಿನ ಬಗ್ಗೆ ಅಷ್ಟೇ ಹೇಳಿದ್ದಾನೆ. ಅಥವಾ ಶ್ರೀಕೃಷ್ಣನಿಗೆ ಆ ಅನುಭವ ಇಲ್ಲವೋ, ಗೀತೆಯಲ್ಲಿ ಇದರ ಉಲ್ಲೇಖವಿಲ್ಲ. ಉತ್ತಮ ನಿರೂಪಣೆಯ ಸಂಸಾರಗೀತೆ.
ಸೂಪರ್ ಮೇಡಂ.
👌👌👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ದಾಂಪತ್ಯವನ್ನು ಮುಂದಿನ ಹಂತಕ್ಕೆ ಮೇಲೇರಿಸುತ್ತದೆ. ದಾಂಪತ್ಯ ಸುಖವನ್ನು ಇಮ್ಮಡಿ ಗೊಳಿಸುತ್ತದೆ . ಹಾಸ್ಯದ ಜೊತೆ ಜೊತೆಗೆ ಸುಂದರವಾದ ಅರ್ಥಪೂರ್ಣ ರಚನೆ.
ಸೊಗಸಾದ ನಿರೂಪಣೆ.
💐🌷🌺🌷💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಚಂದದ ನಿತ್ಯದ ಸಂಸಾರಗೀತೆ. ಯಾವ ಭಗವದ್ಗೀತೆಗೂ ಕಮ್ಮಿ ಇರದಂತೆ ಹೇಳಿದ್ದು ನಿಮ್ಮ ಸೃಜನಶೀಲತೆ. ಅದರಲ್ಲೂ ಕೊನೆಯ "ನೋಡು ಚಿನ್ನು......ನಿನ್ನ ಆಯ್ಕೆ ನಿನಗೆ ಖುಷಿ ಕೊಟ್ಟರೆ ಸಾಕು" ಡೈಲಾಗ್, just woow.....really wow.
ಹೆಂಗಸರ ಮನಸ್ಸಿಗೆ ತಾಗುವ ಬೀಜಮಂತ್ರ.
ಯುದ್ಧದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವುದರಿಂದ ಕೇವಲ ಬದುಕಿನ ಬಗ್ಗೆ ಅಷ್ಟೇ ಹೇಳಿದ್ದಾನೆ. ಅಥವಾ ಶ್ರೀಕೃಷ್ಣನಿಗೆ ಆ ಅನುಭವ ಇಲ್ಲವೋ, ಗೀತೆಯಲ್ಲಿ ಇದರ ಉಲ್ಲೇಖವಿಲ್ಲ. ಉತ್ತಮ ನಿರೂಪಣೆಯ ಸಂಸಾರಗೀತೆ.
ಸೂಪರ್ ಮೇಡಂ.
👌👌👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ದಾಂಪತ್ಯವನ್ನು ಮುಂದಿನ ಹಂತಕ್ಕೆ ಮೇಲೇರಿಸುತ್ತದೆ. ದಾಂಪತ್ಯ ಸುಖವನ್ನು ಇಮ್ಮಡಿ ಗೊಳಿಸುತ್ತದೆ . ಹಾಸ್ಯದ ಜೊತೆ ಜೊತೆಗೆ ಸುಂದರವಾದ ಅರ್ಥಪೂರ್ಣ ರಚನೆ.
ಸೊಗಸಾದ ನಿರೂಪಣೆ.
💐🌷🌺🌷💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ