ಬಡತನ ನಿವಾರಣೆ ಹಿಂದೆ ಬಿದ್ದವರನ್ನು ಮುಂದೆ ತರುವದು ಸಮಾನತೆಯ ಸಾಧನೆಯ ಉಪಕ್ರಮ ಆದರೆ..... ಮುಂದೆ ಹೋಗಿವವರನ್ನು ನಿಲ್ಲಿಸಿ ಅವಕಾಶ ತಪ್ಪಿಸುವದು ಅದ್ಯಾವ ಪರಿಕ್ರಮ? ಸಿರಿವಂತರಿಂದ ಕಸಿದು ಬಡವರಿಗೆ ಹಂಚುವದು ಭಿಕ್ಷೆ ನೀಡುವ ತಾತ್ಕಾಲಿಕ ...
ಸುಮಾರು 34 ವರ್ಷ್ ಅರ್ಥಶಾಸ್ತ್ರದ ಬೋಧಕನಾಗಿ ಸೇವೆ ಸಲ್ಲಿಸುತ್ತ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ, ಅದರಲ್ಲೂ ಕಾವ್ಯ ಪ್ರಕಾರ ನನಗೆ ತುಂಬಾ ಇಷ್ಟ. ಆಗಾಗ ಭಾವದ ಉತ್ಕರ್ಷ್ವಾದಾಗ ಚುಟುಕು ಅಥವಾ ಕವನ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಪ್ರತಿಲಿಪಿಯಲ್ಲಿ ಅನೇಕರು ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಿದ್ದಾರೆ.
ಸಾರಾಂಶ
ಸುಮಾರು 34 ವರ್ಷ್ ಅರ್ಥಶಾಸ್ತ್ರದ ಬೋಧಕನಾಗಿ ಸೇವೆ ಸಲ್ಲಿಸುತ್ತ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ, ಅದರಲ್ಲೂ ಕಾವ್ಯ ಪ್ರಕಾರ ನನಗೆ ತುಂಬಾ ಇಷ್ಟ. ಆಗಾಗ ಭಾವದ ಉತ್ಕರ್ಷ್ವಾದಾಗ ಚುಟುಕು ಅಥವಾ ಕವನ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಪ್ರತಿಲಿಪಿಯಲ್ಲಿ ಅನೇಕರು ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಿದ್ದಾರೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ