ಒಂದಾನೊಂದು ಊರಲ್ಲಿ ಇಬ್ಬರು ಬಹಳ ಆತ್ಮೀಯ ಸ್ನೇಹಿತರು ಇದ್ದರು ಇಬ್ಬರೂ ಪರಸ್ಪರ ನಂಬಿಕೆ ವಿಶ್ವಾಸದಿಂದ ಜೀವನ ನಡೆಸುತ್ತಿದ್ದರು. ಕಾಲ ಎಷ್ಟೇ ಮುಂದುವರೆದರೂ ಆಧುನಿಕತೆಗೆ ನಡೆದರು ಆ ಊರಿಗೆ ೪ಜಿ ಮೊಬೈಲ್ ಬಂದರೂ ಬಸ್ ಗಳ ಸೌಲಭ್ಯ ಸಾರಿಗೆ ...
ಈ ಕಥೆ ಮುಂಚೆನೇ ಓದಿದೀನಿ 🤔🤔
10 th ಲಿ ಇದೇ ಪಾಠ..,
ಹೌದು ಮನುಷ್ಯನಿಗೆ ಬುದ್ದಿ ಮುಖ್ಯ., ಅವನು ಹೆದರಿ ಓಡಲು ಪ್ರಯತ್ನಿಸಿದರೆ ? ಅವನ ಜೀವಕ್ಕೆ ಕುತ್ತು., ಆದರೆ ಸಲ್ಪ ಬುದ್ದಿ ಉಪಯೋಗಿಸಿ ಹುಲಿಗೆ ಗದರಿದರಿಂದ ಹುಲಿಯೇ ಗಲಿಬಿಲಿಗೊಂಡು ಇವನು ಯಾರೋ ದೊಡ್ದು ಬ್ರಹ್ಮ ಅಂದುಕೊಂಡಿತು.,
ಮನುಷ್ಯರು ಆಸೆ., ಒಡವೆ., ಹಣಕ್ಕೆ ಆಸೆ ಪಡುತ್ತಾರೆ ಅಂತ ಪ್ರಾಣಿಗಳಿಗೂ ಗೊತ್ತು ನೋಡಿ 😆😆
ಹಣದ ಆಸೆ ತೋರಿ ತನ್ನ ಜೀವ ಉಳಿಸಿಕೊಂಡೆ ಎಂದು ನಂಬಿದ ಹುಲಿ., 🤣🤣
ತನ್ನ ಪ್ರಾಣದ ಜೊತೆ ಬಡತನವು ನೀಗಿತೆಂದು ತಿಳಿದ ಮಾನವ...,
ಒಳ್ಳೆ ಕಥೆ..,
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಈ ಕಥೆ ಮುಂಚೆನೇ ಓದಿದೀನಿ 🤔🤔
10 th ಲಿ ಇದೇ ಪಾಠ..,
ಹೌದು ಮನುಷ್ಯನಿಗೆ ಬುದ್ದಿ ಮುಖ್ಯ., ಅವನು ಹೆದರಿ ಓಡಲು ಪ್ರಯತ್ನಿಸಿದರೆ ? ಅವನ ಜೀವಕ್ಕೆ ಕುತ್ತು., ಆದರೆ ಸಲ್ಪ ಬುದ್ದಿ ಉಪಯೋಗಿಸಿ ಹುಲಿಗೆ ಗದರಿದರಿಂದ ಹುಲಿಯೇ ಗಲಿಬಿಲಿಗೊಂಡು ಇವನು ಯಾರೋ ದೊಡ್ದು ಬ್ರಹ್ಮ ಅಂದುಕೊಂಡಿತು.,
ಮನುಷ್ಯರು ಆಸೆ., ಒಡವೆ., ಹಣಕ್ಕೆ ಆಸೆ ಪಡುತ್ತಾರೆ ಅಂತ ಪ್ರಾಣಿಗಳಿಗೂ ಗೊತ್ತು ನೋಡಿ 😆😆
ಹಣದ ಆಸೆ ತೋರಿ ತನ್ನ ಜೀವ ಉಳಿಸಿಕೊಂಡೆ ಎಂದು ನಂಬಿದ ಹುಲಿ., 🤣🤣
ತನ್ನ ಪ್ರಾಣದ ಜೊತೆ ಬಡತನವು ನೀಗಿತೆಂದು ತಿಳಿದ ಮಾನವ...,
ಒಳ್ಳೆ ಕಥೆ..,
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ