pratilipi-logo ಪ್ರತಿಲಿಪಿ
ಕನ್ನಡ

ಧೂಮಕೇತು..!!

5
4

ಉದ್ದುದ್ದ ಬಾಲ ಬೆಳೆಸಿ ಹಬ್ಬಿಹುದು ಗಗನದಲಿ ಜಗವ ನುಂಗುವ ತೆರದಿ ಸಾಗುತಿದೆ ನಭದಲಿ ಭರದಿ..!! ಸೂರ್ಯ ರಶ್ಮಿಗೆ ಕರಗಿ ರೂಪತಾಳಿತು ಈ ದೇಹ ವಿಧ ವಿಧ ಅನಿಲ ರಾಶಿಯಲಿ ತಲೆ ಬಾಲ ಹೊಂದಿದ ಕಾಯ..!! ನೇಸರನನೇ ನುಂಗಿತೇನೋ ಮಾಡುವುದು ವ್ಯರ್ಥ ಪ್ರಯತ್ನ ...

ಓದಿರಿ
ಲೇಖಕರ ಕುರಿತು
author
ಗಂಗಾತನಯ

ಕರಾವಳಿ ನನ್ನ ಕರ್ಮ ಭೂಮಿ ಬಯಲು ಸೀಮೆ ನನ್ನ ಜನ್ಮ ಭೂಮಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನನ್ನನ್ನು ಬರಸೆಳೆದು ಬದುಕು ನೀಡಿ ಪೊರೆಯುತ್ತಿರುವ ಪುಣ್ಯ ಭೂಮಿ.ಬದುಕು ಕಲಿಸುವ ಪಾಠ ಯಾರು ಕಲಿಸಲು ಸಾಧ್ಯ ಅಲ್ಲವೇ ಅನುಭವಕ್ಕೆ ಬಂದದ್ದನ್ನು ಗೀಚುತ್ತೆನೆ .ಪುಸ್ತಕಗಳೇ ನನ್ನ ನಿಜ ಸ್ನೇಹಿತರು ಹಾಗೆ ಹಾಡುವುದು ಹವ್ಯಾಸ ,ವೃತ್ತಿಯಿಂದ ಉಪನ್ಯಾಸಕರ .ತಾಯಿಯ ಹೆಸರು ಗಂಗಾಬಾಯಿ ಹಾಗಾಗಿ ಅವಳ ಹೆಸರು ಸೇರಿಸಿ" ಗಂಗಾತನಯ " ಎಂಬ ಕಾವ್ಯನಾಮ ಇಟ್ಟಿರುವೆ ನನ್ನ ಈ ಬೆಳವಣಿಗೆಗೆ ಬರವಣಿಗೆಗೆ ಅವಳೆ ಪ್ರೇರಣೆ ಹಾಗಾಗಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಗೋಪಾಲ ಹೆಗಡೆ "ಗೋ _ಪಾಲ"
    07 ಜನವರಿ 2021
    👍👍👌💐💐ತುಂಬಾ ಚೆನ್ನಾಗಿ ಬರೆದಿದ್ದೀರಿ
  • author
    ಕೌಸಲ್ಯ ಕಾರಂತ್
    07 ಜನವರಿ 2021
    ತುಂಬಾ ಚೆನ್ನಾಗಿದೆ
  • author
    IJanaki Gemini
    06 ಜನವರಿ 2021
    good
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಗೋಪಾಲ ಹೆಗಡೆ "ಗೋ _ಪಾಲ"
    07 ಜನವರಿ 2021
    👍👍👌💐💐ತುಂಬಾ ಚೆನ್ನಾಗಿ ಬರೆದಿದ್ದೀರಿ
  • author
    ಕೌಸಲ್ಯ ಕಾರಂತ್
    07 ಜನವರಿ 2021
    ತುಂಬಾ ಚೆನ್ನಾಗಿದೆ
  • author
    IJanaki Gemini
    06 ಜನವರಿ 2021
    good