pratilipi-logo ಪ್ರತಿಲಿಪಿ
ಕನ್ನಡ

ಬಿಡುಗಡೆಯ ಬೇಡಿ

4.4
2722

ಅವನೊಬ್ಬ ದುರಾದೃಷ್ಟವಂತ ಹುಡುಗ, ಹೆಸರು ಸೋಮಶೇಖರ, ಕರೆಯುವುದು ಮಾತ್ರ ಸೋಮನೆಂದೆ..., ಹೆಸರಿನಲ್ಲೇನಿದೆ ಮಣ್ಣು, ಜೀವನಕ್ಕೆ, ಹೆಸರಿಗೆ ಎಲ್ಲವೂ ವ್ಯತಿರಿಕ್ತ. ಪೂರ್ಣ ಹುಣ್ಣೆಮೆಯ ದಿನ ಹೊಳೆಯುವ ಸೋಮನಾಗದ ಅವನು ಬಳಲುತ್ತಿದ್ದಾನೆ, ಅವನ ...

ಓದಿರಿ
ಲೇಖಕರ ಕುರಿತು
author
ಮಂಜುನಾಥ ನರೇಂದ್ರ

ಆತ್ಮೀಯ ಸ್ನೇಹಿತರೇ, ನಮಸ್ಕಾರ, ನನ್ನ ಹೆಸರು ಮಂಜುನಾಥ, ನಾನು ಅನೇಕ ಪ್ರಕಾರದ ಕಥೆ,ಕಾದಂಬರಿ, ಕವನಗಳು ಹಾಗೂ ಲೇಖನಗಳನ್ನು ಮಂಜುನಾಥ ನರೇಂದ್ರ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದು ಪ್ರಸ್ತುತ ಅವುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ತಾವುಗಳು ಇದನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನಿಮ್ಮ ಅನಿಸಿಕೆ ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಸ್ವಾಗತ. ಎಂದೆಂದಿಗೂ ನಿಮ್ಮವನು, ಪ್ರೀತಿ ಪೂರ್ವಕವಾಗಿ ಮಂಜುನಾಥ ನರೇಂದ್ರ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Niraj Niraj
    30 ಅಕ್ಟೋಬರ್ 2020
    ಎಲ್ಲದಕ್ಕೂ ಸಾವೇ ಪರಿಹಾರ ಅಲ್ಲ..ಸೋಮನ ತರ ನೂರಾರು ಜನ ಅಂಗವಿಕಲರು ಇದ್ದಾರೆ...ಕಥೇಲಿ ಅವನು ರೈಲು ಹತ್ತಿ ಬೇರೆ ಕಡೆ ಜೀವನ ಸಾಗಿಸ್ತಾನೆ ಅಂತ ಭಾವಿಸಿದ್ದೆ..ಅದು ಸುಳ್ಳಾಯ್ತು..ಒಟ್ಟಿನಲ್ಲಿ ಕಥೆಗೆ ಒಳ್ಳೆ ಅಂತ್ಯ ಬೇಕಿತ್ತು..ಕಥೆ ಓದಿದವರಿಗೆ ಸ್ಫೂರ್ತಿ ಸಿಗ್ತಿತ್ತು...
  • author
    ನಂದಿನಿ. k "ಕಲ್ಪತಾರೆ 🌟"
    16 ಅಕ್ಟೋಬರ್ 2019
    ಎಂತಹ ರೋಚಕವಾದ ಕಥೆ ಸರ್ ತಂದೆತಾಯಿಯರ ತಿರಸ್ಕಾರ ಸಾಹುಕಾರನ ಹಿಂಸೆಗೆ ಒಳಗಾಗಿ ಸೋಮು ತನ್ನ ಜೀವನದ ಆಸೆಯನ್ನೇ ಸಮಾಧಿ ಮಾಡಿಬಿಟ್ಟ ಕೊನೆಗೆ ಸೋಮು ರೈಲು ಹೊಸಜೀವನವನ್ನು ಹರಸಿ ಹೋಗುತ್ತಾನೆ ಎಂದು ತಿಳಿದುಕೊಂಡೆ ಆದರೆ ಅದು ಸಾವಿನ ಅಂಚಿಗೆ ದುಡಿ ಬಿಟ್ಟನು ಸೋಮುವಿನ ನೋವು ಕೇಳಲು ಯಾರು ಇಲ್ಲ ಅವನ ಅಸಹಾಯಕತೆ ಸಾಂತ್ವನ ಜೊತೆಗೆ ಯಾರು ಇಲ್ಲ ಇಂತಹ ಜೀವನ ಯಾರಿಗೂ ಕೊಡ ಬೇಡವೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ತಂದೆತಾಯಿಯರು ಮಗನ ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಅವನನ್ನೇ ಕೆಲಸಕ್ಕೆ ಕಳಿಸಿದರು ಕೊನೆಗೆ ಅವರ ಜೀವನವನ್ನೇ ನರಕಕ್ಕೆ ತೋಡಿಕೊಂಡರು ಇದರಿಂದ ಮೂರು ಜನರ ಜೀವನವು ನರಕದ ದಾರಿಯಾಯಿತು
  • author
    ರಾಜೇಶ್
    27 ಡಿಸೆಂಬರ್ 2021
    ಬದುಕಲು ಸಾವಿರ ದಾರಿ... ಕತೆ ಚೆನ್ನಾಗಿದೆ.. ಆದ್ರೆ ಹುಟ್ಟಿನಿಂದಲೇ ಕಷ್ಟವನ್ನೇ ತಿಂದುಂಡು ಬೆಳೆಯುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ನನಗನಿಸಲ್ಲ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Niraj Niraj
    30 ಅಕ್ಟೋಬರ್ 2020
    ಎಲ್ಲದಕ್ಕೂ ಸಾವೇ ಪರಿಹಾರ ಅಲ್ಲ..ಸೋಮನ ತರ ನೂರಾರು ಜನ ಅಂಗವಿಕಲರು ಇದ್ದಾರೆ...ಕಥೇಲಿ ಅವನು ರೈಲು ಹತ್ತಿ ಬೇರೆ ಕಡೆ ಜೀವನ ಸಾಗಿಸ್ತಾನೆ ಅಂತ ಭಾವಿಸಿದ್ದೆ..ಅದು ಸುಳ್ಳಾಯ್ತು..ಒಟ್ಟಿನಲ್ಲಿ ಕಥೆಗೆ ಒಳ್ಳೆ ಅಂತ್ಯ ಬೇಕಿತ್ತು..ಕಥೆ ಓದಿದವರಿಗೆ ಸ್ಫೂರ್ತಿ ಸಿಗ್ತಿತ್ತು...
  • author
    ನಂದಿನಿ. k "ಕಲ್ಪತಾರೆ 🌟"
    16 ಅಕ್ಟೋಬರ್ 2019
    ಎಂತಹ ರೋಚಕವಾದ ಕಥೆ ಸರ್ ತಂದೆತಾಯಿಯರ ತಿರಸ್ಕಾರ ಸಾಹುಕಾರನ ಹಿಂಸೆಗೆ ಒಳಗಾಗಿ ಸೋಮು ತನ್ನ ಜೀವನದ ಆಸೆಯನ್ನೇ ಸಮಾಧಿ ಮಾಡಿಬಿಟ್ಟ ಕೊನೆಗೆ ಸೋಮು ರೈಲು ಹೊಸಜೀವನವನ್ನು ಹರಸಿ ಹೋಗುತ್ತಾನೆ ಎಂದು ತಿಳಿದುಕೊಂಡೆ ಆದರೆ ಅದು ಸಾವಿನ ಅಂಚಿಗೆ ದುಡಿ ಬಿಟ್ಟನು ಸೋಮುವಿನ ನೋವು ಕೇಳಲು ಯಾರು ಇಲ್ಲ ಅವನ ಅಸಹಾಯಕತೆ ಸಾಂತ್ವನ ಜೊತೆಗೆ ಯಾರು ಇಲ್ಲ ಇಂತಹ ಜೀವನ ಯಾರಿಗೂ ಕೊಡ ಬೇಡವೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ತಂದೆತಾಯಿಯರು ಮಗನ ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಅವನನ್ನೇ ಕೆಲಸಕ್ಕೆ ಕಳಿಸಿದರು ಕೊನೆಗೆ ಅವರ ಜೀವನವನ್ನೇ ನರಕಕ್ಕೆ ತೋಡಿಕೊಂಡರು ಇದರಿಂದ ಮೂರು ಜನರ ಜೀವನವು ನರಕದ ದಾರಿಯಾಯಿತು
  • author
    ರಾಜೇಶ್
    27 ಡಿಸೆಂಬರ್ 2021
    ಬದುಕಲು ಸಾವಿರ ದಾರಿ... ಕತೆ ಚೆನ್ನಾಗಿದೆ.. ಆದ್ರೆ ಹುಟ್ಟಿನಿಂದಲೇ ಕಷ್ಟವನ್ನೇ ತಿಂದುಂಡು ಬೆಳೆಯುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ನನಗನಿಸಲ್ಲ