pratilipi-logo ಪ್ರತಿಲಿಪಿ
ಕನ್ನಡ

ಬಲಿ ಚಕ್ರವರ್ತಿ

5
39

ದೀಪಾವಳಿಯ ಕೊನೆಯ ದಿನವೇ ಬಲೀಂದ್ರ ಪೂಜೆ. ಈ ದಿನದಂದು ಊರಿನ ಕಡೆ ಗಂಡಸರು ಮುಂಜಾನೆ ಎದ್ದು ಹೊಲಗಳಿಗೆ ಬೂದಿ ಎರಚಿ ಕಬ್ಬಿನ ಜಲ್ಲೆ, ಭತ್ತ, ರಾಗಿ ಹಾಗೂ ತಾವು ಬೆಳೆದ ಬೆಳೆಗಳ ತೆನೆಯನ್ನು ಹಾಗೂ ಕೆಲವೊಂದು ಹೂವುಗಳನ್ನು ತಂದು ಮನೆಯ ಮುಂಬಾಗಿಲ ...

ಓದಿರಿ
ಲೇಖಕರ ಕುರಿತು
author
ಚೈತ್ರ ಹೆಚ್.ಎನ್

ಶಿಲ್ಪಕಲೆಗಳ ತವರೂರು ಹಾಸನ ನನ್ನೂರು ❤️❤️❤️❤️❤️ ಅಲ್ಲಿರುವುದು ನಮ್ಮನೆ - ಕನಕಪುರ ಮತ್ತು ಹಾಸನ. ಇಲ್ಲಿರುವುದು ಸುಮ್ಮನೆ - ಬೆಂಗಳೂರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀನಿವಾಸ MKS "ಶ್ರೀನಿ"
    16 नोव्हेंबर 2020
    ಇಂದಿನ ದೀಪಾವಳಿ ಹಬ್ಬವನ್ನು ಹಳ್ಳಿಗಳಲ್ಲಿ ಆಚರಿಸುವ ರೀತಿ, ಬಲಿ ಚಕ್ರವರ್ತಿಯ ಹಿನ್ನೆಲೆ, ದೈತ್ಯ ರಾಜನಾದರೂ ದಾನ ಶೂರತ್ವವಿದ್ದರೂ ಬಲಿಯ ಅಹಂಕಾರ ಮತ್ತು ದುಷ್ಟತನವನ್ನು ಅಂತ್ಯಗೊಳಿಸಲು ಮಹಾವಿಷ್ಣು ವಾಮನಾವತಾರದಲ್ಲಿ ಬಂದು ಬಲಿ ಪಡೆದ ಕಥೆ, ಮೂರು ದಿನಗಳ ಕಾಲ ಭೂಮಿಗೆ ಬರುವ ವರ ಪಡೆದ ಸ್ವಾರಸ್ಯಕರ ವಿಷಯಗಳನ್ನು ಮನಮುಟ್ಟುವಂತೆ ಬಹಳ ಸೊಗಸಾಗಿ ವಿವರಿಸಿದ್ದೀರಿ. ಜೀವವನ್ನು ಸುಡುವ ಪಟಾಕಿ ಸಿಡಿಸುವ ಬದಲು ಪರಿಸರ ಸ್ನೇಹಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶ ಬಹಳ ಇಷ್ಟವಾಯ್ತು. 👌👌👌👌👌👌👌👌👌👌👌🙏🙏🙏🙏🙏🙏🙏🙏🙏
  • author
    ಶಿವಕುಮಾರ ನರ್ಲಿ...'
    16 नोव्हेंबर 2020
    ತುಂಬಾ ಚೆನ್ನಾಗಿ ವಿವರಿಸುವಿರಿ ಅಕ್ಕ ಬಲಿ ಚಕ್ರವರ್ತಿ ಮಹಾರಾಜರ ಬಗ್ಗೆ ಸೂಪರ್ 👌👌👌👌✍✍✍✍✍👏👏👏👏💐💐💐💐💐, ಇನ್ನು ಹೊಲದ ಪೂಜೆ ನಮ್ಮ ಕಡೆಗೆ ಆಚರಣೆ ಮಾಡುವುದಿಲ್ಲ ಅಕ್ಕ ಅದಕ್ಕೆ ನನಗೆ ಅದರ ಬಗ್ಗೆ ಗೊತ್ತಿಲ್ಲ, ನಿಮ್ಮ ಬರಹದಿಂದ ತಿಳಿದುಕೊಂಡೆ, ಧನ್ಯವಾದಗಳು💐💐💐
  • author
    ನಿರ್ಕರಾ
    16 नोव्हेंबर 2020
    ನೀವು ಹೇಳಿರುವ ಕಥೆಗೂ ನಾವು ಓದಿರುವ ಕಥೆಗೂ ಸ್ವಲ್ಪ ವಿಭಿನ್ನವಾಗಿದೆ, ಹೊಸ ಮಾಹಿತಿ, ಬಲಿಪಾಡ್ಯಮಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸುತ್ತಾರೆ, ಆಶ್ವಯುಜ ಮಾಸದಲ್ಲಿ ನವರಾತ್ರಿ ಆಚರಿಸುತ್ತಾರೆ, ಸುಂದರ ಬರಹ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀನಿವಾಸ MKS "ಶ್ರೀನಿ"
    16 नोव्हेंबर 2020
    ಇಂದಿನ ದೀಪಾವಳಿ ಹಬ್ಬವನ್ನು ಹಳ್ಳಿಗಳಲ್ಲಿ ಆಚರಿಸುವ ರೀತಿ, ಬಲಿ ಚಕ್ರವರ್ತಿಯ ಹಿನ್ನೆಲೆ, ದೈತ್ಯ ರಾಜನಾದರೂ ದಾನ ಶೂರತ್ವವಿದ್ದರೂ ಬಲಿಯ ಅಹಂಕಾರ ಮತ್ತು ದುಷ್ಟತನವನ್ನು ಅಂತ್ಯಗೊಳಿಸಲು ಮಹಾವಿಷ್ಣು ವಾಮನಾವತಾರದಲ್ಲಿ ಬಂದು ಬಲಿ ಪಡೆದ ಕಥೆ, ಮೂರು ದಿನಗಳ ಕಾಲ ಭೂಮಿಗೆ ಬರುವ ವರ ಪಡೆದ ಸ್ವಾರಸ್ಯಕರ ವಿಷಯಗಳನ್ನು ಮನಮುಟ್ಟುವಂತೆ ಬಹಳ ಸೊಗಸಾಗಿ ವಿವರಿಸಿದ್ದೀರಿ. ಜೀವವನ್ನು ಸುಡುವ ಪಟಾಕಿ ಸಿಡಿಸುವ ಬದಲು ಪರಿಸರ ಸ್ನೇಹಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶ ಬಹಳ ಇಷ್ಟವಾಯ್ತು. 👌👌👌👌👌👌👌👌👌👌👌🙏🙏🙏🙏🙏🙏🙏🙏🙏
  • author
    ಶಿವಕುಮಾರ ನರ್ಲಿ...'
    16 नोव्हेंबर 2020
    ತುಂಬಾ ಚೆನ್ನಾಗಿ ವಿವರಿಸುವಿರಿ ಅಕ್ಕ ಬಲಿ ಚಕ್ರವರ್ತಿ ಮಹಾರಾಜರ ಬಗ್ಗೆ ಸೂಪರ್ 👌👌👌👌✍✍✍✍✍👏👏👏👏💐💐💐💐💐, ಇನ್ನು ಹೊಲದ ಪೂಜೆ ನಮ್ಮ ಕಡೆಗೆ ಆಚರಣೆ ಮಾಡುವುದಿಲ್ಲ ಅಕ್ಕ ಅದಕ್ಕೆ ನನಗೆ ಅದರ ಬಗ್ಗೆ ಗೊತ್ತಿಲ್ಲ, ನಿಮ್ಮ ಬರಹದಿಂದ ತಿಳಿದುಕೊಂಡೆ, ಧನ್ಯವಾದಗಳು💐💐💐
  • author
    ನಿರ್ಕರಾ
    16 नोव्हेंबर 2020
    ನೀವು ಹೇಳಿರುವ ಕಥೆಗೂ ನಾವು ಓದಿರುವ ಕಥೆಗೂ ಸ್ವಲ್ಪ ವಿಭಿನ್ನವಾಗಿದೆ, ಹೊಸ ಮಾಹಿತಿ, ಬಲಿಪಾಡ್ಯಮಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸುತ್ತಾರೆ, ಆಶ್ವಯುಜ ಮಾಸದಲ್ಲಿ ನವರಾತ್ರಿ ಆಚರಿಸುತ್ತಾರೆ, ಸುಂದರ ಬರಹ