pratilipi-logo ಪ್ರತಿಲಿಪಿ
ಕನ್ನಡ

ಎಕ್ಸಾಮ್, ಡ್ಯೂಟಿ ಮತ್ತು ವಿದ್ಯಾರ್ಥಿಯಿಂದಾದ ಜ್ಞಾನೋದಯ

4.2
782

ವಿದ್ಯಾರ್ಥಿಗಳ ಪಾಲಿನ ಎಕ್ಸಾಮ್ ಮತ್ತು ಉಪನ್ಯಾಸಕರಾದ ನಮ್ಮ ಪಾಲಿನ ಡ್ಯೂಟಿಗೆ ಚಾಲನೆ ದೊರೆತು ಇನ್ನೇನು ಅರ್ಧ ಗಂಟೆಯಾಗುವುದರಲ್ಲಿತ್ತು. ಹುಡುಗನೊಬ್ಬ ತರಾತುರಿಯಿಂದ ಎಕ್ಸಾಮ್ ಹಾಲ್‍ಗೆ ಎಂಟ್ರಿ ಕೊಟ್ಟ. ಅವನ ರೋಲ್ ನಂಬರ್ ನೋಡಿ ಬುಕ್‍ಲೆಟ್ಟು ...

ಓದಿರಿ
ಲೇಖಕರ ಕುರಿತು
author
ಎಚ್.ಕೆ.ಶರತ್

ಮೂಲತಃ ಹಾಸನದವನು. ಓದಿದ್ದು ಎಂ.ಟೆಕ್. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ’ ಹಾಗು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    31 जनवरी 2019
    ಉಭಯ ಸಂಕಟದ ಕಲಿಕೆ...😁 Super sir.
  • author
    Narendra Reddy
    13 दिसम्बर 2018
    hahaha👌... ತುಂಬಾ ಚೆನ್ನಾಗಿದೆ
  • author
    ದೀಪ್ತಿ "Deepa"
    28 नवम्बर 2018
    😄 pajeeti.. chenagide sir. .
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    31 जनवरी 2019
    ಉಭಯ ಸಂಕಟದ ಕಲಿಕೆ...😁 Super sir.
  • author
    Narendra Reddy
    13 दिसम्बर 2018
    hahaha👌... ತುಂಬಾ ಚೆನ್ನಾಗಿದೆ
  • author
    ದೀಪ್ತಿ "Deepa"
    28 नवम्बर 2018
    😄 pajeeti.. chenagide sir. .