ನಮಸ್ಕಾರ .ಪ್ರತಿಲಿಪಿಯ ಕನ್ನಡ ಓದುಗ ಬಳಗಕ್ಕೆ ಕನ್ನಡಿಗ ರವಿಯ ಶುಭ ನಮನಗಳು. ನನ್ನ ಹೆಸರು ರವಿ.ವಿಠ್ಠಲ.ಆಲಬಾಳ. ಊರು ಜಮಖಂಡಿ . ದುಡಿಮೆಗಾಗಿ ಬೆಂಗಳೂರಿನಲ್ಲಿ ವಾಸ .ಬರವಣಿಗೆ ನನ್ನ ಹವ್ಯಾಸ,ಕಥೆ, ಕವನ,ಮನಸ್ಸಿಗೆ ಹೊಳೆದ ಯೋಚನೆಗಳನ್ನು ಬರವಣಿಗೆಯ ರೂಪ ನೀಡುವುದು ನನ್ನ ಹವ್ಯಾಸ. ಬರೆದ ಕೆಲವು ಲೇಖನಗಳು ರವಿಬೆಳಗೆರೆಯವರ ಓ ಮನಸೇ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ ಧಾರವಾಡ,ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಭಾಷಣ ಮಾಡಿದ ಅನುಭವವಿದೆ. ನನ್ನ ಬರಹವನ್ನು ಮೆಚ್ಚಿದ ಆತ್ಮೀಯರೆಲ್ಲರಿಗೂ ನನ್ನ ಹ್ರದಯದಾಳದ ನಮನ. ನಿಮ್ಮ ಮೆಚ್ಚುಗೆ, ಮತ್ತು ಬೆಂಬಲವೇ ಬರಹಗಾರನ ದೊಡ್ಡ ಶಕ್ತಿ. ಧನ್ಯವಾದಗಳು. ರವಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ