pratilipi-logo ಪ್ರತಿಲಿಪಿ
ಕನ್ನಡ

ಧೈರ್ಯಂ ಸರ್ವತ್ರ ಸಾಧನಂ

5
133

enough.. !!   Yes  enough is just enough !  ಇನ್ನು ಸಾಕು !!   ಎಲ್ಲದಕ್ಕೂ ಒಂದು ಪರಿಧಿ ಇದೆ !  ಮೂಗು ಹಿಡಿದಾಗಲೇ ಬಾಯಿ ತೆರೆದುಕೊಳ್ಳುವುದು !  ಅನಿವಾರ್ಯತೆ ಎನ್ನುವುದು  ಎಲ್ಲವನ್ನೂ ಮಾಡಿಸುತ್ತದೆ !  ಆಗದು ...

ಓದಿರಿ
ಲೇಖಕರ ಕುರಿತು
author
ವಿದ್ಯಾ ವಾಮಂಜೂರು

ಕಡಲ ನಗರಿಯ 'ಕುಡ್ಲ' ಮಂಗಳೂರು ನನ್ನೂರು. ಕರಾವಳಿಯ ಸೊಗಡು, ಸೊಬಗಿನ ಮಧ್ಯೆ ಬೆಳೆದ ನನಗೆ ಎಳವೆಯಲ್ಲೇ ಅಂಟಿಕೊಂಡಿದ್ದು ಅಕ್ಷರ ಲೋಕದ ನಂಟು. ಸಾಹಿತ್ಯದ ಓದಿನೆಡೆಗಿದ್ದ ಅಪಾರ ಆಸಕ್ತಿ ಮುಂದಕ್ಕೆ ಅದನ್ನೇ ಅಕ್ಷರ ರೂಪಕ್ಕಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸುಳ್ಳಲ್ಲ. ಮುದ್ರಣ ರೂಪದಲ್ಲಿ ಮೂರ್ನಾಲ್ಕುಪುಸ್ತಕಗಳು ಈಗಾಗಲೇ ಹೊರ ಬಂದಿದ್ದರೂ ಈ ರೀತಿಯ ಪ್ರಯತ್ನ ಇದೇ ಮೊದಲು. ಓದುಗರಾದ ನಿಮ್ಮೆಲ್ಲರ ಸಹಕಾರ ಆಶೀರ್ವಾದ ಸದಾ ಕಾಲ ನನ್ನ ಮೇಲಿರಲಿ. ನೀವುಗಳು ಓದಿ ಮೆಚ್ಚಿಕೊಂಡರೆ ನನಗದೇ ಬಹುದೊಡ್ಡ ಪುರಸ್ಕಾರ, ಪಾರಿತೋಷಕ. 🙏🙏🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manju Nagarkar
    19 ಆಗಸ್ಟ್ 2025
    ಆಶಾದಾಯಕ ಬರಹ 👌👌👌👌 ಈಗಿನ ಸಮಯಕ್ಕೆ ಅಂತೂ ಇಂಥಹ ಸ್ಪೂರ್ತಿ ನಮಗೇ ನಾವೇ ತುಂಬಿಸಿಕೊಳ್ಳುವುದು ಒಂದು ರೀತಿಯಲ್ಲಿ ಅನಿವಾರ್ಯ ಕೂಡಾ ಹೌದು . ಕುಗ್ಗಿ ಕುಳಿತರೆ ಬಾಳು ಬರೀ ಗೋಳಾಗುವುದಲ್ಲದೆ ಇನ್ನೇನೂ ಸಾಧನೆಯಾಗದು 👍 ಅದಕ್ಕಾಗಿ ನಿತ್ಯವೂ ನಮಗೆ ನಾವೇ ಧೈರ್ಯ ತಂದುಕೊಳ್ಳುವುದು ಬಹಳ ಮುಖ್ಯ 👍👍👍 ಇನ್ನೂ ಒಂದಿಷ್ಟು ಬರೆದಿದ್ದರೆ ಚೆನ್ನಾಗಿತ್ತು ಎನ್ನುವುದು ನನ್ನ ಅನಿಸಿಕೆ . ಮುಂದೆ ಇಂತಹ motivational ಬರಹ ಬರೆಯುವಾಗ ಸ್ವಲ್ಪ ಹೆಚ್ಚು ಬರೆಯಿರಿ ಮೇಡಂ .. ನಿಮಗೆ ಗೊತ್ತಿರುವುದಿಲ್ಲ.. ಕುಸಿದು ಕೂತಿರುವ ಇನ್ಯಾರಿಗೋ ಇಂಥಹ ಬರಹ ಮನಸಿಗೆ ಬಲ ತುಂಬಬಹುದು , ಧೈರ್ಯ ನೀಡಬಹುದು . ಎಷ್ಟೋ ಸಲ ನಮಗೆ ಗೊತ್ತಿಲ್ಲದೆ ನಮ್ಮ ಮಾತುಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರಿರುತ್ತದೆ . ಯಾರಿಗೇ ಆದರೂ ನಮ್ಮ ಮಾತುಗಳು ಒಳಿತು ಮಾಡುತ್ತವೆ ಎಂದರೆ ಅದಕ್ಕಿಂತ ಖುಷಿ ಇನ್ನೇನಿದೆ ಅಲ್ವಾ ಮೇಡಂ ..😊😊😊👍👍 ಆದರೂ ತುಂಬಾ ಚೆನ್ನಾಗಿ ಬರೆದಿದ್ದೀರಿ .. ಬಹಳ ಆಶಾದಾಯಕ ಮಾತುಗಳು 👍👍👍👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🥰🥰😍
  • author
    Arjun Shenoy
    19 ಆಗಸ್ಟ್ 2025
    energy booster dose . 😁😁 ಹೌದು ಯಾರಿದ್ದರೂ ಯಾರು ಹೋದರೂ ಬದುಕು ಕೊನೆ ಅಲ್ಲ ! ಅಥವಾ ಯಾವ ಕಷ್ಟ ಬಂದರೂ ಅದೇ ಬದುಕಿನ ಅಂತಿಮ ಘಟ್ಟ ಅಲ್ಲ . ಅದರಾಚೆಗೆ ಒಂದು ಸುಂದರವಾದ ಬದುಕು ಇದೆ , ಆ ಬದುಕು ಸಿಗಬೇಕಾದರೆ ನಡೆವ ದಾರಿಯಲ್ಲಿ ಪಾದಗಳಿಗೆ ಅಡ್ಡಲಾಗಿ ಸಿಗುವ ಅಡೆ ತಡೆ ಎಲ್ಲವನ್ನೂ ದಾಟಿ ಮುಂದೆ ಸಾಗಲೇ ಬೇಕು 👍👍👍👍👌👌👌 ಬಹಳ ಸ್ಫೂರ್ತಿದಾಯಕ ಮಾತುಗಳು ಮೇಡಂ ಶುಭೋದಯ 💐💐💐💐🌹🌹🌹🌹🌹🌹🌹🌹🌹
  • author
    ಈಶ "Eesha"
    19 ಆಗಸ್ಟ್ 2025
    ಮೂಗು ಹಿಡಿದಾಗಲೇ ಬಾಯಿ ತೆರೆದುಕೊಳ್ಳುವುದು. ಅರ್ಥಪೂರ್ಣ ಮಾತು. ಕಷ್ಟಗಳಿಗೆ ಹತಾಶರಾಗಿ ಕುಸಿಯದೇ, ಅವುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು, ಬಿದ್ದಲ್ಲಿಂದಲೇ ಎದ್ದು ತೋರಿಸುವ ಧೈರ್ಯ ಮಾಡಬೇಕು. ಒಂದು ಯಶಸ್ವಿ ಗುರಿಗೆ ಕಠಿಣವಾದ ಹಾದಿ ಸಹಜವೇ. ಅದೆಲ್ಲಾ ದಾಟಿಕೊಂಡು ಮುಂದೆ ಬಂದಾಗ ಸಿಗುವ ನೆಮ್ಮದಿಯೂ, ದೊಡ್ಡ ಆತ್ಮತೃಪ್ತಿ. ಸ್ಪೂರ್ತಿದಾಯಕ ಲೇಖನ✍️👏👏👏👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Manju Nagarkar
    19 ಆಗಸ್ಟ್ 2025
    ಆಶಾದಾಯಕ ಬರಹ 👌👌👌👌 ಈಗಿನ ಸಮಯಕ್ಕೆ ಅಂತೂ ಇಂಥಹ ಸ್ಪೂರ್ತಿ ನಮಗೇ ನಾವೇ ತುಂಬಿಸಿಕೊಳ್ಳುವುದು ಒಂದು ರೀತಿಯಲ್ಲಿ ಅನಿವಾರ್ಯ ಕೂಡಾ ಹೌದು . ಕುಗ್ಗಿ ಕುಳಿತರೆ ಬಾಳು ಬರೀ ಗೋಳಾಗುವುದಲ್ಲದೆ ಇನ್ನೇನೂ ಸಾಧನೆಯಾಗದು 👍 ಅದಕ್ಕಾಗಿ ನಿತ್ಯವೂ ನಮಗೆ ನಾವೇ ಧೈರ್ಯ ತಂದುಕೊಳ್ಳುವುದು ಬಹಳ ಮುಖ್ಯ 👍👍👍 ಇನ್ನೂ ಒಂದಿಷ್ಟು ಬರೆದಿದ್ದರೆ ಚೆನ್ನಾಗಿತ್ತು ಎನ್ನುವುದು ನನ್ನ ಅನಿಸಿಕೆ . ಮುಂದೆ ಇಂತಹ motivational ಬರಹ ಬರೆಯುವಾಗ ಸ್ವಲ್ಪ ಹೆಚ್ಚು ಬರೆಯಿರಿ ಮೇಡಂ .. ನಿಮಗೆ ಗೊತ್ತಿರುವುದಿಲ್ಲ.. ಕುಸಿದು ಕೂತಿರುವ ಇನ್ಯಾರಿಗೋ ಇಂಥಹ ಬರಹ ಮನಸಿಗೆ ಬಲ ತುಂಬಬಹುದು , ಧೈರ್ಯ ನೀಡಬಹುದು . ಎಷ್ಟೋ ಸಲ ನಮಗೆ ಗೊತ್ತಿಲ್ಲದೆ ನಮ್ಮ ಮಾತುಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರಿರುತ್ತದೆ . ಯಾರಿಗೇ ಆದರೂ ನಮ್ಮ ಮಾತುಗಳು ಒಳಿತು ಮಾಡುತ್ತವೆ ಎಂದರೆ ಅದಕ್ಕಿಂತ ಖುಷಿ ಇನ್ನೇನಿದೆ ಅಲ್ವಾ ಮೇಡಂ ..😊😊😊👍👍 ಆದರೂ ತುಂಬಾ ಚೆನ್ನಾಗಿ ಬರೆದಿದ್ದೀರಿ .. ಬಹಳ ಆಶಾದಾಯಕ ಮಾತುಗಳು 👍👍👍👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🥰🥰😍
  • author
    Arjun Shenoy
    19 ಆಗಸ್ಟ್ 2025
    energy booster dose . 😁😁 ಹೌದು ಯಾರಿದ್ದರೂ ಯಾರು ಹೋದರೂ ಬದುಕು ಕೊನೆ ಅಲ್ಲ ! ಅಥವಾ ಯಾವ ಕಷ್ಟ ಬಂದರೂ ಅದೇ ಬದುಕಿನ ಅಂತಿಮ ಘಟ್ಟ ಅಲ್ಲ . ಅದರಾಚೆಗೆ ಒಂದು ಸುಂದರವಾದ ಬದುಕು ಇದೆ , ಆ ಬದುಕು ಸಿಗಬೇಕಾದರೆ ನಡೆವ ದಾರಿಯಲ್ಲಿ ಪಾದಗಳಿಗೆ ಅಡ್ಡಲಾಗಿ ಸಿಗುವ ಅಡೆ ತಡೆ ಎಲ್ಲವನ್ನೂ ದಾಟಿ ಮುಂದೆ ಸಾಗಲೇ ಬೇಕು 👍👍👍👍👌👌👌 ಬಹಳ ಸ್ಫೂರ್ತಿದಾಯಕ ಮಾತುಗಳು ಮೇಡಂ ಶುಭೋದಯ 💐💐💐💐🌹🌹🌹🌹🌹🌹🌹🌹🌹
  • author
    ಈಶ "Eesha"
    19 ಆಗಸ್ಟ್ 2025
    ಮೂಗು ಹಿಡಿದಾಗಲೇ ಬಾಯಿ ತೆರೆದುಕೊಳ್ಳುವುದು. ಅರ್ಥಪೂರ್ಣ ಮಾತು. ಕಷ್ಟಗಳಿಗೆ ಹತಾಶರಾಗಿ ಕುಸಿಯದೇ, ಅವುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು, ಬಿದ್ದಲ್ಲಿಂದಲೇ ಎದ್ದು ತೋರಿಸುವ ಧೈರ್ಯ ಮಾಡಬೇಕು. ಒಂದು ಯಶಸ್ವಿ ಗುರಿಗೆ ಕಠಿಣವಾದ ಹಾದಿ ಸಹಜವೇ. ಅದೆಲ್ಲಾ ದಾಟಿಕೊಂಡು ಮುಂದೆ ಬಂದಾಗ ಸಿಗುವ ನೆಮ್ಮದಿಯೂ, ದೊಡ್ಡ ಆತ್ಮತೃಪ್ತಿ. ಸ್ಪೂರ್ತಿದಾಯಕ ಲೇಖನ✍️👏👏👏👌👌👌