pratilipi-logo ಪ್ರತಿಲಿಪಿ
ಕನ್ನಡ

ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

3.8
66

ಬಸವಣ್ಣನವರು ಹೇಳಿದ್ದೂ ಕಾಯಕವೇ ಕೈಲಾಸ ಎಂದು. ಇಂದಿನ ಈ ಆಧುನಿಕ ಯುಗದಲ್ಲೂ ನಿಜಕ್ಕೂ ಗೋವುಗಳೇ ಪ್ರಾಮಾಣಿಕವಾಗಿ, ನಿಸ್ವಾರ್ಥಕ್ಕಾಗಿ ತನ್ನ ಯಜಮಾನನ ಹಿತಕ್ಕಾಕಿ ಕಾಯಕವನ್ನು ಮಾಡುತ್ತಿರುವುದು. ಹಾಗಾಗಿ ಬಸವಣ್ಣನವರ ಜಯಂತಿಯ ದಿನದಂದು ...

ಓದಿರಿ
ಲೇಖಕರ ಕುರಿತು
author
ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ತಮ್ಮ ಬ್ಲಾಗ್ ಮುಖಾಂತರ ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    NEELAKANTHASWAMY HIREMATH
    26 ಏಪ್ರಿಲ್ 2020
    ಅದ್ಬುತ ಬರಹ ಸರ್
  • author
    Basavaraj Karalagi
    03 ಮೇ 2020
    ನಿಜವಾಗಿಯೂ ನೀವು ಮಹಾತ್ಮ ಬಸವೇಶ್ವರರ ಜಯಂತಿಯನ್ನು ಆಚರಿಸುವ ಹಳ್ಳಿಪ್ರದೇಶ ಮತ್ತು ನಗರ ಪ್ರದೇಶದ ಅಜಗಜಾಂತರ ವ್ಯತ್ಯಾಸ ತಿಳಿಸಿರುವುದಕ್ಕೆ ಧನ್ಯವಾದಗಳು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    NEELAKANTHASWAMY HIREMATH
    26 ಏಪ್ರಿಲ್ 2020
    ಅದ್ಬುತ ಬರಹ ಸರ್
  • author
    Basavaraj Karalagi
    03 ಮೇ 2020
    ನಿಜವಾಗಿಯೂ ನೀವು ಮಹಾತ್ಮ ಬಸವೇಶ್ವರರ ಜಯಂತಿಯನ್ನು ಆಚರಿಸುವ ಹಳ್ಳಿಪ್ರದೇಶ ಮತ್ತು ನಗರ ಪ್ರದೇಶದ ಅಜಗಜಾಂತರ ವ್ಯತ್ಯಾಸ ತಿಳಿಸಿರುವುದಕ್ಕೆ ಧನ್ಯವಾದಗಳು.