ಒಂದು ಮುಸ್ಸಂಜೆ, ಹಗಲ ದಣಿವ ಮರೆಸಿ, ಮುಸ್ಸಂಜೆಯ ತಂಪನ್ನುಣಿಸಿ, ಬಾನಂಚಲಿ ರವಿ ಮರೆಯಾದಾಗ, ಬೆಳದಿಂಗಳ ಚಂದಿರನ ಜೊತೆ ,ಪಯಣ ಶುರುವಾಯಿತು. ಸಂಜೆ 6-30ರ ಸಮಯ ಬೆಂಗಳೂರಿನಿಂದ ನನ್ನೂರಿನ ಕಡೆಗೆ ಪ್ರಯಾಣ ಬೆಳೆಸಿದ್ದೆ. ಶನಿವಾರವಾದ ಕಾರಣ ಬಸ್ಸು ...
ನಿಮ್ಮ ಅನುಭವೋ ಕಲ್ಪನೆಯೋ ಒಟ್ಟಿನಲ್ಲಿ ತುಂಬಾ ಚೆನ್ನಾಗಿದೆ.ಆದರೆ ನನ್ನ ಪ್ರಕಾರ ನಾವು ಹುಡುಗರು ಯಾಕೆ ಅಂದವಾದ ಹುಡುಗಿ ಕಂಡರೆ ಅವಳು ನಮ್ಮ ಸಂಗಾತಿ ಆಗಬೇಕೆಂದು ಬಯಸಬೇಕು.ತಂಗಿ ಎಂದು ಭಾವಿಸಬೇಕು. ಆ ದೇವರು ಹುಡುಗರಿಗೆ ಎಂಥ ವರ ಕೊಟ್ಟಿದ್ದಾನೆ ಎಂದ್ರೆ ನಮಗೆ ಬೇಕಾದ ಬಾಳ ಸಂಗಾತಿಯನ್ನ ಹೆಣ್ಣಿನ ಮನೆಗೆ ಹೋಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದಾನೆ.ಆದ್ದರಿಂದ ಅಂದದ ಹುಡುಗಿಯನ್ನು ಕಂಡಾಗ ಸಂಗಾತಿ ಆಗಬೇಕೆಂದು ಬಯಸುವುದು ಎಷ್ಟು ಸರಿ? !! ಇದು ನಮ್ಮ ಭಾರತೀಯ ಸಂಸ್ಕತಿಯು ಅಲ್ಲ.
ಬೇಜಾರು ಆಗಬೇಡಿ ಗುರುಗಳೇ ನನ್ನ ವಿಚಾರ ಹೇಳಿದ್ದೇನೆ. ಆದರೆ ಗುರುಗಳೇ ನೀವು ನೋಡಿದ ಹುಡುಗಿಯನ್ನೆ ಪ್ರೀತಿಸಬೇಕು ಅನಿಸಿದರೆ ಹೀಗೆ ಒಮ್ಮಲೆ ಪ್ರೀತಿ ನೀವೇದನೆ ಮಾಡಬೇಡಿ!!!!!
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಮ್ಮ ಅನುಭವೋ ಕಲ್ಪನೆಯೋ ಒಟ್ಟಿನಲ್ಲಿ ತುಂಬಾ ಚೆನ್ನಾಗಿದೆ.ಆದರೆ ನನ್ನ ಪ್ರಕಾರ ನಾವು ಹುಡುಗರು ಯಾಕೆ ಅಂದವಾದ ಹುಡುಗಿ ಕಂಡರೆ ಅವಳು ನಮ್ಮ ಸಂಗಾತಿ ಆಗಬೇಕೆಂದು ಬಯಸಬೇಕು.ತಂಗಿ ಎಂದು ಭಾವಿಸಬೇಕು. ಆ ದೇವರು ಹುಡುಗರಿಗೆ ಎಂಥ ವರ ಕೊಟ್ಟಿದ್ದಾನೆ ಎಂದ್ರೆ ನಮಗೆ ಬೇಕಾದ ಬಾಳ ಸಂಗಾತಿಯನ್ನ ಹೆಣ್ಣಿನ ಮನೆಗೆ ಹೋಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದಾನೆ.ಆದ್ದರಿಂದ ಅಂದದ ಹುಡುಗಿಯನ್ನು ಕಂಡಾಗ ಸಂಗಾತಿ ಆಗಬೇಕೆಂದು ಬಯಸುವುದು ಎಷ್ಟು ಸರಿ? !! ಇದು ನಮ್ಮ ಭಾರತೀಯ ಸಂಸ್ಕತಿಯು ಅಲ್ಲ.
ಬೇಜಾರು ಆಗಬೇಡಿ ಗುರುಗಳೇ ನನ್ನ ವಿಚಾರ ಹೇಳಿದ್ದೇನೆ. ಆದರೆ ಗುರುಗಳೇ ನೀವು ನೋಡಿದ ಹುಡುಗಿಯನ್ನೆ ಪ್ರೀತಿಸಬೇಕು ಅನಿಸಿದರೆ ಹೀಗೆ ಒಮ್ಮಲೆ ಪ್ರೀತಿ ನೀವೇದನೆ ಮಾಡಬೇಡಿ!!!!!
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ