pratilipi-logo ಪ್ರತಿಲಿಪಿ
ಕನ್ನಡ

ಎದೆಯ ಸ್ಮಶಾನದೊಳೂಳಿಡುವ ನರಿಗಳು

4.3
2714

ಅದೊಂದು ಪ್ರಶಸ್ತಿ ವಿತರಣಾ ಸಮಾರಂಭ. ಗಣ್ಯಾತಿಗಣ್ಯರ ನಡುವೆ ಮುದ್ದೆಯಾಗಿ ಕುಳಿತಿದ್ದೆ ನಾನು, ಮುಜುಗರದಿಂದಲ್ಲ-ಸಿಡಿಲು ಬಡಿದವರಂತೆ. ಯಾವಾಗ ನನ್ನ ಕಥಾಸಂಕಲನಕ್ಕೆ ಪ್ರಶಸ್ತಿ ಸುದ್ದಿ ತಿಳಿದಾಗಿನಿಂದ ಹೀಗೇ ಆಡುತ್ತಿದ್ದೆ ಗರಬಡಿದವರಂತೆ.ಕಾರಣ ...

ಓದಿರಿ
ಲೇಖಕರ ಕುರಿತು
author
ಶುಭಶ್ರೀ ಭಟ್

ನನ್ನ ಜನ್ಮಭೂಮಿ ಕುಮಟಾ ತಾಲೂಕಿನ ಒಂದು ಹಳ್ಳಿ,ಗುಡಬಳ್ಳಿ.ನಾನಿರುವುದು ನನ್ನ ಕರ್ಮಭೂಮಿ ಬೆಂದಕಾಳೂರಿನಲ್ಲಿ. ವೃತ್ತಿಯಲ್ಲಿ Software Engineer, ಆದರೆ ಸಾಹಿತ್ಯವೂ ನನ್ನ ಹೃದಯ ಮಿಡಿತದ ತರಹ.ಓದಲೂ,ಬರೆಯಲೂ ಕುಳಿತರೆ ಪ್ರಪಂಚವನ್ನೇ ಮರೆಯಬಲ್ಲೆ..ನನ್ನ ಸಮಾಧಾನಕ್ಕೆ-ಖುಶಿಗೆ ಬರಿತಿದ್ದ ನನಗೆ ಪ್ರತಿಲಿಪಿ ವೇದಿಕೆಯೊಂದನ್ನು ಒದಗಿಸಿಕೊಟ್ಟಿದೆ.ಅದಕ್ಕಾಗಿ ನಾನು ಸದಾ ಕೃತಜ್ನಳು.ಎಷ್ಟರಮಟ್ಟಿಗೆ ಓದುಗರ ಮುಟ್ಟಬಲ್ಲೆ ನನಗೆ ಗೊತ್ತಿಲ್ಲ,ತಪ್ಪಾದರೆ ತಿದ್ದಿ,  ಬಾಲೀಶವೆನಿಸಿದರೆ ಮನ್ನಿಸಿ, ಎಡವಿದರೆ ಕೈಹಿಡಿದು ಮುನ್ನಡೆಸಿ.. -ಶುಭಶ್ರೀ ಭಟ್ಟ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    rathna theertha
    28 ऑगस्ट 2017
    nice
  • author
    DAYANAND ANNER "ಇಂದಿರಾನಂದನ"
    09 एप्रिल 2019
    ಅಜ್ಜಯ್ಯನವರ ಮನೊವ್ಯಥೆ, ಮೊಮ್ಮಗನ ಅಪರಾಧಿಭಾವ, ಅವನ ಶ್ರೀಮತಿ ಹಾಗೂ ಅಜ್ಜಿಯ ಮುಗ್ದತೆ,ಆಗಾಗ ಮೊಮ್ಮಗನ ಮನದಲಿ ಊಳಿಡುವ ಕಿರಾತಕ ಯೋಚನೆಯ ನರಿಗಳು, ಸೊಗಸಾದ ಪದಗಳಿಂದ ನಿರೂಪಸಿಲ್ಪಟ್ಟ ಕಥಾಹಂದರ ತುಂಬಾ ಚೆನ್ನಾಗಿದೆ ಮೆಡಮ್
  • author
    Sucheta Bhat
    22 जुन 2017
    ಶುಭಕ್ಕ ರಾಶಿ ಚಂದ ಆಜು....ದೂರದೂರಿನ ಪಯಣದ ಜೊತೆಗೆ ಒಂದು ಅದ್ಬುತ ಅಂಕಂಣವಿದ್ದರೆ ಅದರ ಮಜವೇ ಬೇರೆ. ..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    rathna theertha
    28 ऑगस्ट 2017
    nice
  • author
    DAYANAND ANNER "ಇಂದಿರಾನಂದನ"
    09 एप्रिल 2019
    ಅಜ್ಜಯ್ಯನವರ ಮನೊವ್ಯಥೆ, ಮೊಮ್ಮಗನ ಅಪರಾಧಿಭಾವ, ಅವನ ಶ್ರೀಮತಿ ಹಾಗೂ ಅಜ್ಜಿಯ ಮುಗ್ದತೆ,ಆಗಾಗ ಮೊಮ್ಮಗನ ಮನದಲಿ ಊಳಿಡುವ ಕಿರಾತಕ ಯೋಚನೆಯ ನರಿಗಳು, ಸೊಗಸಾದ ಪದಗಳಿಂದ ನಿರೂಪಸಿಲ್ಪಟ್ಟ ಕಥಾಹಂದರ ತುಂಬಾ ಚೆನ್ನಾಗಿದೆ ಮೆಡಮ್
  • author
    Sucheta Bhat
    22 जुन 2017
    ಶುಭಕ್ಕ ರಾಶಿ ಚಂದ ಆಜು....ದೂರದೂರಿನ ಪಯಣದ ಜೊತೆಗೆ ಒಂದು ಅದ್ಬುತ ಅಂಕಂಣವಿದ್ದರೆ ಅದರ ಮಜವೇ ಬೇರೆ. ..