pratilipi-logo ಪ್ರತಿಲಿಪಿ
ಕನ್ನಡ

ಗಗನದೆತ್ತರಕ್ಕೆ ಬೆಳೆದ ಗಾನಗಾರುಡಿಗ: ಕಡಬಗೆರೆ ಮುನಿರಾಜು

5
46

ಓದು ಹಾಗು ವೃತ್ತಿ ಜೀವನದುದ್ದಕ್ಕೂ ಸಂಗೀತದ ಸ್ನೇಹಬಿಡದೆ, ಜನಪದ ಸಂಗೀತವನ್ನು ಧ್ಯಾನಿಸಿ ಈವರಗೆ ನೀಡಿರುವುದು ಸುಮಾರು ನಾಲ್ಕು ಸಾವಿರ ಕಾರ್ಯಕ್ರಮಗಳು, ನೂರಾರು ಧ್ವನಿಸುರುಳಿಗಳು ಹಾಗು ಹಿನ್ನೆಲೆ ಸಂಗೀತ ನೀಡಿರುವುದು ಎಪ್ಪತ್ತು ...

ಓದಿರಿ
ಲೇಖಕರ ಕುರಿತು
author
Prasad T M

IT ಉದ್ಯೋಗಿಯಾದ ನಾನು, ಪೂರ್ವಜರಿಂದ ಬಳುವಳಿಯಾಗಿ ಬಂದ ಕೃಷಿಯ ಜ್ಞಾನ, ಕೃಷಿ ಭೂಮಿಯಒಡನಾಟದೊಂದಿಗೆ ಈಗ ವಾರಾಂತ್ಯದ ಸಾವಯವ ಕೃಷಿಕ. ಕೂಲಿ ಕಾರ್ಮಿಕರ ಮೊರೆಹೋಗದೆ ಸಾವಯವ ಕೃಷಿಯಲ್ಲಿ ತೆಂಗು, ಬಾಳೆ, ಬಟರ್ ಫ್ರೂಟ್, ಸೀಬೆ ಮತ್ತು ಸಿರಿಧಾನ್ಯಗಳ ಬೆಳೆದು ಮಿಶ್ರ ಬೇಸಾಯ ಮಾಡುತ್ತೇನೆ. ಆದುನಿಕ ಕೃಷಿಯಿಂದಾದ ಮಣ್ಣಿನ ಮಲಿನತೆಯನ್ನು ಹೋಗಲಾಡಿಸಲು ಸಾವಯವ ಕೃಷಿಮಾಡಿ, ಅದರ ಅರಿವನ್ನು ಮೂಡಿಸುವುದು ಹವ್ಯಾಸ. ಈ ಹವ್ಯಾಸಕ್ಕೆ ಅಕ್ಷರ ರೂಪಕೊಟ್ಟು "ಸುಲಭ ಸಾವಯವ" ಎಂಬ ಹೊತ್ತಿಗೆಯನ್ನು ಹೊರತಂದಿದ್ದೇನೆ. ಕನ್ನಡಪ್ರಭ ಪತ್ರಿಕಾ ಬಳಗವು, ನನ್ನ ಕೃಷಿ ಸೇವೆಯನ್ನು ಗುರುತಿಸಿ, "ಬಿತ್ತಿ ಬೆಳೆದು ಬೆಳಕಾದವರು" ಶೀರ್ಷಿಕೆಯ ಅಂಕಣದ 90ನೆಯ ಭಾಗವಾಗಿ ಬರೆದು ಪ್ರೋತ್ಸಾಯಿಸಿದ್ದಾರೆ. ಹಾಗೆಯೇ ವಿಜಯವಾಣಿ ಪತ್ರಿಕಾ ಬಳಗವು ಬಾನುವಾರದ "ನೇಗಿಲ ಯೋಗಿ" ಅಂಕಣದಲ್ಲಿ ನನ್ನ ಕೃಷಿಬದುಕಿನ ಬಗ್ಗೆ ಅಂಕಣ ಬರೆದು ಪ್ರೋತ್ಸಾಯಿಸಿದ್ದಾರೆ. ಜೊತೆಗೆ ಜ್ಞಾನಸಾಗರ ಬ್ಲಾಗ್ ತಂಡವೂ ನನ್ನ ಕೃಷಿ ಸೇವೆಯನ್ನು ಗುರುತಿಸಿ "ಸಾವಯವ ಕೃಷಿ ಸಾಧ್ಯವೇ?" ಶೀರ್ಷಿಕೆಯಡಿ ಜಾಲತಾಣದಲ್ಲಿ ಅಂಕಣ ಬರೆದು ಬೆನ್ನುತಟ್ಟಿದ್ದಾರೆ. ರೈತರು, ಕೃಷಿ ಹಾಗೂ ಪ್ರೋತ್ಸಾಹದಾಯಕ ಕವನ ಬರೆಯುವುದು ಹವ್ಯಾಸ. ಹುಟ್ಟೂರಾದ ತೆಂಕಹಳ್ಳಿಯಲ್ಲಿ ಸಿರಿಧಾನ್ಯಗಳ ಉಪಯೋಗಗಳ ಅರಿವು ಮೂಡಿಸಲು 2022 ರ ನವೆಂಬರ್ ನಲ್ಲಿ ಸಿರಿಧಾನ್ಯಗಳ ರಾಜ್ಯಮಟ್ಟದ ಕವಿಗೋಷ್ಠಿಯ ಆಯೋಜಕರಲ್ಲಿ ಒಬ್ಬನಾಗಿ ದುಡಿದ ಹಿರಿಮೆ ನನ್ನದಾಗಿದೆ. ರಾಜ್ಯದಂತ ಸುಮಾರು 350 ಸಾಹಿತಿಗಳಿಂದ ಕವನಗಳನ್ನು ಬರೆಸಿ, 75 ಕವಿಗಳಿಗೆ ವಾಚಿಸಲು ಅವಕಾಶವಿತ್ತು, ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡರ ಅದ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದ್ದು ಹಿರಿಮೆ. ಅನುಭವಕ್ಕೆ ಅಕ್ಷರರೂಪಕೊಟ್ಟು ಜಾಲತಾಣದಲ್ಲಿ "ನಿನ್ನಿಂದಲೇ" ಎನ್ನುವ ಬ್ಲಾಗ್ ತೆರೆದು, ನಾಬರೆದ ಕವನಗಳನ್ನು ಕ್ರೂಡೀಕರಿಸುತ್ತೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪ್ರಿಯಾ
    10 ಮೇ 2024
    "ಆದಿ ಜ್ಯೋತಿ ಬನ್ಯೊ" ಹಾಡು ನನಗೆ ಅಚ್ಚು ಮೆಚ್ಚು... ಈ ಹಾಡಿನ ಗಾಯಕನ ಬಗ್ಗೆ ಇಂದು ತಿಳಿದು ನಿಜಕ್ಕೂ ಸಂತೋಷ ಆಯಿತು.😍🙏🏻 ಓದಿಗೆ ವಯಸ್ಸಿಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ😊👏🏻. ಶ್ರದ್ಧೆ , ಛಲ ಇದ್ದರೆ ಸಾಧನೆ ಖಂಡಿತ ಸಾಧ್ಯ 🙏🏻 ಸೂಪರ್ ಮುನಿರಾಜ ಸರ್ 🙏🏻👏🏻🎉 ಇವರ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻🙏🏻
  • author
    🌹baby doll appu ♥️sweet boy ♥️nishchith 🌹 gowda
    23 ಸೆಪ್ಟೆಂಬರ್ 2024
    👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ಹಾಡು ಕೇಳುತ್ತೇವೆ ಅಷ್ಟೇ ಹಾಡಿದವರ ಪರಿಚಯ ಓದಲು ಹೋಗುವುದೇ ಇಲ್ಲ ಅಂತ ಗಾಯಕರ ಬಗ್ಗೆ ತಿಳಿಸಿದ್ದು ಖುಷಿಯಾಗಿದೆ ಸಾದಿಸುವ ಛಲ ನಂಬಿಕೆ ಪರಿಶ್ರಮ ಸ್ಫೂರ್ತಿಧಾಯಕ ಬರಹದಲ್ಲಿದೆ ಸೂಪರ್🌹
  • author
    Vijianooprabhu Vijianooprabhu
    30 ಮೇ 2024
    ಮುನಿರಾಜು ಸರ್ ಅವರ ಬದುಕಿನ ಬದಲಾವಣೆ ಸ್ಪೂರ್ತಿದಾಯಕ, ಪ್ರಯತ್ನ , ಶ್ರಮ, ನಂಬಿಕೆ ಮತ್ತು ಸಾಧನೆ ಈ ಲೇಖನದಲ್ಲಿ ತುಂಬಿದೆ. 👍
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪ್ರಿಯಾ
    10 ಮೇ 2024
    "ಆದಿ ಜ್ಯೋತಿ ಬನ್ಯೊ" ಹಾಡು ನನಗೆ ಅಚ್ಚು ಮೆಚ್ಚು... ಈ ಹಾಡಿನ ಗಾಯಕನ ಬಗ್ಗೆ ಇಂದು ತಿಳಿದು ನಿಜಕ್ಕೂ ಸಂತೋಷ ಆಯಿತು.😍🙏🏻 ಓದಿಗೆ ವಯಸ್ಸಿಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ😊👏🏻. ಶ್ರದ್ಧೆ , ಛಲ ಇದ್ದರೆ ಸಾಧನೆ ಖಂಡಿತ ಸಾಧ್ಯ 🙏🏻 ಸೂಪರ್ ಮುನಿರಾಜ ಸರ್ 🙏🏻👏🏻🎉 ಇವರ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻🙏🏻
  • author
    🌹baby doll appu ♥️sweet boy ♥️nishchith 🌹 gowda
    23 ಸೆಪ್ಟೆಂಬರ್ 2024
    👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ಹಾಡು ಕೇಳುತ್ತೇವೆ ಅಷ್ಟೇ ಹಾಡಿದವರ ಪರಿಚಯ ಓದಲು ಹೋಗುವುದೇ ಇಲ್ಲ ಅಂತ ಗಾಯಕರ ಬಗ್ಗೆ ತಿಳಿಸಿದ್ದು ಖುಷಿಯಾಗಿದೆ ಸಾದಿಸುವ ಛಲ ನಂಬಿಕೆ ಪರಿಶ್ರಮ ಸ್ಫೂರ್ತಿಧಾಯಕ ಬರಹದಲ್ಲಿದೆ ಸೂಪರ್🌹
  • author
    Vijianooprabhu Vijianooprabhu
    30 ಮೇ 2024
    ಮುನಿರಾಜು ಸರ್ ಅವರ ಬದುಕಿನ ಬದಲಾವಣೆ ಸ್ಪೂರ್ತಿದಾಯಕ, ಪ್ರಯತ್ನ , ಶ್ರಮ, ನಂಬಿಕೆ ಮತ್ತು ಸಾಧನೆ ಈ ಲೇಖನದಲ್ಲಿ ತುಂಬಿದೆ. 👍