ದಯವೇ ಧರ್ಮದ ಮೂಲವಯ್ಯ, ದಯವೊಂದಿದ್ರೆ ಜಗವು ಶ್ರೇಷ್ಠವಯ್ಯ — ಎಂದರು ಬಸವಣ್ಣ, ನುಡಿಗಳಲ್ಲಿ ಜೀವವಿತ್ತು, ಪ್ರೀತಿಯ ಬೀಜ ಬಿತ್ತಿದಂತೆ ಆತನು ಮಾತು ಕೊಟ್ಟ. ಆದರೆ ಇಂದು ಏನಾಯಿತೋ ಜಗಕೆ, ದಯೆಯ ಹಾದಿ ಮರೆಯಾಗಿದೆ ಮನಕೆ. ನೋವಿನಲ್ಲಿ ನಗು ಇಲ್ಲ, ...
ನನ್ನ ಕಲ್ಪನೆಗಳನ್ನು ಬರವಣಿಗೆ ಯಾಗಿ ಬರೆವ ನನಗೆ ನಿಮ್ಮ ಪ್ರೀತಿ ಪ್ರೋತ್ಸಾಹವೇ ಶಕ್ತಿ ನನ್ನ ಬರವಣಿಗೆಯಲ್ಲಿ ತಪ್ಪು ಕಂಡಲ್ಲಿ ತಿದ್ದಿ ಬುದ್ಧಿ ಹೇಳುವ ಹಕ್ಕು ನಿಮಗಿದೆ.
ಹರೀಶ್ ಅಚ್ಚು ✍
ಸಾರಾಂಶ
ನನ್ನ ಕಲ್ಪನೆಗಳನ್ನು ಬರವಣಿಗೆ ಯಾಗಿ ಬರೆವ ನನಗೆ ನಿಮ್ಮ ಪ್ರೀತಿ ಪ್ರೋತ್ಸಾಹವೇ ಶಕ್ತಿ ನನ್ನ ಬರವಣಿಗೆಯಲ್ಲಿ ತಪ್ಪು ಕಂಡಲ್ಲಿ ತಿದ್ದಿ ಬುದ್ಧಿ ಹೇಳುವ ಹಕ್ಕು ನಿಮಗಿದೆ.
ಹರೀಶ್ ಅಚ್ಚು ✍
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ