pratilipi-logo ಪ್ರತಿಲಿಪಿ
ಕನ್ನಡ

ಚಂದನವನ ಚರಿತ್ರೆ-004: ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ

5
24

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಕೊಳ್ಳೇಗಾಲ ಸಮೀಪದ ಸಿಂಗಾನಲ್ಲೂರು ಎಂಬ ಪುಟ್ಟ ಗ್ರಾಮದಲ್ಲಿ 1899ರಲ್ಲಿ ಜನಿಸಿದರು. ಇವರ ಪತ್ನಿ ಲಕ್ಷ್ಮಮ್ಮ ಅಂದಿನ ಮದ್ರಾಸ್ ಸಂಸ್ಥಾನದ (ಇಂದಿನ ತಮಿಳುನಾಡು)  ತಾಳವಾಡಿ ಬಳಿ ಇದ್ದ ಗಾಜನೂರಿನ ಮಹಿಳೆ. ...

ಓದಿರಿ
ಲೇಖಕರ ಕುರಿತು
author
Nataraja B N

1969ರಲ್ಲಿ ನಾನು 10ನೇ ತರಗತಿಯಲ್ಲಿದ್ದಾಗ ನಮ್ಮ ಮೈಸೂರಿನ ಬನುಮಯ್ಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿದ ಕುವೆಂಪುರವರ ಬಗ್ಗೆ ನಾನು ಬರೆದ ಪುಟ್ಟ ಕವನವನ್ನು ನಾನೇ ಓದಿದೆ. ಅದನ್ನು ಆಲಿಸಿದ ಬಳಿಕ ರಾಷ್ಟ್ರಕವಿ ಅವರ ಬಾಯಿಂದ ಬಂದ ಉದ್ಘಾರ "ಯಾರೀ,,,,,, ಕುಮಾರ ಕವಿ..." ಅಂದಿನಿಂದ ಬಿ.ಎನ್.ನಟರಾಜ ಆದ ನಾನು "ಕುಮಾರಕವಿ"ಯನ್ನು ನನ್ನ "ಕಾವ್ಯನಾಮ"ವಾಗಿಸಿ ಸಹಸ್ರಾರು ಸಾಹಿತ್ಯ ಪ್ರಾಕಾರಗಳನ್ನು ಬರೆಯುವ ಮೂಲಕ ನನ್ನ ಕನ್ನಡ ಕಾವ್ಯಕೃಷಿ ಪ್ರಾರಂಭ ಮಾಡಿದೆ. ನೂರಾರು ಬರಹಗಳು ದೇಶದ ಬಹುತೇಕ ಎಲ್ಲ ದಿನ, ವಾರ, ಮಾಸ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣ, ಕವನ, ಹನಿಗವನ, ಚುಟುಕು, ಕತೆ, ಕಾದಂಬರಿ, ಮಕ್ಕಳಸಾಹಿತ್ಯ, ವಿಮರ್ಶೆ, ಲೇಖನ ಮುಂತಾದವು ಈಗಲೂ ಪ್ರಕಟವಾಗುತ್ತಿವೆ. 2021 ರವರೆಗೆ ನನ್ನ ಒಟ್ಟು 42ಕೃತಿಗಳು ಪ್ರಕಟವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    preethu vinay
    13 ಡಿಸೆಂಬರ್ 2023
    most interesting article
  • author
    Prema Natraj
    29 ನವೆಂಬರ್ 2023
    old is gold
  • author
    Vinay Kumar Nataraja
    07 ನವೆಂಬರ್ 2022
    superrr
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    preethu vinay
    13 ಡಿಸೆಂಬರ್ 2023
    most interesting article
  • author
    Prema Natraj
    29 ನವೆಂಬರ್ 2023
    old is gold
  • author
    Vinay Kumar Nataraja
    07 ನವೆಂಬರ್ 2022
    superrr