pratilipi-logo ಪ್ರತಿಲಿಪಿ
ಕನ್ನಡ

ದ್ವಿಮುಖ

5
19

ಕುಳಿತೆನು ಏನನೋ ಗೀಚಲು ತೋಚದಾಯಿತು ಮನಸಿಗೆ ಸಾಲುಗಳು ಬಣ್ಣಿಸಲೇನು ಪ್ರಕೃತಿಯ  ಮನಮೋಹಕ ಚೆಲುವ...? ಬಗೆದಷ್ಟು ನಿಗೂಢತೆ ತುಂಬಿರುವ ಭುವಿ ಗರ್ಭವ...? ಬರೆಯಲೇನು ಸಂತಸ ತುಂಬಿರುವ ಮನದ ರೂಪವ...? ಕ್ರೂರತೆಗೆ ಬಲಿಯಾದ ಜೀವಗಳ ಶಾಪವ...? ...

ಓದಿರಿ
ಲೇಖಕರ ಕುರಿತು
author
ಶ್ರೀ ರುಕ್ಮಿಣೀ ಸುತೆ

✨ಕೃಷ್ಣ ಹೃದಯ❤️ಧಮನಿ ಶ್ರೀ ರುಕ್ಮಿಣಿ ✨

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಈಶ "Eesha"
    27 ಏಪ್ರಿಲ್ 2025
    ಕವನದ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಪ್ರತಿ ಸಂಗತಿಗಳಲ್ಲೂ ಹೇಳದೇ ಉಳಿಯುವ ಯಾವುದೋ ಅವ್ಯಕ್ತ ಭಾವ ತಾಕುವುದು. ಪ್ರಕೃತಿಯ ಸೊಬಗಿನ ಸಾಲುಗಳ ಹೇಳ ಹೊರಟರೆ, ಅಲ್ಲಿಯೂ ಅದರೊಡಲಿನ ನಿಗೂಡತೆಗಳು ವ್ಯಕ್ತ ಪಡಿಸಲಾಗದೆ ಮೂಕವಿಸ್ಮಿತರನ್ನಾಗಿ ಮಾಡುವುದು! ಮಾನವೀಯತೆಯ ಮನುಕುಲದ ಬಗೆಯೋ, ಅಲ್ಲಿಯೂ ಇನ್ನೊಂದು ಮಗ್ಗುಲಿನ ರಕ್ತಸಿಕ್ತ ವ್ಯತಿರಿಕ್ತ ಮನಸ್ಸುಗಳೂ, ಅವ್ಯಕ್ತವಾಗಿಯೇ ನೋವು ಕೊಡುವವು. ಪ್ರೇಮದ ದಿವ್ಯ ಅನುಭೂತಿಯಲ್ಲೂ, ಬೇಯುವ ಜ್ವಾಲೆಯ ಶಾಖ ಹೇಳಿಕೊಳ್ಳಲಾಗದೆ ಚಡಪಡಿಕೆ ನೀಡುವವು. ಇಲ್ಲಿ ಎಲ್ಲಾ ವ್ಯಕ್ತ ಭಾವನೆಗಳ ನಡುವೆ, ಅದರ ಇನ್ನೊಂದು ಮಗ್ಗುಲಿನಲ್ಲಿ ಹೇಳಿಕೊಳ್ಳಲು ಆಗದ ಮಾತುಗಳು ಇದ್ದೇ ಇವೆ ಎನ್ನುವುದು ವಾಸ್ತವ ಅಂಶ. ಅರ್ಥಗರ್ಭಿತ ಸಾಲುಗಳು👌👌👍👍
  • author
    Tanuja "ತನು"
    27 ಏಪ್ರಿಲ್ 2025
    ಸತ್ಯ.. ಕೆಲವು ಘಟನೆಗಳು ಸಂತೋಷವನ್ನು ಅನುಭವಿಸಲು ಭಯ ಹುಟ್ಟಿಸುವಂತಾಗಿ ಬಿಡುತ್ತದೆ. ಕ್ರೂರತೆ ಸ್ವಾರ್ಥ ತುಂಬಿದ ಮನುಷ್ಯರ ನಡುವೆ ಮನಮೋಹಕ ಜಗತ್ತು ಕಣ್ಮರೆ ಆಗಿ ಬಿಡುತ್ತಿದೆ.. ಭಾವ ಪೂರ್ಣ ಬರಹ👌👌😊
  • author
    27 ಏಪ್ರಿಲ್ 2025
    ದ್ವಿಮುಖ ಭಾವದಲ್ಲಿ,ವರ್ಣಿಸಲು ಪದಗಳೇ ಇಲ್ಲದಂತಾಗುವ ಅವ್ಯಕ್ತ ಭಾವವನ್ನು ವ್ಯಕ್ತ ಪಡಿಸಿದ ರೀತಿ ತುಂಬಾ ಸೊಗಸಾಗಿ ಮೂಡಿಬಂದಿದೆ...👌👌👌💐💐💐❤️❤️❤️
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಈಶ "Eesha"
    27 ಏಪ್ರಿಲ್ 2025
    ಕವನದ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಪ್ರತಿ ಸಂಗತಿಗಳಲ್ಲೂ ಹೇಳದೇ ಉಳಿಯುವ ಯಾವುದೋ ಅವ್ಯಕ್ತ ಭಾವ ತಾಕುವುದು. ಪ್ರಕೃತಿಯ ಸೊಬಗಿನ ಸಾಲುಗಳ ಹೇಳ ಹೊರಟರೆ, ಅಲ್ಲಿಯೂ ಅದರೊಡಲಿನ ನಿಗೂಡತೆಗಳು ವ್ಯಕ್ತ ಪಡಿಸಲಾಗದೆ ಮೂಕವಿಸ್ಮಿತರನ್ನಾಗಿ ಮಾಡುವುದು! ಮಾನವೀಯತೆಯ ಮನುಕುಲದ ಬಗೆಯೋ, ಅಲ್ಲಿಯೂ ಇನ್ನೊಂದು ಮಗ್ಗುಲಿನ ರಕ್ತಸಿಕ್ತ ವ್ಯತಿರಿಕ್ತ ಮನಸ್ಸುಗಳೂ, ಅವ್ಯಕ್ತವಾಗಿಯೇ ನೋವು ಕೊಡುವವು. ಪ್ರೇಮದ ದಿವ್ಯ ಅನುಭೂತಿಯಲ್ಲೂ, ಬೇಯುವ ಜ್ವಾಲೆಯ ಶಾಖ ಹೇಳಿಕೊಳ್ಳಲಾಗದೆ ಚಡಪಡಿಕೆ ನೀಡುವವು. ಇಲ್ಲಿ ಎಲ್ಲಾ ವ್ಯಕ್ತ ಭಾವನೆಗಳ ನಡುವೆ, ಅದರ ಇನ್ನೊಂದು ಮಗ್ಗುಲಿನಲ್ಲಿ ಹೇಳಿಕೊಳ್ಳಲು ಆಗದ ಮಾತುಗಳು ಇದ್ದೇ ಇವೆ ಎನ್ನುವುದು ವಾಸ್ತವ ಅಂಶ. ಅರ್ಥಗರ್ಭಿತ ಸಾಲುಗಳು👌👌👍👍
  • author
    Tanuja "ತನು"
    27 ಏಪ್ರಿಲ್ 2025
    ಸತ್ಯ.. ಕೆಲವು ಘಟನೆಗಳು ಸಂತೋಷವನ್ನು ಅನುಭವಿಸಲು ಭಯ ಹುಟ್ಟಿಸುವಂತಾಗಿ ಬಿಡುತ್ತದೆ. ಕ್ರೂರತೆ ಸ್ವಾರ್ಥ ತುಂಬಿದ ಮನುಷ್ಯರ ನಡುವೆ ಮನಮೋಹಕ ಜಗತ್ತು ಕಣ್ಮರೆ ಆಗಿ ಬಿಡುತ್ತಿದೆ.. ಭಾವ ಪೂರ್ಣ ಬರಹ👌👌😊
  • author
    27 ಏಪ್ರಿಲ್ 2025
    ದ್ವಿಮುಖ ಭಾವದಲ್ಲಿ,ವರ್ಣಿಸಲು ಪದಗಳೇ ಇಲ್ಲದಂತಾಗುವ ಅವ್ಯಕ್ತ ಭಾವವನ್ನು ವ್ಯಕ್ತ ಪಡಿಸಿದ ರೀತಿ ತುಂಬಾ ಸೊಗಸಾಗಿ ಮೂಡಿಬಂದಿದೆ...👌👌👌💐💐💐❤️❤️❤️