pratilipi-logo ಪ್ರತಿಲಿಪಿ
ಕನ್ನಡ

ಬೊಗ್ಗಿ ಸಂತಾನ

4.5
13830

ಮಂದಾರಪುರದ ಅರಸು ಮಂದಸೇನ. ಅವನ ಪಟ್ಟದರಸಿ ಮದುಮತಿ. ಅತುಲ ವೈಭೋಗದಿಂದ ಮೆರೆಯುತ್ತಿದ್ದ ಮಂದಸೇನನ ಆಸ್ಥಾನವು ಸರ್ವಪ್ರಜಾಸಂಕುಲದ ಪ್ರೀತಿ ಪ್ರೇಮಕ್ಕೆ ಭಾಜನವಾಗಿತ್ತು. ಕುಲೋದ್ಧಾರಕನ ಕೊರತೆಯೊಂದೇ ರಾಜ ದಂಪತಿಗಳಿಗಿದ್ದ ದುಃಖ. ಮದುವೆಯಾಗಿ ...

ಓದಿರಿ
ಲೇಖಕರ ಕುರಿತು
author
Jayaram navagrama

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ಇಸವಿಯ ಸೆಪ್ಟೆಂಬರ್ ತಿಂಗಳ 30ನೆ ತಾರೀಕು ಶುಕ್ರವಾರ ಬೆಳಗ್ಗೆ ಸುಮಾರು 7-30ಕ್ಕೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ! ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು. ನನಗೆ ಈಗ ಸುಮಾರು 56 ವರ್ಷ ಆಗಿರಬಹುದು.  ಒಂದನೇ ತರಗತಿಯಿಂದ 7 ನೇ ತರಗತಿ ತನಕ ನಮ್ಮ ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ, 8 ಮತ್ತು 9 ಸರಕಾರಿ ಪ್ರೌಢ ಶಾಲೆ ಕೊನ್ನೆಪದವು. ಇಲ್ಲಿ ಕಲಿತೆ.  ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು. ಹದಿನೆಂಟು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ  ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ  ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್  ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ ಫೇಸ್ಬುಕ್ ವಿಸ್ಮಯ ನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ! ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ... ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.  ನಟನೆ ಬರವಣಿಗೆ ಮತ್ತು  ಅತೀ ಸರಳ ಜೀವನ ನನ್ನದು. ಎಷ್ಟು ಸರಳವೆಂದರೆ ಕೆಲವು ಸಲ ನನ್ನನ್ನು ನೋಡಿ ನಾನೇ ನಗ್ತೇನೆ. ಮತ್ತು ಹೆಚ್ಚಿನ ಸಲ ಇತರರು ನಗ್ತಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸಹನ Poojari "Sahana"
    08 ಸೆಪ್ಟೆಂಬರ್ 2018
    ಕಥೆ ಚನ್ನಾಗಿತ್ತು.ನಾವು ಸಣ್ಣವರಿರುವಾಗ ನಮ್ಮಜ್ಜಿ ಈ ಕಥೆ ಹೇಳಿದ ನೆನಪು
  • author
    ಯಶಸ್ವಿನಿ ನರಸಿಂಹಮೂರ್ತಿ
    08 ಜೂನ್ 2019
    ಕಥೆ ತುಂಬಾ ಇಷ್ಟವಾಯ್ತು.
  • author
    Ivan
    26 ಜೂನ್ 2019
    ವಾವ್ ಸರ್, ಸೂಪರ್. ತುಂಬಾ ತುಂಬಾ ಚೆನ್ನಾಗಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸಹನ Poojari "Sahana"
    08 ಸೆಪ್ಟೆಂಬರ್ 2018
    ಕಥೆ ಚನ್ನಾಗಿತ್ತು.ನಾವು ಸಣ್ಣವರಿರುವಾಗ ನಮ್ಮಜ್ಜಿ ಈ ಕಥೆ ಹೇಳಿದ ನೆನಪು
  • author
    ಯಶಸ್ವಿನಿ ನರಸಿಂಹಮೂರ್ತಿ
    08 ಜೂನ್ 2019
    ಕಥೆ ತುಂಬಾ ಇಷ್ಟವಾಯ್ತು.
  • author
    Ivan
    26 ಜೂನ್ 2019
    ವಾವ್ ಸರ್, ಸೂಪರ್. ತುಂಬಾ ತುಂಬಾ ಚೆನ್ನಾಗಿದೆ.