ಈ ಎಂಜಿನೀರ್ ಗಳ ಕಷ್ಟ ಒಂದೇ ಎರಡೇ.. ಓದುವಾಗ VTU ರುಬ್ಬುತ್ತೆ, ಕೆಲಸಕ್ಕೆ ಸೇರಿದ ಮೇಲೆ ಕಂಪನಿಗಳು ರುಬ್ಬುತ್ವೇ. ಎಂಜಿನೀರಿಂಗ್ ಮಾಡ್ತಾ ಇರೋರಿಗೆ, ಮತ್ತು ಮುಗಿಸಿ ಕೆಲ್ಸ ಮಾಡ್ತಾ ಇರೋರಿಗೆ... ಯಾರಿಗಾದ್ರೂ ಕೇಳಿ " are you happy" ...
ತುಂಗಭದ್ರೆಯ ಮಡಿಲಲ್ಲಿ ಹುಟ್ಟಿ ಬೆಳೆದು ಈಗ ವೃಷಭಾವತಿಯ ಮಡಿಲಿಗೆ ಬಿದ್ದವನು. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲ್ಸ.. ನಟನೆ, ಬರಹ ನನ್ನ ಹವ್ಯಾಸ .. ಪೂರ್ಣಚಂದ್ರ ತೇಜಸ್ವಿಯವರು ಅಂದರೆ ಪ್ರಾಣ. ಅವರನ್ನೇ ಕಾಪಿ ಮಾಡಿ, ಅವರಂತೆ ಬದುಕು ಬರಹ ರೂಪಿಸಿಕೊಳ್ಳಬೇಕೆಂಬ ಹಂಬಲ ಹೊಂದಿರುವವ. ಇಷ್ಟು ಸಾಕು ಅನ್ಸುತ್ತೆ
ಸಾರಾಂಶ
ತುಂಗಭದ್ರೆಯ ಮಡಿಲಲ್ಲಿ ಹುಟ್ಟಿ ಬೆಳೆದು ಈಗ ವೃಷಭಾವತಿಯ ಮಡಿಲಿಗೆ ಬಿದ್ದವನು. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲ್ಸ.. ನಟನೆ, ಬರಹ ನನ್ನ ಹವ್ಯಾಸ .. ಪೂರ್ಣಚಂದ್ರ ತೇಜಸ್ವಿಯವರು ಅಂದರೆ ಪ್ರಾಣ. ಅವರನ್ನೇ ಕಾಪಿ ಮಾಡಿ, ಅವರಂತೆ ಬದುಕು ಬರಹ ರೂಪಿಸಿಕೊಳ್ಳಬೇಕೆಂಬ ಹಂಬಲ ಹೊಂದಿರುವವ. ಇಷ್ಟು ಸಾಕು ಅನ್ಸುತ್ತೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ