ಮದುವೆ ಆಗಲು ಹುಡುಗಿಯರಿಗೆ ಕೆಲಸದಲ್ಲಿ ಇರುವ ಹುಡುಗನೇ ಆಗಿರಬೇಕು. ಅಪ್ಪ ಪೊಲೀಸ್ ಆದ್ರೆ ಮಗನು ಸಹ ಪೊಲೀಸ್ ಆಗಿರಬೇಕು ಅಪ್ಪ ಡ್ರೈವರ್ ಆಗಿದ್ರೆ ಮಗ ಬಸ್ ಓನರ್ ಆಗಿರಬೇಕು ಅಪ್ಪ ಸರ್ಕಾರಿ ಕೆಲಸದಲ್ಲಿ ಇದ್ರೆ,ಮಗನು ಸಹ ಅದೇ ಸರ್ಕಾರಿ ಕೆಲಸ ...
ನಾವು ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಂತರ ಪೇಟೆ ನೋಡಿದ್ದು.
ನಮಗೆ ಇವತ್ತಿಗೂ ನಮ್ಮ ಮನೆ ಬಿಟ್ಟು ಯಾವ ಊರಲ್ಲು ಇರಲು ಇಷ್ಟವಾಗಲ್ಲ..ಕಾರಣ ನಾವು ನಮ್ಮ ತೆಂಗು,ಹಲಸು,ಅಡಿಕೆ..ಚಕ್ಕೋತಾ..ಪಪ್ಪಾಯ ..ಮರಗಳು ದಾಸವಾಳ,ಗುಲಾಬಿ ..ಸೇವಂತಿಗೆ.ಸೂಜಿ ಮಲ್ಲಿಗೆ,ದುಂಡು ಮಲ್ಲಿಗೆ ಗಿಡಗಳಿಗೆ ನೀರು ಹನಿಸುವುದು..ಗದ್ದೆ ಹೊಲ,,ತರಕಾರಿ ಬೆಳೆಗಳ ಕಟಾವು ಬಿತ್ತನೆ...ಹೀಗೆ ನಿರಂತರ ಕೆಲಸಕಾರ್ಯಗಳಿಗೆ ಅಂಟಿಕೊಂಡಿರುತ್ತೇವೆ.ಜೊತೆಗೆ ಹಸುಗಳು..ನಾಯಿಗಳು..ಇವನ್ನೆಲ್ಲ..ಬಿಟ್ಟು ಎರಡು ಮೂರು ದಿನ ಹೊರಗೆ ಹೋಗುವುದು ಕಷ್ಟವೇ ಸರಿ..ಅಕಸ್ಮಾತ್ ಹಾಗೆ ಹೋಗಬೇಕಾದರೆ ಯಾರಾದರೂ ನಮ್ಮ ಮನೆಯವರು ಅಷ್ಟೆಲ್ಲ ಜವಾಬ್ದಾರಿ ನೋಡಿಕೊಂಡರೆ..ಮಾತ್ರ.. ನಿಶ್ಚಿಂತೆಯಿಂದ ಹೋಗಬಹುದಷ್ಟೆ..ಆಲ್ ಮೋಸ್ಟ್ ಎಲ್ಲ ಹಳ್ಳಿ ಜನರ ಜೀವನ ಕ್ರಮ ಹೀಗೆ ಇರುತ್ತದೆ..ಮತ್ತು ಹಳ್ಳಿಯಲ್ಲಿ ಶುದ್ದ ಗಾಳಿ ನೀರಿನ ವಾತಾವರಣವಂತೂ ಖಂಡಿತ ಇರುತ್ತದೆ...
ಇಷ್ಟೆಲ್ಲ ಇರುವ ಹಳ್ಳಿಯ ಜೀವನಕ್ಕೆ ಹೊಂದಿಕೊಂಡ ಯಾರಾದರೂ ಪಟ್ಟಣದ ಜೀವನಕ್ಕೆ ಆಸೆ ಪಡುತ್ತಾರೆ ಅಂದ್ರೆ ಅವರಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಯಾವುದೇ ಕೆಲಸದ ಬಗ್ಗೆ ಆಸಕ್ತಿ ಶ್ರದ್ದೆ ಇರುವುದಿಲ್ಲ...ಹೀಗೆ ಹಳ್ಳಿಯವರೆಲ್ಲ ಪಟ್ಟಣದ ಜೀವನಕ್ಕೆ ಆಸೆ ಪಟ್ಟ ಕಾರಣ ನಮಗೆ ಇವತ್ತು ಕೃಷಿ ಕಾರ್ಮಿಕರು ಸಿಗುತ್ತಿಲ್ಲ..ಬೆಳೆಗಳ ಇಳುವರಿ ಕೂಡ ಇದರಿಂದ ಕಡಿಮೆಯಾಗ್ತಿದೆ..ನಾವು ಗಳೆಲ್ಲ ಅಷ್ಟೇ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ರಾಗಿ,ಭತ್ತ ಬೆಳೆದುಕೊಂಡು..ಮಿಕ್ಕ ಜಮೀನು ಹಸು ಮೇಯಿಸಲು ..ಬಳಸುತ್ತೇವೆ. ಕೆಲವರು ಕಾರ್ಮಿಕರ ಅಭಾವದಿಂದಾಗಿ ಜಮೀನುಗಳನ್ನು ಮಾರುತ್ತಿದ್ದಾರೆ..ಇದರಿಂದ ಹಳ್ಳಿಗಳ ಕಡೆ ಪಟ್ಟಣದ ಮಂದಿ ಬಂದು..ಹಳ್ಳಿ ಜನರ ಸಂಸ್ಕೃತಿ ಪರಂಪರೆಗೆ ಧಕ್ಕೆ ಯಾಗುತ್ತಿದೆ..ಇವತ್ತು ಹಳ್ಳಿಗಳು ಸಣ್ಣ ಪಟ್ಟಣಗಳ ರೀತಿ ಬದಲಾಗಿ ಹೋಗಿರುವುದು ಕೂಡ ಮತ್ತೊಂದು ಕೆಟ್ಟ ಬೆಳವಣಿಗೆ...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಾವು ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಂತರ ಪೇಟೆ ನೋಡಿದ್ದು.
ನಮಗೆ ಇವತ್ತಿಗೂ ನಮ್ಮ ಮನೆ ಬಿಟ್ಟು ಯಾವ ಊರಲ್ಲು ಇರಲು ಇಷ್ಟವಾಗಲ್ಲ..ಕಾರಣ ನಾವು ನಮ್ಮ ತೆಂಗು,ಹಲಸು,ಅಡಿಕೆ..ಚಕ್ಕೋತಾ..ಪಪ್ಪಾಯ ..ಮರಗಳು ದಾಸವಾಳ,ಗುಲಾಬಿ ..ಸೇವಂತಿಗೆ.ಸೂಜಿ ಮಲ್ಲಿಗೆ,ದುಂಡು ಮಲ್ಲಿಗೆ ಗಿಡಗಳಿಗೆ ನೀರು ಹನಿಸುವುದು..ಗದ್ದೆ ಹೊಲ,,ತರಕಾರಿ ಬೆಳೆಗಳ ಕಟಾವು ಬಿತ್ತನೆ...ಹೀಗೆ ನಿರಂತರ ಕೆಲಸಕಾರ್ಯಗಳಿಗೆ ಅಂಟಿಕೊಂಡಿರುತ್ತೇವೆ.ಜೊತೆಗೆ ಹಸುಗಳು..ನಾಯಿಗಳು..ಇವನ್ನೆಲ್ಲ..ಬಿಟ್ಟು ಎರಡು ಮೂರು ದಿನ ಹೊರಗೆ ಹೋಗುವುದು ಕಷ್ಟವೇ ಸರಿ..ಅಕಸ್ಮಾತ್ ಹಾಗೆ ಹೋಗಬೇಕಾದರೆ ಯಾರಾದರೂ ನಮ್ಮ ಮನೆಯವರು ಅಷ್ಟೆಲ್ಲ ಜವಾಬ್ದಾರಿ ನೋಡಿಕೊಂಡರೆ..ಮಾತ್ರ.. ನಿಶ್ಚಿಂತೆಯಿಂದ ಹೋಗಬಹುದಷ್ಟೆ..ಆಲ್ ಮೋಸ್ಟ್ ಎಲ್ಲ ಹಳ್ಳಿ ಜನರ ಜೀವನ ಕ್ರಮ ಹೀಗೆ ಇರುತ್ತದೆ..ಮತ್ತು ಹಳ್ಳಿಯಲ್ಲಿ ಶುದ್ದ ಗಾಳಿ ನೀರಿನ ವಾತಾವರಣವಂತೂ ಖಂಡಿತ ಇರುತ್ತದೆ...
ಇಷ್ಟೆಲ್ಲ ಇರುವ ಹಳ್ಳಿಯ ಜೀವನಕ್ಕೆ ಹೊಂದಿಕೊಂಡ ಯಾರಾದರೂ ಪಟ್ಟಣದ ಜೀವನಕ್ಕೆ ಆಸೆ ಪಡುತ್ತಾರೆ ಅಂದ್ರೆ ಅವರಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಯಾವುದೇ ಕೆಲಸದ ಬಗ್ಗೆ ಆಸಕ್ತಿ ಶ್ರದ್ದೆ ಇರುವುದಿಲ್ಲ...ಹೀಗೆ ಹಳ್ಳಿಯವರೆಲ್ಲ ಪಟ್ಟಣದ ಜೀವನಕ್ಕೆ ಆಸೆ ಪಟ್ಟ ಕಾರಣ ನಮಗೆ ಇವತ್ತು ಕೃಷಿ ಕಾರ್ಮಿಕರು ಸಿಗುತ್ತಿಲ್ಲ..ಬೆಳೆಗಳ ಇಳುವರಿ ಕೂಡ ಇದರಿಂದ ಕಡಿಮೆಯಾಗ್ತಿದೆ..ನಾವು ಗಳೆಲ್ಲ ಅಷ್ಟೇ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ರಾಗಿ,ಭತ್ತ ಬೆಳೆದುಕೊಂಡು..ಮಿಕ್ಕ ಜಮೀನು ಹಸು ಮೇಯಿಸಲು ..ಬಳಸುತ್ತೇವೆ. ಕೆಲವರು ಕಾರ್ಮಿಕರ ಅಭಾವದಿಂದಾಗಿ ಜಮೀನುಗಳನ್ನು ಮಾರುತ್ತಿದ್ದಾರೆ..ಇದರಿಂದ ಹಳ್ಳಿಗಳ ಕಡೆ ಪಟ್ಟಣದ ಮಂದಿ ಬಂದು..ಹಳ್ಳಿ ಜನರ ಸಂಸ್ಕೃತಿ ಪರಂಪರೆಗೆ ಧಕ್ಕೆ ಯಾಗುತ್ತಿದೆ..ಇವತ್ತು ಹಳ್ಳಿಗಳು ಸಣ್ಣ ಪಟ್ಟಣಗಳ ರೀತಿ ಬದಲಾಗಿ ಹೋಗಿರುವುದು ಕೂಡ ಮತ್ತೊಂದು ಕೆಟ್ಟ ಬೆಳವಣಿಗೆ...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ