ದೀಪಾವಳಿಯ ಕೊನೆಯ ದಿನವೇ ಬಲೀಂದ್ರ ಪೂಜೆ. ಈ ದಿನದಂದು ಊರಿನ ಕಡೆ ಗಂಡಸರು ಮುಂಜಾನೆ ಎದ್ದು ಹೊಲಗಳಿಗೆ ಬೂದಿ ಎರಚಿ ಕಬ್ಬಿನ ಜಲ್ಲೆ, ಭತ್ತ, ರಾಗಿ ಹಾಗೂ ತಾವು ಬೆಳೆದ ಬೆಳೆಗಳ ತೆನೆಯನ್ನು ಹಾಗೂ ಕೆಲವೊಂದು ಹೂವುಗಳನ್ನು ತಂದು ಮನೆಯ ಮುಂಬಾಗಿಲ ...
ಇಂದಿನ ದೀಪಾವಳಿ ಹಬ್ಬವನ್ನು ಹಳ್ಳಿಗಳಲ್ಲಿ ಆಚರಿಸುವ ರೀತಿ,
ಬಲಿ ಚಕ್ರವರ್ತಿಯ ಹಿನ್ನೆಲೆ, ದೈತ್ಯ ರಾಜನಾದರೂ ದಾನ ಶೂರತ್ವವಿದ್ದರೂ ಬಲಿಯ ಅಹಂಕಾರ ಮತ್ತು ದುಷ್ಟತನವನ್ನು ಅಂತ್ಯಗೊಳಿಸಲು ಮಹಾವಿಷ್ಣು ವಾಮನಾವತಾರದಲ್ಲಿ ಬಂದು ಬಲಿ ಪಡೆದ ಕಥೆ, ಮೂರು ದಿನಗಳ ಕಾಲ ಭೂಮಿಗೆ ಬರುವ ವರ ಪಡೆದ ಸ್ವಾರಸ್ಯಕರ ವಿಷಯಗಳನ್ನು ಮನಮುಟ್ಟುವಂತೆ ಬಹಳ ಸೊಗಸಾಗಿ ವಿವರಿಸಿದ್ದೀರಿ.
ಜೀವವನ್ನು ಸುಡುವ ಪಟಾಕಿ ಸಿಡಿಸುವ ಬದಲು ಪರಿಸರ ಸ್ನೇಹಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶ ಬಹಳ ಇಷ್ಟವಾಯ್ತು.
👌👌👌👌👌👌👌👌👌👌👌🙏🙏🙏🙏🙏🙏🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ತುಂಬಾ ಚೆನ್ನಾಗಿ ವಿವರಿಸುವಿರಿ ಅಕ್ಕ ಬಲಿ ಚಕ್ರವರ್ತಿ ಮಹಾರಾಜರ ಬಗ್ಗೆ ಸೂಪರ್ 👌👌👌👌✍✍✍✍✍👏👏👏👏💐💐💐💐💐,
ಇನ್ನು ಹೊಲದ ಪೂಜೆ ನಮ್ಮ ಕಡೆಗೆ ಆಚರಣೆ ಮಾಡುವುದಿಲ್ಲ ಅಕ್ಕ ಅದಕ್ಕೆ ನನಗೆ ಅದರ ಬಗ್ಗೆ ಗೊತ್ತಿಲ್ಲ, ನಿಮ್ಮ ಬರಹದಿಂದ ತಿಳಿದುಕೊಂಡೆ, ಧನ್ಯವಾದಗಳು💐💐💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನೀವು ಹೇಳಿರುವ ಕಥೆಗೂ ನಾವು ಓದಿರುವ ಕಥೆಗೂ ಸ್ವಲ್ಪ ವಿಭಿನ್ನವಾಗಿದೆ, ಹೊಸ ಮಾಹಿತಿ, ಬಲಿಪಾಡ್ಯಮಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸುತ್ತಾರೆ, ಆಶ್ವಯುಜ ಮಾಸದಲ್ಲಿ ನವರಾತ್ರಿ ಆಚರಿಸುತ್ತಾರೆ, ಸುಂದರ ಬರಹ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಇಂದಿನ ದೀಪಾವಳಿ ಹಬ್ಬವನ್ನು ಹಳ್ಳಿಗಳಲ್ಲಿ ಆಚರಿಸುವ ರೀತಿ,
ಬಲಿ ಚಕ್ರವರ್ತಿಯ ಹಿನ್ನೆಲೆ, ದೈತ್ಯ ರಾಜನಾದರೂ ದಾನ ಶೂರತ್ವವಿದ್ದರೂ ಬಲಿಯ ಅಹಂಕಾರ ಮತ್ತು ದುಷ್ಟತನವನ್ನು ಅಂತ್ಯಗೊಳಿಸಲು ಮಹಾವಿಷ್ಣು ವಾಮನಾವತಾರದಲ್ಲಿ ಬಂದು ಬಲಿ ಪಡೆದ ಕಥೆ, ಮೂರು ದಿನಗಳ ಕಾಲ ಭೂಮಿಗೆ ಬರುವ ವರ ಪಡೆದ ಸ್ವಾರಸ್ಯಕರ ವಿಷಯಗಳನ್ನು ಮನಮುಟ್ಟುವಂತೆ ಬಹಳ ಸೊಗಸಾಗಿ ವಿವರಿಸಿದ್ದೀರಿ.
ಜೀವವನ್ನು ಸುಡುವ ಪಟಾಕಿ ಸಿಡಿಸುವ ಬದಲು ಪರಿಸರ ಸ್ನೇಹಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶ ಬಹಳ ಇಷ್ಟವಾಯ್ತು.
👌👌👌👌👌👌👌👌👌👌👌🙏🙏🙏🙏🙏🙏🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ತುಂಬಾ ಚೆನ್ನಾಗಿ ವಿವರಿಸುವಿರಿ ಅಕ್ಕ ಬಲಿ ಚಕ್ರವರ್ತಿ ಮಹಾರಾಜರ ಬಗ್ಗೆ ಸೂಪರ್ 👌👌👌👌✍✍✍✍✍👏👏👏👏💐💐💐💐💐,
ಇನ್ನು ಹೊಲದ ಪೂಜೆ ನಮ್ಮ ಕಡೆಗೆ ಆಚರಣೆ ಮಾಡುವುದಿಲ್ಲ ಅಕ್ಕ ಅದಕ್ಕೆ ನನಗೆ ಅದರ ಬಗ್ಗೆ ಗೊತ್ತಿಲ್ಲ, ನಿಮ್ಮ ಬರಹದಿಂದ ತಿಳಿದುಕೊಂಡೆ, ಧನ್ಯವಾದಗಳು💐💐💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನೀವು ಹೇಳಿರುವ ಕಥೆಗೂ ನಾವು ಓದಿರುವ ಕಥೆಗೂ ಸ್ವಲ್ಪ ವಿಭಿನ್ನವಾಗಿದೆ, ಹೊಸ ಮಾಹಿತಿ, ಬಲಿಪಾಡ್ಯಮಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸುತ್ತಾರೆ, ಆಶ್ವಯುಜ ಮಾಸದಲ್ಲಿ ನವರಾತ್ರಿ ಆಚರಿಸುತ್ತಾರೆ, ಸುಂದರ ಬರಹ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ