pratilipi-logo ಪ್ರತಿಲಿಪಿ
ಕನ್ನಡ

ದೈವ ಸಂಕಲ್ಪ 🙏😊

5
22

ಸಹನಾ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು, ಹತ್ತನೇ ತರಗತಿ ಎಕ್ಸಾಮ್ ಬರೆದಿದ್ದಳು, ರಿಸಲ್ಟ್ಗಾಗಿ ಕಾಯುತ್ತಿದ್ದಳು, ಆಗ ಮೊಬೈಲ್ಗಳಿಲ್ಲದ ಕಾಲ, ರಿಸಲ್ಟ್ ತಿಳಿಯಲು ಸ್ಕೂಲ್ಗೆ ಹೋಗಬೇಕಿತ್ತು, ರಿಸಲ್ಟ್ ನ ದಿನ ನಿಗದಿ ಆಗಿತ್ತು, ಸಹನಾ ಇದ್ದುದು ...

ಓದಿರಿ
ಲೇಖಕರ ಕುರಿತು
author
ಅರ್ಚನಾ ಆರ್ ಕೆ

ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Jyothi Lakshi R
    19 ಅಕ್ಟೋಬರ್ 2023
    ಒಳ್ಳೆ ನೀತಿ ಕಥೆ ಅರ್ಚನಾ,, ಈಸಬೇಕು ಇದ್ದು ಜಯಿಸಬೇಕು ಅನ್ನುವ ಮಾತಿನಂತೆ ದೇವರು ಕೊಟ್ಟಿರುವ ಬದುಕನ್ನು ದುಡುಕಿ ಅಂತ್ಯಗೊಳಿಸದೆ ಸಹನೆಯಿಂದ ಇದ್ದು ಸಾಧಿಸಬೇಕು. ಗಂಗಿಯ ಮೂಲಕ ಒಬ್ಬ ಮನುಷ್ಯನ ಜೀವ ಹಾಗೂ ಜೀವನ ಎಷ್ಟು ಅಮೂಲ್ಯ ಅಂತ ನೀವು ಉದಾಹರಣೆ ಸಮೇತ ಎಷ್ಟು ಚಂದ ತಿಳಿಸಿದ್ದೀರಿ ಪುಟ್ಟ ಮಕ್ಕಳಿಗೂ ಅರ್ಥವಾಗುವಂತೆ. 👌🏻👌🏻.
  • author
    ವಾಣಿಶ್ರೀ ಹೆಚ್ ಎನ್
    19 ಅಕ್ಟೋಬರ್ 2023
    ಆತುರದ ನಿರ್ಧಾರ ಎಂತಹಾ ಅನಾಹುತವನ್ನು ಸೃಷ್ಟಿಸುತ್ತದೆ , ಅದೇ ಆ ಒಂದು ಕ್ಷಣ ಯೋಚಿಸಿದರೆ ಚೆಂದ ಎನ್ನುವುದು ಮತ್ತು ಆ ಕ್ಷಣದ ಯೋಚನೆಗೆ ಸಹಾಯ ಆದವರು ದೇವರು ಆಗುವುದರಲ್ಲಿ ಎರಡು ಮಾತಿಲ್ಲ. ಸೂಪರ್ ಸಿಸ್ 👌👌👌👌👌👌👌
  • author
    Venkatesh MT
    19 ಅಕ್ಟೋಬರ್ 2023
    ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಂಡ ಆತುರದ ನಿರ್ಧಾರ ತಪ್ಪು, ಎಂಬ ಅರಿವಾಯಿತು! ಆ ಅರಿವನ್ನು ಮೂಡಿಸಿದವಳೇ ದೇವರಾಗಿಬಿಟ್ಟಳು! ಚೆಂದದ ಕಥೆ ಮೇಡಂ 👌👌👌🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Jyothi Lakshi R
    19 ಅಕ್ಟೋಬರ್ 2023
    ಒಳ್ಳೆ ನೀತಿ ಕಥೆ ಅರ್ಚನಾ,, ಈಸಬೇಕು ಇದ್ದು ಜಯಿಸಬೇಕು ಅನ್ನುವ ಮಾತಿನಂತೆ ದೇವರು ಕೊಟ್ಟಿರುವ ಬದುಕನ್ನು ದುಡುಕಿ ಅಂತ್ಯಗೊಳಿಸದೆ ಸಹನೆಯಿಂದ ಇದ್ದು ಸಾಧಿಸಬೇಕು. ಗಂಗಿಯ ಮೂಲಕ ಒಬ್ಬ ಮನುಷ್ಯನ ಜೀವ ಹಾಗೂ ಜೀವನ ಎಷ್ಟು ಅಮೂಲ್ಯ ಅಂತ ನೀವು ಉದಾಹರಣೆ ಸಮೇತ ಎಷ್ಟು ಚಂದ ತಿಳಿಸಿದ್ದೀರಿ ಪುಟ್ಟ ಮಕ್ಕಳಿಗೂ ಅರ್ಥವಾಗುವಂತೆ. 👌🏻👌🏻.
  • author
    ವಾಣಿಶ್ರೀ ಹೆಚ್ ಎನ್
    19 ಅಕ್ಟೋಬರ್ 2023
    ಆತುರದ ನಿರ್ಧಾರ ಎಂತಹಾ ಅನಾಹುತವನ್ನು ಸೃಷ್ಟಿಸುತ್ತದೆ , ಅದೇ ಆ ಒಂದು ಕ್ಷಣ ಯೋಚಿಸಿದರೆ ಚೆಂದ ಎನ್ನುವುದು ಮತ್ತು ಆ ಕ್ಷಣದ ಯೋಚನೆಗೆ ಸಹಾಯ ಆದವರು ದೇವರು ಆಗುವುದರಲ್ಲಿ ಎರಡು ಮಾತಿಲ್ಲ. ಸೂಪರ್ ಸಿಸ್ 👌👌👌👌👌👌👌
  • author
    Venkatesh MT
    19 ಅಕ್ಟೋಬರ್ 2023
    ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಂಡ ಆತುರದ ನಿರ್ಧಾರ ತಪ್ಪು, ಎಂಬ ಅರಿವಾಯಿತು! ಆ ಅರಿವನ್ನು ಮೂಡಿಸಿದವಳೇ ದೇವರಾಗಿಬಿಟ್ಟಳು! ಚೆಂದದ ಕಥೆ ಮೇಡಂ 👌👌👌🙏