pratilipi-logo ಪ್ರತಿಲಿಪಿ
ಕನ್ನಡ

ಭಾರತೀಯತೆ

4.8
19

ತ್ರಿವರ್ಣಗಳು ಒಂದಾಗಿ ಹಾರುತ್ತಿದೆ ಭಾರತೀಯರ ಮನೆ ಮನಗಳಲ್ಲಿಂದು ಸೌಹಾರ್ದತೆ ದೀಪವಾಗಿ ಬೆಳಗುತ್ತಿದೆ ತಾಯ್ನೆಲದ ಕತ್ತಲೆಯ ನೀಗುತಲಿಂದು  ! ರಾಷ್ಟ್ರಭಕ್ತಿಗೆ ತಲೆಯ ತಗ್ಗಿಸುತ ಎಲ್ಲರೊಂದಾಗಿ ಮುನ್ನುಗ್ಗುವೆವು ಶರಧಿಯ ಜಲವು ಪಾದವ ತೊಳೆಯುತ ...

ಓದಿರಿ
ಲೇಖಕರ ಕುರಿತು
author
ವೀಣಾ. ಎನ್. ರಾವ್

ಕುಂದಾಪುರ ತಾಲೂಕಿನ ಖಂಬದಕೋಣೆ ನನ್ನ ತವರುಮನೆ. ಮರವಂತೆ, ಮಾರಸ್ವಾಮಿ, ತ್ರಾಸಿಯ ಕಡಲ ತೀರ, ಬೈಂದೂರಿನ ಸೋಮೇಶ್ವರ ಬೀಚ್, ......ಹಸಿರಿನ ಭತ್ತದ ಗದ್ದೆ, ತೆಂಗಿನತೋಟ, ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ ,ಪ್ರಶಾಂತತೆ, ಕೊಡಚಾದ್ರಿಯ ಹಸಿರ ವೈಭೋಗ ನನ್ನನ್ನು ಓದಿನತ್ತ ಕೊಂಡೊಯ್ಯುವುದರ ಜೊತೆಯಲ್ಲೇ ಬರವಣಿಗೆಯ ಲೋಕದತ್ತ ಪ್ರೇರೇಪಿಸಿತ್ತು. ಇದರ ಪ್ರತಿಫಲವೇ ಕವನ ಸಂಕಲನ "ಭಾವ ಸರಿತೆ (ಮೊರೆಯುತ್ತಿರಲಿ ಮನದ ಕಡಲು) ಮತ್ತು ಕಥಾ ಸಂಕಲನ "ಮಣ್ಣಿನ ಗೋಡೆ " ಕಳೆದ ವರ್ಷ ಲೋಕಾರ್ಪಣೆಗೊಂಡಿತ್ತು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    15 ಆಗಸ್ಟ್ 2022
    ಶುಭ ಸಂಜೆ....🌷🌷 75 ನೇಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳು...🇮🇳🇮🇳🇮🇳🙏🏻🙏🏻🙏🏻 ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ....👌👌👌🌷🌷🌷😍😍😍❤️❤️❤️
  • author
    ಆಶಾ ಉಮೇಶ್
    15 ಆಗಸ್ಟ್ 2022
    ಸುಂದರ ಅರ್ಥಪೂರ್ಣ ಸಾಲುಗಳು 🌹🌹🌹💐💐💐👌👌👌👌👌👌👌👌👌 75ನೇಯ ವರ್ಷದ ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳು🍫🍫🍫🇮🇳🇮🇳🇮🇳 🙏🙏💐💐💐💐🇮🇳
  • author
    Nayana Bhat "Maanvii"
    15 ಆಗಸ್ಟ್ 2022
    ಚೆಂದದ ಸಾಲುಗಳು ಸಿಸ್ ✍️👌👌👌👌👌👌👌👌👌💐💐💐💐💐🌹🌹🌹
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    15 ಆಗಸ್ಟ್ 2022
    ಶುಭ ಸಂಜೆ....🌷🌷 75 ನೇಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳು...🇮🇳🇮🇳🇮🇳🙏🏻🙏🏻🙏🏻 ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ....👌👌👌🌷🌷🌷😍😍😍❤️❤️❤️
  • author
    ಆಶಾ ಉಮೇಶ್
    15 ಆಗಸ್ಟ್ 2022
    ಸುಂದರ ಅರ್ಥಪೂರ್ಣ ಸಾಲುಗಳು 🌹🌹🌹💐💐💐👌👌👌👌👌👌👌👌👌 75ನೇಯ ವರ್ಷದ ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳು🍫🍫🍫🇮🇳🇮🇳🇮🇳 🙏🙏💐💐💐💐🇮🇳
  • author
    Nayana Bhat "Maanvii"
    15 ಆಗಸ್ಟ್ 2022
    ಚೆಂದದ ಸಾಲುಗಳು ಸಿಸ್ ✍️👌👌👌👌👌👌👌👌👌💐💐💐💐💐🌹🌹🌹