pratilipi-logo ಪ್ರತಿಲಿಪಿ
ಕನ್ನಡ

ಧೂಮಕೇತು

4.9
70

ಉಗಾದಿ ಹಬ್ಬ. ಹೊಸ ವರ್ಷದ ಮೊದಲ ದಿನ. ಬಹಳ ಪ್ರಶಸ್ತ. ಈ ದಿನವೇ ಹೊಸ ಅಂಗಡಿಯ ಉದ್ಘಾಟನೆ ಆಗಬೇಕೆಂದು ಶತ ಪ್ರಯತ್ನ ಮಾಡಿ, ಎಲ್ಲಾ ಡೆಕೊರೇಷನ್ ಪೂರ್ಣಗೊಳಿಸಿದ್ದ. ಬೆಳಿಗ್ಗೆ ಸ್ನಾನ ಸಂಧ್ಯಾವಂದನಾದಿಗಳನ್ನು ಮುಗಿಸಿ ಶುಭ್ರ ಶ್ವೇತ ...

ಓದಿರಿ
ಲೇಖಕರ ಕುರಿತು
author
ಕೆ.ವಿ. ಶಶಿಧರ

ಓದಿದ್ದು ಹೈನು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಬರವಣಿಗೆ ನನ್ನ ಹವ್ಯಾಸ. ಮನದಲ್ಲೇ ಮುದುಡಿದ್ದ ಬರವಣಿಗೆ ಎಂಬ ಆಸೆಗೆ ಈಗ ರೆಕ್ಕೆ ಪುಕ್ಕ ಕಟ್ಟುತ್ತಿದ್ದೇನೆ. ಬರೆಯುವ ಒರತೆ ಬಹಳವಿದೆ. ಅದರೊಂದಿಗೆ ಪದಗಳ ಕೊರತೆ ಸಹ ಅಂಟಿದೆ. ಬರಹ ಓದಿ ತಿದ್ದುವಿರಿ ತಾನೆ? ನಮಸ್ಕಾರಗಳು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Akshata Mangasuli
    03 ಜನವರಿ 2021
    ತುಂಬಾ ಚೆನ್ನಾಗಿದೆ sir.... ಯೆಷ್ಟೋ ಜನರ ಬದುಕಿಗೆ ಕೊಳ್ಳಿ ಇಟ್ಟು ಮೋಜು ಮಾಡಿದೆ ಈ ಕೊರೋನಾ..... ನೀವು ಬರೆದದ್ದು ಒಂದು ಉದಾಹರಣೆ ಆದರೂ, ಯೆಷ್ಟೋ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.... 🙏🙏🙏🙏
  • author
    Chaitradas
    03 ಜನವರಿ 2021
    ನಿಜ ಅಲ್ಲವೇ ಸರ್.. ಇಂದಿನ ಪರಿಸ್ಥಿತಿಗೆ ತಕ್ಕಂತೆ ಕಥೆ ಬರೆದಿದ್ದೀರಿ 👌👌👌👌
  • author
    Indra Kala
    03 ಜನವರಿ 2021
    ಇಂದಿನ ವಾಸ್ತವ ಚಿತ್ರಣ ತುಂಬಾ ಚೆನ್ನಾಗಿದೆ 👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Akshata Mangasuli
    03 ಜನವರಿ 2021
    ತುಂಬಾ ಚೆನ್ನಾಗಿದೆ sir.... ಯೆಷ್ಟೋ ಜನರ ಬದುಕಿಗೆ ಕೊಳ್ಳಿ ಇಟ್ಟು ಮೋಜು ಮಾಡಿದೆ ಈ ಕೊರೋನಾ..... ನೀವು ಬರೆದದ್ದು ಒಂದು ಉದಾಹರಣೆ ಆದರೂ, ಯೆಷ್ಟೋ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.... 🙏🙏🙏🙏
  • author
    Chaitradas
    03 ಜನವರಿ 2021
    ನಿಜ ಅಲ್ಲವೇ ಸರ್.. ಇಂದಿನ ಪರಿಸ್ಥಿತಿಗೆ ತಕ್ಕಂತೆ ಕಥೆ ಬರೆದಿದ್ದೀರಿ 👌👌👌👌
  • author
    Indra Kala
    03 ಜನವರಿ 2021
    ಇಂದಿನ ವಾಸ್ತವ ಚಿತ್ರಣ ತುಂಬಾ ಚೆನ್ನಾಗಿದೆ 👌