pratilipi-logo ಪ್ರತಿಲಿಪಿ
ಕನ್ನಡ

ಚಿಗುರು ಮನ

4.6
965

ಘಟನೆ.೧. ರಾತ್ರಿ ಹತ್ತು ಗಂಟೆಯಾದರೂ ಮಗ ಮನೆಗೆ ಬಂದಿಲ್ಲ. ವೆಂಕಟಪ್ಪನವರು ಚಡಪಡಿಸುತ್ತಿದ್ದಾರೆ. ಅನುರಾಧ ಮಗನ ಬರುವಿಕೆಗಾಗಿ ಗೇಟ್ ಹತ್ತಿರ ಕಾಯುತ್ತಿದ್ದಾರೆ‌. ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಕಾಯ್ದಿದ್ದಾಯಿತು. ಮರುದಿನ ಶಾಲೆಯ ಕಟ್ಟಡದ ...

ಓದಿರಿ
ಲೇಖಕರ ಕುರಿತು
author
ಮಮತಾ ಮ್ಯಾಗೇರಿ

ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ.. ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಜಗನ್ನಾಥ್ ಸಿಂಗ್ ಮುಗಳೂರು
    14 ನವೆಂಬರ್ 2017
    ಕೆರೆಗೆ ನೀರಿಗಾಗಿ ಬಂದ ಕರು ನೀರನ್ನ ಹುಡುಕುವ ರೀತಿ ಪ್ರೀತಿಗಾಗಿ ಈ ನೆಲೆ ಗುಡ್ ಅನ್ನಿಸ್ತು ಮ್ಯಾಮ್
  • author
    Pradeep Gowda
    11 ನವೆಂಬರ್ 2017
    Present situation of our society
  • author
    ಜೈವಂತ ಗಾಂಜೇಕರ
    08 ಡಿಸೆಂಬರ್ 2017
    ತುಂಬಾ ಚನ್ನಾಗಿದೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಜಗನ್ನಾಥ್ ಸಿಂಗ್ ಮುಗಳೂರು
    14 ನವೆಂಬರ್ 2017
    ಕೆರೆಗೆ ನೀರಿಗಾಗಿ ಬಂದ ಕರು ನೀರನ್ನ ಹುಡುಕುವ ರೀತಿ ಪ್ರೀತಿಗಾಗಿ ಈ ನೆಲೆ ಗುಡ್ ಅನ್ನಿಸ್ತು ಮ್ಯಾಮ್
  • author
    Pradeep Gowda
    11 ನವೆಂಬರ್ 2017
    Present situation of our society
  • author
    ಜೈವಂತ ಗಾಂಜೇಕರ
    08 ಡಿಸೆಂಬರ್ 2017
    ತುಂಬಾ ಚನ್ನಾಗಿದೆ