ಕವನದ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಪ್ರತಿ ಸಂಗತಿಗಳಲ್ಲೂ ಹೇಳದೇ ಉಳಿಯುವ ಯಾವುದೋ ಅವ್ಯಕ್ತ ಭಾವ ತಾಕುವುದು. ಪ್ರಕೃತಿಯ ಸೊಬಗಿನ ಸಾಲುಗಳ ಹೇಳ ಹೊರಟರೆ, ಅಲ್ಲಿಯೂ ಅದರೊಡಲಿನ ನಿಗೂಡತೆಗಳು ವ್ಯಕ್ತ ಪಡಿಸಲಾಗದೆ ಮೂಕವಿಸ್ಮಿತರನ್ನಾಗಿ ಮಾಡುವುದು! ಮಾನವೀಯತೆಯ ಮನುಕುಲದ ಬಗೆಯೋ, ಅಲ್ಲಿಯೂ ಇನ್ನೊಂದು ಮಗ್ಗುಲಿನ ರಕ್ತಸಿಕ್ತ ವ್ಯತಿರಿಕ್ತ ಮನಸ್ಸುಗಳೂ, ಅವ್ಯಕ್ತವಾಗಿಯೇ ನೋವು ಕೊಡುವವು. ಪ್ರೇಮದ ದಿವ್ಯ ಅನುಭೂತಿಯಲ್ಲೂ, ಬೇಯುವ ಜ್ವಾಲೆಯ ಶಾಖ ಹೇಳಿಕೊಳ್ಳಲಾಗದೆ ಚಡಪಡಿಕೆ ನೀಡುವವು. ಇಲ್ಲಿ ಎಲ್ಲಾ ವ್ಯಕ್ತ ಭಾವನೆಗಳ ನಡುವೆ, ಅದರ ಇನ್ನೊಂದು ಮಗ್ಗುಲಿನಲ್ಲಿ ಹೇಳಿಕೊಳ್ಳಲು ಆಗದ ಮಾತುಗಳು ಇದ್ದೇ ಇವೆ ಎನ್ನುವುದು ವಾಸ್ತವ ಅಂಶ. ಅರ್ಥಗರ್ಭಿತ ಸಾಲುಗಳು👌👌👍👍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸತ್ಯ.. ಕೆಲವು ಘಟನೆಗಳು ಸಂತೋಷವನ್ನು ಅನುಭವಿಸಲು ಭಯ ಹುಟ್ಟಿಸುವಂತಾಗಿ ಬಿಡುತ್ತದೆ. ಕ್ರೂರತೆ ಸ್ವಾರ್ಥ ತುಂಬಿದ ಮನುಷ್ಯರ ನಡುವೆ ಮನಮೋಹಕ ಜಗತ್ತು ಕಣ್ಮರೆ ಆಗಿ ಬಿಡುತ್ತಿದೆ.. ಭಾವ ಪೂರ್ಣ ಬರಹ👌👌😊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕವನದ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಪ್ರತಿ ಸಂಗತಿಗಳಲ್ಲೂ ಹೇಳದೇ ಉಳಿಯುವ ಯಾವುದೋ ಅವ್ಯಕ್ತ ಭಾವ ತಾಕುವುದು. ಪ್ರಕೃತಿಯ ಸೊಬಗಿನ ಸಾಲುಗಳ ಹೇಳ ಹೊರಟರೆ, ಅಲ್ಲಿಯೂ ಅದರೊಡಲಿನ ನಿಗೂಡತೆಗಳು ವ್ಯಕ್ತ ಪಡಿಸಲಾಗದೆ ಮೂಕವಿಸ್ಮಿತರನ್ನಾಗಿ ಮಾಡುವುದು! ಮಾನವೀಯತೆಯ ಮನುಕುಲದ ಬಗೆಯೋ, ಅಲ್ಲಿಯೂ ಇನ್ನೊಂದು ಮಗ್ಗುಲಿನ ರಕ್ತಸಿಕ್ತ ವ್ಯತಿರಿಕ್ತ ಮನಸ್ಸುಗಳೂ, ಅವ್ಯಕ್ತವಾಗಿಯೇ ನೋವು ಕೊಡುವವು. ಪ್ರೇಮದ ದಿವ್ಯ ಅನುಭೂತಿಯಲ್ಲೂ, ಬೇಯುವ ಜ್ವಾಲೆಯ ಶಾಖ ಹೇಳಿಕೊಳ್ಳಲಾಗದೆ ಚಡಪಡಿಕೆ ನೀಡುವವು. ಇಲ್ಲಿ ಎಲ್ಲಾ ವ್ಯಕ್ತ ಭಾವನೆಗಳ ನಡುವೆ, ಅದರ ಇನ್ನೊಂದು ಮಗ್ಗುಲಿನಲ್ಲಿ ಹೇಳಿಕೊಳ್ಳಲು ಆಗದ ಮಾತುಗಳು ಇದ್ದೇ ಇವೆ ಎನ್ನುವುದು ವಾಸ್ತವ ಅಂಶ. ಅರ್ಥಗರ್ಭಿತ ಸಾಲುಗಳು👌👌👍👍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸತ್ಯ.. ಕೆಲವು ಘಟನೆಗಳು ಸಂತೋಷವನ್ನು ಅನುಭವಿಸಲು ಭಯ ಹುಟ್ಟಿಸುವಂತಾಗಿ ಬಿಡುತ್ತದೆ. ಕ್ರೂರತೆ ಸ್ವಾರ್ಥ ತುಂಬಿದ ಮನುಷ್ಯರ ನಡುವೆ ಮನಮೋಹಕ ಜಗತ್ತು ಕಣ್ಮರೆ ಆಗಿ ಬಿಡುತ್ತಿದೆ.. ಭಾವ ಪೂರ್ಣ ಬರಹ👌👌😊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ