pratilipi-logo ಪ್ರತಿಲಿಪಿ
ಕನ್ನಡ

ಚತುರನ ಚಾತುರ್ಯ

4.6
59

ಒಂದಾನೊಂದು ಊರಲ್ಲಿ ಇಬ್ಬರು ಬಹಳ ಆತ್ಮೀಯ ಸ್ನೇಹಿತರು ಇದ್ದರು ಇಬ್ಬರೂ ಪರಸ್ಪರ ನಂಬಿಕೆ ವಿಶ್ವಾಸದಿಂದ ಜೀವನ ನಡೆಸುತ್ತಿದ್ದರು. ಕಾಲ ಎಷ್ಟೇ ಮುಂದುವರೆದರೂ ಆಧುನಿಕತೆಗೆ ನಡೆದರು ಆ ಊರಿಗೆ ೪ಜಿ ಮೊಬೈಲ್ ಬಂದರೂ ಬಸ್ ಗಳ ಸೌಲಭ್ಯ ಸಾರಿಗೆ ...

ಓದಿರಿ
ಲೇಖಕರ ಕುರಿತು
author
ವೀರಭದ್ರ ಚಾಗಲ್

💛❤📚ಪ್ರತಿಲಿಪಿಗೆ ಧನ್ಯವಾದಗಳು😊🙏📝 ಇಂತಹ ಒಂದು ಅದ್ಬುತ ವೇದಿಕೆ ಕೊಟ್ಟಿದ್ದಕ್ಕೆ,

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆರ್ಘ್ಯ
    21 ಮೇ 2021
    ಈ ಕಥೆ ಮುಂಚೆನೇ ಓದಿದೀನಿ 🤔🤔 10 th ಲಿ ಇದೇ ಪಾಠ.., ಹೌದು ಮನುಷ್ಯನಿಗೆ ಬುದ್ದಿ ಮುಖ್ಯ., ಅವನು ಹೆದರಿ ಓಡಲು ಪ್ರಯತ್ನಿಸಿದರೆ ? ಅವನ ಜೀವಕ್ಕೆ ಕುತ್ತು., ಆದರೆ ಸಲ್ಪ ಬುದ್ದಿ ಉಪಯೋಗಿಸಿ ಹುಲಿಗೆ ಗದರಿದರಿಂದ ಹುಲಿಯೇ ಗಲಿಬಿಲಿಗೊಂಡು ಇವನು ಯಾರೋ ದೊಡ್ದು ಬ್ರಹ್ಮ ಅಂದುಕೊಂಡಿತು., ಮನುಷ್ಯರು ಆಸೆ., ಒಡವೆ., ಹಣಕ್ಕೆ ಆಸೆ ಪಡುತ್ತಾರೆ ಅಂತ ಪ್ರಾಣಿಗಳಿಗೂ ಗೊತ್ತು ನೋಡಿ 😆😆 ಹಣದ ಆಸೆ ತೋರಿ ತನ್ನ ಜೀವ ಉಳಿಸಿಕೊಂಡೆ ಎಂದು ನಂಬಿದ ಹುಲಿ., 🤣🤣 ತನ್ನ ಪ್ರಾಣದ ಜೊತೆ ಬಡತನವು ನೀಗಿತೆಂದು ತಿಳಿದ ಮಾನವ..., ಒಳ್ಳೆ ಕಥೆ..,
  • author
    K. S. Chaithra
    21 ಮೇ 2021
    shivappana samaya pragne mattu mobile enda geleyaribbaru jeevantavagi ULIDARU
  • author
    ಶ್ವೇತಕೃಷ್ಣ ಭಟ್
    22 ಮೇ 2021
    ಒಳ್ಳೆಯ ಕಥೆ ಚಂದದ ಬರಹ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆರ್ಘ್ಯ
    21 ಮೇ 2021
    ಈ ಕಥೆ ಮುಂಚೆನೇ ಓದಿದೀನಿ 🤔🤔 10 th ಲಿ ಇದೇ ಪಾಠ.., ಹೌದು ಮನುಷ್ಯನಿಗೆ ಬುದ್ದಿ ಮುಖ್ಯ., ಅವನು ಹೆದರಿ ಓಡಲು ಪ್ರಯತ್ನಿಸಿದರೆ ? ಅವನ ಜೀವಕ್ಕೆ ಕುತ್ತು., ಆದರೆ ಸಲ್ಪ ಬುದ್ದಿ ಉಪಯೋಗಿಸಿ ಹುಲಿಗೆ ಗದರಿದರಿಂದ ಹುಲಿಯೇ ಗಲಿಬಿಲಿಗೊಂಡು ಇವನು ಯಾರೋ ದೊಡ್ದು ಬ್ರಹ್ಮ ಅಂದುಕೊಂಡಿತು., ಮನುಷ್ಯರು ಆಸೆ., ಒಡವೆ., ಹಣಕ್ಕೆ ಆಸೆ ಪಡುತ್ತಾರೆ ಅಂತ ಪ್ರಾಣಿಗಳಿಗೂ ಗೊತ್ತು ನೋಡಿ 😆😆 ಹಣದ ಆಸೆ ತೋರಿ ತನ್ನ ಜೀವ ಉಳಿಸಿಕೊಂಡೆ ಎಂದು ನಂಬಿದ ಹುಲಿ., 🤣🤣 ತನ್ನ ಪ್ರಾಣದ ಜೊತೆ ಬಡತನವು ನೀಗಿತೆಂದು ತಿಳಿದ ಮಾನವ..., ಒಳ್ಳೆ ಕಥೆ..,
  • author
    K. S. Chaithra
    21 ಮೇ 2021
    shivappana samaya pragne mattu mobile enda geleyaribbaru jeevantavagi ULIDARU
  • author
    ಶ್ವೇತಕೃಷ್ಣ ಭಟ್
    22 ಮೇ 2021
    ಒಳ್ಳೆಯ ಕಥೆ ಚಂದದ ಬರಹ