ಅಂಬೇಡ್ಕರ್ ಜೀವನ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲ ಹೆಸರು ಭೀಮರಾವ್. ಅಂಬೇಡ್ಕರ್ ಅವರು ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ನ್ಯಾಯಶಾಸ್ತ್ರಜ್ಞ, ಸಮಾಜ ಸೇವಕ, ಬರಹಗಾರ ಮತ್ತು ಶಿಕ್ಷಣತಜ್ಞರಾಗಿದ್ದರು. ಅವರು...
ನಾವು ಉತ್ತರ ಕರ್ನಾಟಕದ ಕಡಕ್ ಮಂದಿ
ನಮ್ ಮುಂದೆ ಏನು ನಡೆಯಲ್ಲ ನಿಮ್ದು
ನಾವು ಕಡಕ್ ಬಾಗಲಕೋಟೆಯ ಮಂದಿ ಅದಿವಿ
ವಿಷ್ಣು ದಾದ ನ ಅಭಿಮಾನಿ
ನನ್ನ ಬಗ್ಗೆ ಹೇಳಿಕೊಳ್ಳವಂತದ ಏನು ಇಲ್ಲ
ಬಂದ್ರೆ hi ಹೋದ್ರೆ bye ಅಷ್ಟೇ
ನನ್ನೊಳಗಿನ
ಭಾವ ನೀನು
ಬಂಧಿಯಾದಾಗ
ನಾ
ಪ್ರೇಮಿಯಾದೆನು,
ನನ್ನೊಳಗಿನ
ಮೌನ ನೀನು
ಮಾತಾದಾಗ
ವಿರಹಿ ನಾನು
ಕವಿಯಾದೆನು.
**********
ಪ್ರತಿ ಮಾತಲ್ಲೂ
ಪ್ರೀತಿ ಹುಡುಕುವ
ನಾನು,
ನಿನ್ನ ಮೌನವ
ಅರ್ಥೈಸಿಕೊಂಡಿದ್ದರೆ
ಅದೆಷ್ಟೋ
ಶೃಂಗಾರ ಕಾವ್ಯಗಳ
ಸೃಷ್ಟಿಸಬಹುದಿತ್ತು.
ಸಾರಾಂಶ
ನಾವು ಉತ್ತರ ಕರ್ನಾಟಕದ ಕಡಕ್ ಮಂದಿ
ನಮ್ ಮುಂದೆ ಏನು ನಡೆಯಲ್ಲ ನಿಮ್ದು
ನಾವು ಕಡಕ್ ಬಾಗಲಕೋಟೆಯ ಮಂದಿ ಅದಿವಿ
ವಿಷ್ಣು ದಾದ ನ ಅಭಿಮಾನಿ
ನನ್ನ ಬಗ್ಗೆ ಹೇಳಿಕೊಳ್ಳವಂತದ ಏನು ಇಲ್ಲ
ಬಂದ್ರೆ hi ಹೋದ್ರೆ bye ಅಷ್ಟೇ
ನನ್ನೊಳಗಿನ
ಭಾವ ನೀನು
ಬಂಧಿಯಾದಾಗ
ನಾ
ಪ್ರೇಮಿಯಾದೆನು,
ನನ್ನೊಳಗಿನ
ಮೌನ ನೀನು
ಮಾತಾದಾಗ
ವಿರಹಿ ನಾನು
ಕವಿಯಾದೆನು.
**********
ಪ್ರತಿ ಮಾತಲ್ಲೂ
ಪ್ರೀತಿ ಹುಡುಕುವ
ನಾನು,
ನಿನ್ನ ಮೌನವ
ಅರ್ಥೈಸಿಕೊಂಡಿದ್ದರೆ
ಅದೆಷ್ಟೋ
ಶೃಂಗಾರ ಕಾವ್ಯಗಳ
ಸೃಷ್ಟಿಸಬಹುದಿತ್ತು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ