ಅವನೊಬ್ಬ ದುರಾದೃಷ್ಟವಂತ ಹುಡುಗ, ಹೆಸರು ಸೋಮಶೇಖರ, ಕರೆಯುವುದು ಮಾತ್ರ ಸೋಮನೆಂದೆ..., ಹೆಸರಿನಲ್ಲೇನಿದೆ ಮಣ್ಣು, ಜೀವನಕ್ಕೆ, ಹೆಸರಿಗೆ ಎಲ್ಲವೂ ವ್ಯತಿರಿಕ್ತ. ಪೂರ್ಣ ಹುಣ್ಣೆಮೆಯ ದಿನ ಹೊಳೆಯುವ ಸೋಮನಾಗದ ಅವನು ಬಳಲುತ್ತಿದ್ದಾನೆ, ಅವನ ...
ಆತ್ಮೀಯ ಸ್ನೇಹಿತರೇ, ನಮಸ್ಕಾರ, ನನ್ನ ಹೆಸರು ಮಂಜುನಾಥ, ನಾನು ಅನೇಕ ಪ್ರಕಾರದ ಕಥೆ,ಕಾದಂಬರಿ, ಕವನಗಳು ಹಾಗೂ ಲೇಖನಗಳನ್ನು ಮಂಜುನಾಥ ನರೇಂದ್ರ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದು ಪ್ರಸ್ತುತ ಅವುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ತಾವುಗಳು ಇದನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನಿಮ್ಮ ಅನಿಸಿಕೆ ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಸ್ವಾಗತ. ಎಂದೆಂದಿಗೂ ನಿಮ್ಮವನು, ಪ್ರೀತಿ ಪೂರ್ವಕವಾಗಿ ಮಂಜುನಾಥ ನರೇಂದ್ರ.
ಸಾರಾಂಶ
ಆತ್ಮೀಯ ಸ್ನೇಹಿತರೇ, ನಮಸ್ಕಾರ, ನನ್ನ ಹೆಸರು ಮಂಜುನಾಥ, ನಾನು ಅನೇಕ ಪ್ರಕಾರದ ಕಥೆ,ಕಾದಂಬರಿ, ಕವನಗಳು ಹಾಗೂ ಲೇಖನಗಳನ್ನು ಮಂಜುನಾಥ ನರೇಂದ್ರ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದು ಪ್ರಸ್ತುತ ಅವುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ತಾವುಗಳು ಇದನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನಿಮ್ಮ ಅನಿಸಿಕೆ ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಸ್ವಾಗತ. ಎಂದೆಂದಿಗೂ ನಿಮ್ಮವನು, ಪ್ರೀತಿ ಪೂರ್ವಕವಾಗಿ ಮಂಜುನಾಥ ನರೇಂದ್ರ.
ಎಲ್ಲದಕ್ಕೂ ಸಾವೇ ಪರಿಹಾರ ಅಲ್ಲ..ಸೋಮನ ತರ ನೂರಾರು ಜನ ಅಂಗವಿಕಲರು ಇದ್ದಾರೆ...ಕಥೇಲಿ ಅವನು ರೈಲು ಹತ್ತಿ ಬೇರೆ ಕಡೆ ಜೀವನ ಸಾಗಿಸ್ತಾನೆ ಅಂತ ಭಾವಿಸಿದ್ದೆ..ಅದು ಸುಳ್ಳಾಯ್ತು..ಒಟ್ಟಿನಲ್ಲಿ ಕಥೆಗೆ ಒಳ್ಳೆ ಅಂತ್ಯ ಬೇಕಿತ್ತು..ಕಥೆ ಓದಿದವರಿಗೆ ಸ್ಫೂರ್ತಿ ಸಿಗ್ತಿತ್ತು...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಎಂತಹ ರೋಚಕವಾದ ಕಥೆ ಸರ್ ತಂದೆತಾಯಿಯರ ತಿರಸ್ಕಾರ ಸಾಹುಕಾರನ ಹಿಂಸೆಗೆ ಒಳಗಾಗಿ ಸೋಮು ತನ್ನ ಜೀವನದ ಆಸೆಯನ್ನೇ ಸಮಾಧಿ ಮಾಡಿಬಿಟ್ಟ ಕೊನೆಗೆ ಸೋಮು ರೈಲು ಹೊಸಜೀವನವನ್ನು ಹರಸಿ ಹೋಗುತ್ತಾನೆ ಎಂದು ತಿಳಿದುಕೊಂಡೆ ಆದರೆ ಅದು ಸಾವಿನ ಅಂಚಿಗೆ ದುಡಿ ಬಿಟ್ಟನು ಸೋಮುವಿನ ನೋವು ಕೇಳಲು ಯಾರು ಇಲ್ಲ ಅವನ ಅಸಹಾಯಕತೆ ಸಾಂತ್ವನ ಜೊತೆಗೆ ಯಾರು ಇಲ್ಲ ಇಂತಹ ಜೀವನ ಯಾರಿಗೂ ಕೊಡ ಬೇಡವೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ತಂದೆತಾಯಿಯರು ಮಗನ ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಅವನನ್ನೇ ಕೆಲಸಕ್ಕೆ ಕಳಿಸಿದರು ಕೊನೆಗೆ ಅವರ ಜೀವನವನ್ನೇ ನರಕಕ್ಕೆ ತೋಡಿಕೊಂಡರು ಇದರಿಂದ ಮೂರು ಜನರ ಜೀವನವು ನರಕದ ದಾರಿಯಾಯಿತು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಎಲ್ಲದಕ್ಕೂ ಸಾವೇ ಪರಿಹಾರ ಅಲ್ಲ..ಸೋಮನ ತರ ನೂರಾರು ಜನ ಅಂಗವಿಕಲರು ಇದ್ದಾರೆ...ಕಥೇಲಿ ಅವನು ರೈಲು ಹತ್ತಿ ಬೇರೆ ಕಡೆ ಜೀವನ ಸಾಗಿಸ್ತಾನೆ ಅಂತ ಭಾವಿಸಿದ್ದೆ..ಅದು ಸುಳ್ಳಾಯ್ತು..ಒಟ್ಟಿನಲ್ಲಿ ಕಥೆಗೆ ಒಳ್ಳೆ ಅಂತ್ಯ ಬೇಕಿತ್ತು..ಕಥೆ ಓದಿದವರಿಗೆ ಸ್ಫೂರ್ತಿ ಸಿಗ್ತಿತ್ತು...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಎಂತಹ ರೋಚಕವಾದ ಕಥೆ ಸರ್ ತಂದೆತಾಯಿಯರ ತಿರಸ್ಕಾರ ಸಾಹುಕಾರನ ಹಿಂಸೆಗೆ ಒಳಗಾಗಿ ಸೋಮು ತನ್ನ ಜೀವನದ ಆಸೆಯನ್ನೇ ಸಮಾಧಿ ಮಾಡಿಬಿಟ್ಟ ಕೊನೆಗೆ ಸೋಮು ರೈಲು ಹೊಸಜೀವನವನ್ನು ಹರಸಿ ಹೋಗುತ್ತಾನೆ ಎಂದು ತಿಳಿದುಕೊಂಡೆ ಆದರೆ ಅದು ಸಾವಿನ ಅಂಚಿಗೆ ದುಡಿ ಬಿಟ್ಟನು ಸೋಮುವಿನ ನೋವು ಕೇಳಲು ಯಾರು ಇಲ್ಲ ಅವನ ಅಸಹಾಯಕತೆ ಸಾಂತ್ವನ ಜೊತೆಗೆ ಯಾರು ಇಲ್ಲ ಇಂತಹ ಜೀವನ ಯಾರಿಗೂ ಕೊಡ ಬೇಡವೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ತಂದೆತಾಯಿಯರು ಮಗನ ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಅವನನ್ನೇ ಕೆಲಸಕ್ಕೆ ಕಳಿಸಿದರು ಕೊನೆಗೆ ಅವರ ಜೀವನವನ್ನೇ ನರಕಕ್ಕೆ ತೋಡಿಕೊಂಡರು ಇದರಿಂದ ಮೂರು ಜನರ ಜೀವನವು ನರಕದ ದಾರಿಯಾಯಿತು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ