pratilipi-logo ಪ್ರತಿಲಿಪಿ
ಕನ್ನಡ

'ದೇಶ ಸುತ್ತು ಕೋಶ ಓದು'

4.6
24

ನಮ್ಮ ರಾಮಾಯಣ ಮಹಾಭಾರತಗಳ ಮೀರಿದ ಅಚ್ಚರಿಯ ಪುಸ್ತಕಗಳುಂಟೆ !? ಒಂದೊಂದು ಪಾತ್ರಗಳು ಜೀವನದ ಪಾಠಗಳು ಕೃಷ್ಣನ ಸಂದೇಶ ಗಾಯಕ್ಕೆ ಔಷಧಿ ವೇದ ಉಪನಿಷತ್ತುಗಳು ದೇಶದ ಸಂಸ್ಕೃತಿಯ ಪ್ರತಿಕ ಡಿವಿಜಿಯವರ 'ಮಂಕುತಿಮ್ಮನ ಕಗ್ಗ' ಬದುಕಿನ ಸಾರ ! ...

ಓದಿರಿ
ಲೇಖಕರ ಕುರಿತು
author
ಕಲ್ಪನಾ ಗುನಗಾ

ಸುಂದರವಾದ ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದವಳು ನಾನು. ನಮ್ಮದು ಉತ್ತರ ಕನ್ನಡ ಜಿಲ್ಲೆ. ವೃತ್ತಿಯಲ್ಲಿ ಶಿಕ್ಷಕಿ. ಈಗ ವಾಸವಾಗಿರುವುದು ಬೆಂಗಳೂರು. ಬಿಡುವಾದಾಗ ಕವನ, ಕಥೆ ಕಾದಂಬರಿಗಳನ್ನು ಬರೆಯುತ್ತಿರುತ್ತೆನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹💖ಗೌರಿ 💖🌹
    24 ಮೇ 2022
    ಹೌದು ಸಿಸ್, "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಎಂಬ ಗಾದೆ ಮಾತು ಸತ್ಯವಾದ ಮಾತು . ರಾಮಾಯಣ ಹಾಗೂ ಮಹಾಭಾರತ ಹಾಗೂ ಭಗವದ್ಗೀತೆಗಳಂತಹ ಪುಸ್ತಕವೇ ಅಚ್ಚರಿ ಪುಸ್ತಕ, ಇವುಗಳಲ್ಲಿ ಬರುವ ಪಾತ್ರಗಳು ನಮ್ಮ ಜೀವನಕ್ಕೆ ಒಂದೊಂದು ರೀತಿಯ ಸಂದೇಶ ಕೊಡುತ್ತವೆ. ಜೀವನದ ಮೌಲ್ಯಗಳ ಬಗ್ಗೆ ತಿಳಿಸುತ್ತವೆ.ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸೂಪರ್ ಸಿಸ್ ✍️✍️✍️✍️✍️✍️👌👌👌👌👌👌👌💐💐💐💐💐💐💐💐💐💐💐💐💐👌👌
  • author
    ಕವಿತಾ ಕೃಷ್ಣಮೂರ್ತಿ
    24 ಮೇ 2022
    ರಾಮಾಯಣ ಮಹಾಭಾರತ ಕಥೆಗಿನ್ನ ಕಥೆಗಳು ಉಂಟೆ. ಜೀವನ ಪಾಠ , ನಿಗೂಢ , ರಹಸ್ಯ , ಪತ್ತೇದಾರಿ ಎಲ್ಲವೂ ಇಲ್ಲಿದೆ ಕೃಷ್ಣನ ಉಪನಿಷತ್ತುಗಳು ಜೀವನದ ಮೌಲ್ಯವನ್ನು ತೋರಿಸುತ್ತದೆ. ದೇಶ ಸುತ್ತು ಕೋಶ ಓದು ಬರಹ ಅತ್ಯುತ್ತಮವಾಗಿದೆ🌹🌹👌👌👏👏
  • author
    ಆಶಾ ಉಮೇಶ್
    24 ಮೇ 2022
    ಉತ್ತಮ ಜೀವನಕ್ಕೆ ಪುಸ್ತಕದ ಆಯ್ಕೆ ಚೆನ್ನಾಗಿರಬೇಕು.. ಕಾದಂಬರಿ ಆಗಿರ್ಬಹುದು, ಕಥೆ ಅಥವಾ ಸಾಹಿತ್ಯದಲ್ಲಿ ಒಂದು ಉತ್ತಮ ಸಂದೇಶ ಇರುವಂತದ್ದು.. ಸೂಪರ್ 👌👌👌👌👌👌👌👌👌🙏🙏🙏🙏💐💐💐💐💐🌹🌹🌹ಚೆನ್ನಾಗಿದೆ ಬರಹ 💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹💖ಗೌರಿ 💖🌹
    24 ಮೇ 2022
    ಹೌದು ಸಿಸ್, "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಎಂಬ ಗಾದೆ ಮಾತು ಸತ್ಯವಾದ ಮಾತು . ರಾಮಾಯಣ ಹಾಗೂ ಮಹಾಭಾರತ ಹಾಗೂ ಭಗವದ್ಗೀತೆಗಳಂತಹ ಪುಸ್ತಕವೇ ಅಚ್ಚರಿ ಪುಸ್ತಕ, ಇವುಗಳಲ್ಲಿ ಬರುವ ಪಾತ್ರಗಳು ನಮ್ಮ ಜೀವನಕ್ಕೆ ಒಂದೊಂದು ರೀತಿಯ ಸಂದೇಶ ಕೊಡುತ್ತವೆ. ಜೀವನದ ಮೌಲ್ಯಗಳ ಬಗ್ಗೆ ತಿಳಿಸುತ್ತವೆ.ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸೂಪರ್ ಸಿಸ್ ✍️✍️✍️✍️✍️✍️👌👌👌👌👌👌👌💐💐💐💐💐💐💐💐💐💐💐💐💐👌👌
  • author
    ಕವಿತಾ ಕೃಷ್ಣಮೂರ್ತಿ
    24 ಮೇ 2022
    ರಾಮಾಯಣ ಮಹಾಭಾರತ ಕಥೆಗಿನ್ನ ಕಥೆಗಳು ಉಂಟೆ. ಜೀವನ ಪಾಠ , ನಿಗೂಢ , ರಹಸ್ಯ , ಪತ್ತೇದಾರಿ ಎಲ್ಲವೂ ಇಲ್ಲಿದೆ ಕೃಷ್ಣನ ಉಪನಿಷತ್ತುಗಳು ಜೀವನದ ಮೌಲ್ಯವನ್ನು ತೋರಿಸುತ್ತದೆ. ದೇಶ ಸುತ್ತು ಕೋಶ ಓದು ಬರಹ ಅತ್ಯುತ್ತಮವಾಗಿದೆ🌹🌹👌👌👏👏
  • author
    ಆಶಾ ಉಮೇಶ್
    24 ಮೇ 2022
    ಉತ್ತಮ ಜೀವನಕ್ಕೆ ಪುಸ್ತಕದ ಆಯ್ಕೆ ಚೆನ್ನಾಗಿರಬೇಕು.. ಕಾದಂಬರಿ ಆಗಿರ್ಬಹುದು, ಕಥೆ ಅಥವಾ ಸಾಹಿತ್ಯದಲ್ಲಿ ಒಂದು ಉತ್ತಮ ಸಂದೇಶ ಇರುವಂತದ್ದು.. ಸೂಪರ್ 👌👌👌👌👌👌👌👌👌🙏🙏🙏🙏💐💐💐💐💐🌹🌹🌹ಚೆನ್ನಾಗಿದೆ ಬರಹ 💐