ನಾನು ನಿವೃತ್ತ ಆಡಿಟರ್. ಇಂಡಿಯನ್ ಆಡಿಟ್ ಡಿಪಾರ್ಟ್ಮೆಂಟ್ ಲ್ಲಿ ಇದ್ದೆ. ಜೊತೆಗೆ ಶಿಕ್ಷಕನು ಆಗಿದ್ದೆ.ಸರಕಾರಿ ಕೆಲಸಕ್ಕೆ ಸೇರುವ ಮುನ್ನ ಹೈಸ್ಕೂಲ್ ಶಿಕ್ಷಕನಾಗಿದ್ದೆ. ಹಾಗೇ ಜೀವನ ನಿರ್ವಹಣೆಗೆ ಮನೆ ಪಾಠ ಮಾಡ್ತಿದ್ದೆ. ನಂತರ ಜವಹಲಾಲ್ ನೆಹರು ವಿಜ್ಞಾನ ಸಂಸ್ಥೆಯಲ್ಲಿ ನಿವೃತ್ತಿ ನಂತರ ಏಳು ವರ್ಷ್ ಕೆಲಸ ಮಾಡಿ ಈಗ ಮನೆಯಲ್ಲಿದ್ದೇನೆ. ಬರೆಯುವ ಹವ್ಯಾಸ ಇತ್ತು. ಸಂಸಾರದ ಜಂಜಡ ಸುಪ್ತ ವಾಗಿಸಿತ್ತು. 90ರ ದಶಕ ದಲ್ಲಿ ನನ್ನ ಕಥೆ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ಮತ್ತೆ ಬರೆಯುವ ಆಸೆ ಚಿಗುರೊಡೆದಿದೆ. ಪ್ರತಲಿಪಿ ವೇದಿಕೆ ಸ್ಫೂರ್ತಿ. ಬಾಲಿಶ ಬರೆಹ ಎನಿಸಬಹುಸಿದು. ಪ್ರಯತ್ನಿಸಿರುವೆ. ಓದುಗರ ಸಹಕಾರ ಸಿಕ್ಕರೆ ಪ್ರಯತ್ನ ಮುಂದುವರೆಸುವೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ