pratilipi-logo ಪ್ರತಿಲಿಪಿ
ಕನ್ನಡ

ಗಡಾಯಿಕಲ್ಲು

4.8
52

ಅಜ್ಜಯ್ಯ  ನನನ್ನು  ಒಂದು  ಸಲ ಗಡಾಯಿಕಲ್ಲಿಗೆ  ಕರ್ಕೊಂಡು  ಹೋಗಜ್ಜಯ್ಯ... ಎಂದು  ಅಜ್ಜನನ್ನು  ಪೀಡಿಸುತ್ತಿದ್ದ  ಆರವ್. ನಿಂಗೆಷ್ಟು  ಸಲ  ಹೇಳೋದು  ಕೂಸೇ... ಆ ಬೆಟ್ಟಕ್ಕೆ  ನಾನು  ಕರ್ಕೊಂಡು  ಹೋಗಲ್ಲ, ಅಲ್ಲೆಲ್ಲಾ  ಹೋಗ್ಬಾರ್ದು  ಅಂಥ ...

ಓದಿರಿ
ಲೇಖಕರ ಕುರಿತು
author
ಶ್ರುತಿ ಶೆಟ್ಟಿ

"ಗೊಂಬೆ" ನನ್ನ ಲೇಖನಿಗೆ(🖋️ ) ನಾನಿಟ್ಟ ಹೆಸರು. ಅದರ ಅರ್ಥ ಗೊಂಬೆಗಳ ಹಾಗೇ ಭಾವರಹಿತ ಲೇಖನಿಗೆ ನನ್ನೊಳಗಿನ ಭಾವಗಳನ್ನು ತುಂಬಿ ಪದಗಳ ಸೃಷ್ಟಿಗೆ ಕಾರಣವಾಗುವುದು ಎಂದು. ಪರಶುರಾಮನ ಸೃಷ್ಟಿ, ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ನಾನು ಹುಟ್ಟಿ ಬೆಳೆದ ಊರು. ಓದುವ ಗೀಳು ಓದಲು ಬರೆಯಲು ಕಲಿತಾಗಿಂದ ಶುರು. ಬಾಲಮಂಗಳ, ಚಿತ್ರಕಥೆ, ತುಂತುರು, ಚಂದಮಾಮ, ಗಿಳಿವಿಂಡುಗಳು ಈ ಗೀಳನ್ನು ಇನ್ನಷ್ಟು ಬಲಿಷ್ಠವಾಗಿಸಿತು. ಬರೆಯುವ ಅಭ್ಯಾಸಕ್ಕೆ ಅಂಬೆಗಾಲಿಟ್ಟದ್ದು ಪದವಿ ಓದುವಾಗ ಕಾಲೇಜಿನ ವಾರ್ಷಿಕ ಪತ್ರಿಕೆಗೆ. ಅದರ ಮುಂದುವರಿಕೆಗೆ ಪ್ರತಿಲಿಪಿಯೇ ಸ್ಫೂರ್ತಿ. ಇಲ್ಲಿ ಓದಿ ಕಲಿತದ್ದು ಸಾಕಷ್ಟಿದೆ. ಪ್ರತಿಲಿಪಿಗೆ ಅನಂತಾನಂತ ಧನ್ಯವಾದಗಳು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    S Ram Shetty
    02 ಜನವರಿ 2021
    ನಾನು ಒಮ್ಮೆ ಕೂಡ ಹೋಗಿಲ್ಲ ಇಲ್ಲಿಗೆ ನನ್ನ ಅಣ್ಣ ತುಂಬಾ ಸಲ ಹೋಗಿದ್ದಾನೆ ಅಲ್ಲಿ ಕಳ್ಳರ ಕಾಟ ಇದೆ ಅಂತ ಅಲ್ಲೇ ಹತ್ತಿರ ಮನೆ ಇರುವ ಅತ್ತೆ ಹೆದರಿಸುತ್ತಾರೆ, ನೀವು ಬನ್ನಿ ನಾವೊಮ್ಮೆ ಹೋಗುವಾ ಆಗದಾ😜😜😜 ಚಂದದ ಕಥೆ....ಆರವ್ ಅಪ್ಪನ ಸಾವು ನೋವಾಯ್ತು...,
  • author
    Mounesh... ಮನು
    21 ಡಿಸೆಂಬರ್ 2020
    "ಗಡಾಯಿ ಕಲ್ಲು" ಕಥಾಚಿತ್ರಣ ಸೊಗಸಾಗಿದೆ... ಭಾವನ: ಮನೋಜ್:ಆರವ್:ಅಜ್ಜಯ್ಯ:ಅಜ್ಜಿ ಯ ಪಾತ್ರ ಪೋಷಣೆಯೊಂದಿಗೆ ಗಡಾಯಿಕಲ್ಲಿನ ಧಾರುಣ ಘಟನೆ ಆರವ್ನನು ಮೌನವಾಗಿಸುವ ಪರಿಗೆ ಮೌನವೇ ದನಿಯಾಗಿದೆ... 👍👍👍👌👌👌💐🌼🌿💐🌼🌿
  • author
    21 ಡಿಸೆಂಬರ್ 2020
    ‌ಸುಂದರ ಪ್ತಸ್ತುತಿ....ಧರ್ಮಸ್ಥಳಕ್ಕೆ ಅನೇಕ ಬಾರಿ ಬಂದಿರುವ ನನಗೆ ಗಢಾಯಿ ಕಲ್ಲು ಬಗ್ಗೆ ತಿಳಿದಿರಲಿಲ್ಲ....ಸುಂದರ ಕಥೆ.....
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    S Ram Shetty
    02 ಜನವರಿ 2021
    ನಾನು ಒಮ್ಮೆ ಕೂಡ ಹೋಗಿಲ್ಲ ಇಲ್ಲಿಗೆ ನನ್ನ ಅಣ್ಣ ತುಂಬಾ ಸಲ ಹೋಗಿದ್ದಾನೆ ಅಲ್ಲಿ ಕಳ್ಳರ ಕಾಟ ಇದೆ ಅಂತ ಅಲ್ಲೇ ಹತ್ತಿರ ಮನೆ ಇರುವ ಅತ್ತೆ ಹೆದರಿಸುತ್ತಾರೆ, ನೀವು ಬನ್ನಿ ನಾವೊಮ್ಮೆ ಹೋಗುವಾ ಆಗದಾ😜😜😜 ಚಂದದ ಕಥೆ....ಆರವ್ ಅಪ್ಪನ ಸಾವು ನೋವಾಯ್ತು...,
  • author
    Mounesh... ಮನು
    21 ಡಿಸೆಂಬರ್ 2020
    "ಗಡಾಯಿ ಕಲ್ಲು" ಕಥಾಚಿತ್ರಣ ಸೊಗಸಾಗಿದೆ... ಭಾವನ: ಮನೋಜ್:ಆರವ್:ಅಜ್ಜಯ್ಯ:ಅಜ್ಜಿ ಯ ಪಾತ್ರ ಪೋಷಣೆಯೊಂದಿಗೆ ಗಡಾಯಿಕಲ್ಲಿನ ಧಾರುಣ ಘಟನೆ ಆರವ್ನನು ಮೌನವಾಗಿಸುವ ಪರಿಗೆ ಮೌನವೇ ದನಿಯಾಗಿದೆ... 👍👍👍👌👌👌💐🌼🌿💐🌼🌿
  • author
    21 ಡಿಸೆಂಬರ್ 2020
    ‌ಸುಂದರ ಪ್ತಸ್ತುತಿ....ಧರ್ಮಸ್ಥಳಕ್ಕೆ ಅನೇಕ ಬಾರಿ ಬಂದಿರುವ ನನಗೆ ಗಢಾಯಿ ಕಲ್ಲು ಬಗ್ಗೆ ತಿಳಿದಿರಲಿಲ್ಲ....ಸುಂದರ ಕಥೆ.....