pratilipi-logo ಪ್ರತಿಲಿಪಿ
ಕನ್ನಡ

ಧೈರ್ಯಂ ಸರ್ವತ್ರ ಸಾಧನಂ' - ಕೊರೋನ ವಿರುದ್ಧದ ಹೋರಾಟಕ್ಕೆ ಧೈರ್ಯವೇ ಅಸ್ತ್ರ...

4.9
76

ಕರೋನಾ ಎಂಬ ಪಿಡುಗು ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡೀ ಪ್ರಪಂಚವನ್ನೇ ಕಂಗೆಡಿಸಿದೆ. ಇದರಲ್ಲಿ ಯಾರು ಹೊರತಲ್ಲ, ಎಲ್ಲರನ್ನೂ ಬಿಡದೆ ಕಾಡುತ್ತಿದೆ.  ನಮಗೆ ನಿಮಗೆ ಎಲ್ಲರಿಗೂ ತಿಳಿದಂತೆ ನಮ್ಮ ದೇಶದಲ್ಲಿ ಮರಣ ಪ್ರಮಾಣ ಶೇಕಡಾ 1.5 ...

ಓದಿರಿ
ಲೇಖಕರ ಕುರಿತು
author
ಚಿರಮ್

🍃 Plant Doctor 🌾🌿 #Mysurian ಬಾರದು ಬಪ್ಪದು, ಬಪ್ಪುದು ತಪ್ಪದು. Believes: ಪ್ರೀತಿ, ಸಂಯಮ, ಸಮಯ, ಶ್ರದ್ಧೆ, ಏಕಾಗ್ರತೆ ಮತ್ತು ತಾಳ್ಮೆ ಜಗತ್ತಿನ ಎಲ್ಲಾ ಶಕ್ತಿಗಳ ಶಕ್ತಿ 💪💪

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರೋಹಿಣಿ ಮಠದ
    18 மே 2021
    ಅಬ್ಬಾ!!! ಎಷ್ಟೆಲ್ಲ ಒಳ್ಳೆಯ ವಿಚಾರಗಳು👌👌👌👏👏👏 ಲಾಕ್ ಡೌನ್ ಹೇಗಪ್ಪ ಸಮಯ ಕಳೆಯುವುದು ಅಂತ ಗೋಳಾಡುವವರಿಗೆ ಉತ್ತಮ ಸಲಹೆಗಳು ಮನಸನ್ನು ಪ್ರಸನ್ನವಾಗಿಡಲು ದೊಡ್ಡ ಸಾಧನೆ ಏನು ಬೇಡ ಸಣ್ಣ ಬದಲಾವಣೆ ನಮ್ಮ ಆಲೋಚನೆಯಲ್ಲಿ ಇದ್ದರೆ ಸಾಕು.ನಿಜ ಈ ಕೋರೋನ ಮಹಾ ಮಾರಿ ಇಂದ ಎಷ್ಟೆಲ್ಲ ಆತಂಕ ಸೃಷ್ಟಿಯಾಯಿತು ಭಯದ ವಾತಾವರಣ ನಿರ್ಮಾಣ ಆಗಿ ಕಂಗಾಲು ಆದೆವು ಮುಂದೆ ಏನು ಅನ್ನೋದೇ ದೊಡ್ಡ ಚಿಂತೆ ಆಯಿತು ಆದ್ರೆ ಮನೋಬಲ ಇದ್ರೆ ಎಂಥ ಮಹಾಮಾರಿನು ಓಡಿಸಬಹುದು ಅಂತ ಎಷ್ಟು ಚಂದ ಹೇಳಿದ್ರಿ ನಮ್ಮ ಹಿರಿಯರು ಎಂತೆಂಥ ಕಠಿಣ ಪರಿಸ್ಥಿತಿ ಎದುರಿಸಿ ಬಂದಿದಾರೆ ಆದ್ರೆ ಅವರು ಯಾವತ್ತೂ ಧೃತಿ ಗೆಟ್ಟಿಲ್ಲ ಈಗ ನಾವು ಅದೇ ಹಾದಿಯಲ್ಲಿ ಸಾಗಬೇಕಿದೆ. ಸಾವು ನೋವು ಸಹಜ ಇದ್ದಿದ್ದೇ ಎಲ್ಲವನ್ನೂ ಸ್ವೀಕರಿಸಬೇಕು ಅಷ್ಟೇ ನಿರ್ಲಕ್ಷ್ಯ ಮಾಡದೇ ಜಾಗರೂಕತೆ ಇಂದ ಮುನ್ನಡೆಯಬೇಕು ರೋಗದಿಂದ ಸಾಯುವವರಿಗಿಂತ ಭಯದಿಂದ ಸಾಯುವವವರು ಹೆಚ್ಚು ಅಕ್ಷರಶಃ ಸತ್ಯ ಆತ್ಮ ಸ್ಥೈರ್ಯ ಜಾಗ್ರತೆಗೊಳಿಸುವ ಇಂಥ ವಿಷಮ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಎಲ್ಲರ ಮನಸಿಗೆ ಸಮಾಧಾನ ಕೊಡುವ ಆಪ್ತ ಸಮಾಲೋಚನೆ ಅನ್ನಬಹುದು ಧನ್ಯವಾದಗಳು ಹೀಗೆ ಸದಭಿರುಚಿಯ ಬರಹಗಳ ನಿರೀಕ್ಷೆಯಲ್ಲಿ👌👌👏👏👏
  • author
    ನಾನು ನನ್ನ ಲೇಖನಿ....✍💚
    18 மே 2021
    ವಾವ್...!! ಸೂಪರ್ ಸರ್... ವಾಸ್ತವಕ್ಕೆ ಅಗತ್ಯವಾದ ಒಂದೊಳ್ಳೆ ಲೇಖನ... ಹೌದು ಭಯದಿಂದ ಸಾಯೋರೆ ಹೆಚ್ಚಾಗಿದ್ದಾರೆ ಈವಾಗ... ನ್ಯೂಸ್ ನವರಿಂದಲೇ ಭಯ ಹೆಚ್ತ ಇರೋದು.. ನಮ್ಮನೇಲು ನಮ್ಮಮ್ಮಿ ನ್ಯೂಸ್ ನೋಡಿ ನೋಡಿ ಹೆದುರುತ್ತಾರೆ.. ಆದ್ರೆ ನಮ್ಮಜ್ಜಿನೆ ಪರ್ವಾಗಿಲ್ಲ.... ಯಾವಾಗಲಾದ್ರೂ ಸಾಯೋದ್ ಇದ್ದೆ ಇರುತ್ತೆ... ಅದ್ಕೆ ಯಾಕ್ ಭಯ... ಈ ಕ್ಷಣ ಖುಷಿಯಾಗಿರ್ಬೇಕು ಅಷ್ಟೇ ಅಂತ... ಸೀರಿಯಲ್ ನೋಡ್ಕೊಂಡ್ ಹ್ಯಾಪಿಯಾಗ್ ಇದ್ದಾರೆ...😂😂😂 ಈಗಿನ ಸಂಧರ್ಭದಲ್ಲಿ ಭಯ ಪಟ್ಟು ಕೂರೋದ್ರಿಂದ ಏನು ಪ್ರಯೋಜನ ಇಲ್ಲ... ಭಯ ಪಟ್ಟ ತಕ್ಷಣ ಕರೋನ ಹೋಗಲ್ಲ...ಧೈರ್ಯವಾಗಿ ಇದ್ರೆ ಬಂದ್ರು ಕೂಡ ಹೋಗುತ್ತೆ ಅನ್ನೋದು ಅರ್ಥ ಆದ್ರೆ ಸಾಕು ಎಲ್ಲರಿಗೂ... ಈ ಕ್ಷಣಗಳನ್ನ ಖುಷಿಯಾಗಿ ಅನುಭವಿಸಬೇಕು ಅಷ್ಟೇ... ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ.. ತುಂಬಾ ಧನ್ಯವಾದಗಳು ಸರ್ ನಿಮ್ಗೆ.. ಒಂದೊಳ್ಳೆ ಉತ್ತಮ ಲೇಖನ ನೀಡಿದ್ದಕ್ಕೆ...🙏🙏🙏🙏🙏🙏
  • author
    Maanvi "Anmol"
    21 மே 2021
    ಪಯಣದ ಹಾದಿಯಲ್ಲಿ ಗ್ರಹಣದ ಅನುಭವ.ಗ್ರಹಣ ಎಂದರೆ ಕತ್ತಲು ಎನ್ನುವ ಭಾವನೆ... ಇಂದು ಅನುಭವ ಆದಂತೆ ದಿನ ಕಳೆಯುತ್ತಿದ್ದೆ. ರಸನಿಮಿಷವೋ ವಿಷನಿಮಿಷವೋ ಸಮಯ ಹಾಗೆ ಸರಿಯುತ್ತಿದೆ.ಎಲ್ಲಾ ಕಡೆಯಿಂದ ಮರಣ ಸಪ್ಪಳ ಕೇಳಿದಂತೆ.. ವಾಸ್ತವದಲ್ಲಿ ಉದ್ಭವಿಸಿರುವ ಸಮಸ್ಯೆಯು ಪರಿಹಾರವಿಲ್ಲದಿರುವ ಸಮಸ್ಯೆ ಅಲ್ಲವೆಂದು ಅರಿತಿದ್ದರೂ ಮನಸಲ್ಲಿ ತಳಮಳ,ಭಯ,ಆತಂಕ ಇದರಿಂದ ಮಾನಸಿಕವಾಗಿ ಕುಗ್ಗಿ ಹೋದವರೇ ಬಹಳ ಮಂದಿ. ಇಂತಹ ಸಂದರ್ಭದಲ್ಲಿ ನಿಮ್ಮ ಈ ಲೇಖನ ಓದಿ ಕುಗ್ಗಿ ಹೋದ ಮನಸ್ಸಿಗೆ ತುಸು ನಿರಾಳ ಸಮಾಧಾನ ಸಿಗುವುದು ಖಂಡಿತ ಸರ್..ಬಹಳ ದಿನಗಳ ಬಳಿಕ ಉಪಯುಕ್ತ ಮಾಹಿತಿಗಳೊಂದಿಗೆ ಅತ್ಯುತ್ತಮ ಬರಹದೊಂದಿಗೆ ಓದಿ ಖುಷಿ ಅನ್ನಿಸಿತು. ಬರಹ ಓದಿ ಮುಗಿದ ನಂತರ ಯಾರೋ ಆತ್ಮೀಯರೊಂದಿಗೆ ಮನಬಿಚ್ಚಿ ಮಾತಾನಾಡಿದ ಅನುಭವ ಆಯಿತು....😊😊🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರೋಹಿಣಿ ಮಠದ
    18 மே 2021
    ಅಬ್ಬಾ!!! ಎಷ್ಟೆಲ್ಲ ಒಳ್ಳೆಯ ವಿಚಾರಗಳು👌👌👌👏👏👏 ಲಾಕ್ ಡೌನ್ ಹೇಗಪ್ಪ ಸಮಯ ಕಳೆಯುವುದು ಅಂತ ಗೋಳಾಡುವವರಿಗೆ ಉತ್ತಮ ಸಲಹೆಗಳು ಮನಸನ್ನು ಪ್ರಸನ್ನವಾಗಿಡಲು ದೊಡ್ಡ ಸಾಧನೆ ಏನು ಬೇಡ ಸಣ್ಣ ಬದಲಾವಣೆ ನಮ್ಮ ಆಲೋಚನೆಯಲ್ಲಿ ಇದ್ದರೆ ಸಾಕು.ನಿಜ ಈ ಕೋರೋನ ಮಹಾ ಮಾರಿ ಇಂದ ಎಷ್ಟೆಲ್ಲ ಆತಂಕ ಸೃಷ್ಟಿಯಾಯಿತು ಭಯದ ವಾತಾವರಣ ನಿರ್ಮಾಣ ಆಗಿ ಕಂಗಾಲು ಆದೆವು ಮುಂದೆ ಏನು ಅನ್ನೋದೇ ದೊಡ್ಡ ಚಿಂತೆ ಆಯಿತು ಆದ್ರೆ ಮನೋಬಲ ಇದ್ರೆ ಎಂಥ ಮಹಾಮಾರಿನು ಓಡಿಸಬಹುದು ಅಂತ ಎಷ್ಟು ಚಂದ ಹೇಳಿದ್ರಿ ನಮ್ಮ ಹಿರಿಯರು ಎಂತೆಂಥ ಕಠಿಣ ಪರಿಸ್ಥಿತಿ ಎದುರಿಸಿ ಬಂದಿದಾರೆ ಆದ್ರೆ ಅವರು ಯಾವತ್ತೂ ಧೃತಿ ಗೆಟ್ಟಿಲ್ಲ ಈಗ ನಾವು ಅದೇ ಹಾದಿಯಲ್ಲಿ ಸಾಗಬೇಕಿದೆ. ಸಾವು ನೋವು ಸಹಜ ಇದ್ದಿದ್ದೇ ಎಲ್ಲವನ್ನೂ ಸ್ವೀಕರಿಸಬೇಕು ಅಷ್ಟೇ ನಿರ್ಲಕ್ಷ್ಯ ಮಾಡದೇ ಜಾಗರೂಕತೆ ಇಂದ ಮುನ್ನಡೆಯಬೇಕು ರೋಗದಿಂದ ಸಾಯುವವರಿಗಿಂತ ಭಯದಿಂದ ಸಾಯುವವವರು ಹೆಚ್ಚು ಅಕ್ಷರಶಃ ಸತ್ಯ ಆತ್ಮ ಸ್ಥೈರ್ಯ ಜಾಗ್ರತೆಗೊಳಿಸುವ ಇಂಥ ವಿಷಮ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಎಲ್ಲರ ಮನಸಿಗೆ ಸಮಾಧಾನ ಕೊಡುವ ಆಪ್ತ ಸಮಾಲೋಚನೆ ಅನ್ನಬಹುದು ಧನ್ಯವಾದಗಳು ಹೀಗೆ ಸದಭಿರುಚಿಯ ಬರಹಗಳ ನಿರೀಕ್ಷೆಯಲ್ಲಿ👌👌👏👏👏
  • author
    ನಾನು ನನ್ನ ಲೇಖನಿ....✍💚
    18 மே 2021
    ವಾವ್...!! ಸೂಪರ್ ಸರ್... ವಾಸ್ತವಕ್ಕೆ ಅಗತ್ಯವಾದ ಒಂದೊಳ್ಳೆ ಲೇಖನ... ಹೌದು ಭಯದಿಂದ ಸಾಯೋರೆ ಹೆಚ್ಚಾಗಿದ್ದಾರೆ ಈವಾಗ... ನ್ಯೂಸ್ ನವರಿಂದಲೇ ಭಯ ಹೆಚ್ತ ಇರೋದು.. ನಮ್ಮನೇಲು ನಮ್ಮಮ್ಮಿ ನ್ಯೂಸ್ ನೋಡಿ ನೋಡಿ ಹೆದುರುತ್ತಾರೆ.. ಆದ್ರೆ ನಮ್ಮಜ್ಜಿನೆ ಪರ್ವಾಗಿಲ್ಲ.... ಯಾವಾಗಲಾದ್ರೂ ಸಾಯೋದ್ ಇದ್ದೆ ಇರುತ್ತೆ... ಅದ್ಕೆ ಯಾಕ್ ಭಯ... ಈ ಕ್ಷಣ ಖುಷಿಯಾಗಿರ್ಬೇಕು ಅಷ್ಟೇ ಅಂತ... ಸೀರಿಯಲ್ ನೋಡ್ಕೊಂಡ್ ಹ್ಯಾಪಿಯಾಗ್ ಇದ್ದಾರೆ...😂😂😂 ಈಗಿನ ಸಂಧರ್ಭದಲ್ಲಿ ಭಯ ಪಟ್ಟು ಕೂರೋದ್ರಿಂದ ಏನು ಪ್ರಯೋಜನ ಇಲ್ಲ... ಭಯ ಪಟ್ಟ ತಕ್ಷಣ ಕರೋನ ಹೋಗಲ್ಲ...ಧೈರ್ಯವಾಗಿ ಇದ್ರೆ ಬಂದ್ರು ಕೂಡ ಹೋಗುತ್ತೆ ಅನ್ನೋದು ಅರ್ಥ ಆದ್ರೆ ಸಾಕು ಎಲ್ಲರಿಗೂ... ಈ ಕ್ಷಣಗಳನ್ನ ಖುಷಿಯಾಗಿ ಅನುಭವಿಸಬೇಕು ಅಷ್ಟೇ... ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ.. ತುಂಬಾ ಧನ್ಯವಾದಗಳು ಸರ್ ನಿಮ್ಗೆ.. ಒಂದೊಳ್ಳೆ ಉತ್ತಮ ಲೇಖನ ನೀಡಿದ್ದಕ್ಕೆ...🙏🙏🙏🙏🙏🙏
  • author
    Maanvi "Anmol"
    21 மே 2021
    ಪಯಣದ ಹಾದಿಯಲ್ಲಿ ಗ್ರಹಣದ ಅನುಭವ.ಗ್ರಹಣ ಎಂದರೆ ಕತ್ತಲು ಎನ್ನುವ ಭಾವನೆ... ಇಂದು ಅನುಭವ ಆದಂತೆ ದಿನ ಕಳೆಯುತ್ತಿದ್ದೆ. ರಸನಿಮಿಷವೋ ವಿಷನಿಮಿಷವೋ ಸಮಯ ಹಾಗೆ ಸರಿಯುತ್ತಿದೆ.ಎಲ್ಲಾ ಕಡೆಯಿಂದ ಮರಣ ಸಪ್ಪಳ ಕೇಳಿದಂತೆ.. ವಾಸ್ತವದಲ್ಲಿ ಉದ್ಭವಿಸಿರುವ ಸಮಸ್ಯೆಯು ಪರಿಹಾರವಿಲ್ಲದಿರುವ ಸಮಸ್ಯೆ ಅಲ್ಲವೆಂದು ಅರಿತಿದ್ದರೂ ಮನಸಲ್ಲಿ ತಳಮಳ,ಭಯ,ಆತಂಕ ಇದರಿಂದ ಮಾನಸಿಕವಾಗಿ ಕುಗ್ಗಿ ಹೋದವರೇ ಬಹಳ ಮಂದಿ. ಇಂತಹ ಸಂದರ್ಭದಲ್ಲಿ ನಿಮ್ಮ ಈ ಲೇಖನ ಓದಿ ಕುಗ್ಗಿ ಹೋದ ಮನಸ್ಸಿಗೆ ತುಸು ನಿರಾಳ ಸಮಾಧಾನ ಸಿಗುವುದು ಖಂಡಿತ ಸರ್..ಬಹಳ ದಿನಗಳ ಬಳಿಕ ಉಪಯುಕ್ತ ಮಾಹಿತಿಗಳೊಂದಿಗೆ ಅತ್ಯುತ್ತಮ ಬರಹದೊಂದಿಗೆ ಓದಿ ಖುಷಿ ಅನ್ನಿಸಿತು. ಬರಹ ಓದಿ ಮುಗಿದ ನಂತರ ಯಾರೋ ಆತ್ಮೀಯರೊಂದಿಗೆ ಮನಬಿಚ್ಚಿ ಮಾತಾನಾಡಿದ ಅನುಭವ ಆಯಿತು....😊😊🙏