ನಮ್ಮೂರು ಬಸವಾಪಟ್ಟಣದಲ್ಲಿ ಹೊರಬೀಡನ್ನು ನಾವು ಜಾನಪದ ಹಬ್ಬದಂತೆ ಆಚರಿಸುತ್ತೇವೆ. ಆ ದಿನ ನಾವು ದುರ್ಗಮ್ಮ ದೇವಿಯ ಬೆಟ್ಟದಡಿ ಬಿಡಾರಗಳನ್ನು ಹಾಕಿ ಒಂದು ದಿನ ವಾಸಮಾಡುತ್ತೇವೆ. ರಾತ್ರಿಯಾದ ಕೂಡಲೇ ಬೆಟ್ಟದ ಮೇಲೆ ದೀಪ ಹಚ್ಚಿ ಬರುತ್ತೇವೆ. ...
ಕಥೆ ಚನ್ನಾಗಿ ಬರೆದಿದ್ದಾರೆ. ನಮ್ಮ ಊರಿನ ತಿಂಡಿಗಳನ್ನು ಬೈಯ್ಯಬಾರದು ಸರಿ, ಆದರೆ ಇತರ ದೇಶಗಳ ತಿನಿಸುಗಳ ನಿಂದೆ ಏಕೆ? ಪಿಜ್ಜಾ ಬರ್ಗರ್ ನಿಮಗೆ ರುಚಿಯಾಗದಿದ್ದರೆ ಅದರ ಸುದ್ದಿಗೆ ಹೋಗಬೇಡಿ..ಬದನೆಕಾಯಿಯ ಕಥೆಯಂತೆ ನೀರುಳ್ಳಿ ಬೆಳ್ಳುಳ್ಳಿಗಳ ಹಣೆಬರಹವೂ ಅಷ್ಟೆ. ಬಹಳ ಆಚಾರವಂತರು ಎಂದು ಕೊಚ್ಚಿಕೊಳ್ಳುವಾಗ ಬರುವ ಡೈಲಾಗು ಇದೇ ತರಹ.. 'ನಮ್ಮಲ್ಲಿ ತುಂಬ ಶುದ್ಧಾಚಾರ ಸ್ವಾಮೀ, ನಾವು ಬೆಳ್ತಿಗೆ ಅನ್ನವನ್ನೇ ಉಣ್ಣೋದು, ಊಟಕ್ಕೆ ನೀರುಳ್ಳಿ ಬೆಳ್ಳುಳ್ಳಿ ಬಿಲ್ ಕುಲ್ ವರ್ಜ್ಯ, ಅವುಗಳ ವಾಸನೆಯೇ ನಮಗಾಗೂದಿಲ್ಲ.ಅವನ್ನು ತಿಂದರೆ ಮದ ಏರುತ್ತದೆ...' ನನ್ನ ಅಭಿಪ್ರಾಯದಂತೆ ನೀರುಳ್ಳಿಯಾಗಲೀ ಬೆಳ್ಳುಳ್ಳಿಯಾಗಲೀ ತುಂಬಾ ಔಷಧೀಯ ಗುಣಗಳನ್ನೊಳಗೊಂಡಂತವು. ಅವುಗಳನ್ನು ತಿರಸ್ಕರಿಸುವುದೆಂದರೆ ನಾವು ತಿನ್ನುವ ತರಕಾರಿ, ಸಸ್ಯಾಹಾರಕ್ಕೇ ಮಾಡುವ ಅಪಮಾನ. ಇವುಗಳನ್ನು ತಿನ್ನದ ದುರಹಂಕಾರಿಗಳು ಇಲ್ಲವೇ? ಅಥವಾ ಇವನ್ನು ಸೇವಿಸುವ ಸಜ್ಜನರು ಇಲ್ಲವೇ? ಯಾವುದೋ ಕಾಲದಲ್ಲಿ ಯಾರೋ ಒಬ್ಬ ಋಷಿಗೊ ರಾಜನಿಗೋ ನೀರುಳ್ಳಿ ತಿಂದು ಹೊಟ್ಟೆ ನೋವು ಬಂದಿರಬೇಕು. ಆ ಮಹಾಪರುಷ ಇವನ್ನು ಸೇವನೆಗೆ ಯೋಗ್ಯವಲ್ಲ ಎಂದು ಫರ್ಮಾನು ಹೊರಡಿಸಿರಬೇಕು. ಅದನ್ನು ಇಂದಿಗೂ ಯಾವುದೇ ವಿವೇಚನೆ ತರ್ಕಗಳಿಲ್ಲದೇ ಒಪ್ಪಿ ಕೆಲವರು ತಮ್ಮ ಶುಚಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಬದನೆಕಾಯಿ ಯ ಬಗ್ಗೆ ನವಿರಾದ ಹಾಸ್ಯದೊಂದಿಗೆ ಬದನೆಕಾಯಿಯ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟಿದ್ದಿರಿ..ತುಂಬಾ ದನ್ಯವಾದಗಳು...ಇನ್ನು ಮುಂದೆ ಪುಸ್ತಕದ ಬದನೆಕಾಯಿ ಅನ್ನೋ ಬದಲು ಮಿಂಚಂಚೆ ಬದನೆಕಾಯಿ ಎಂದು ನಮ್ಮನ್ನು ಕಿಚಾಯಿದಬಹುದೇನೊ...!!!
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕಥೆ ಚನ್ನಾಗಿ ಬರೆದಿದ್ದಾರೆ. ನಮ್ಮ ಊರಿನ ತಿಂಡಿಗಳನ್ನು ಬೈಯ್ಯಬಾರದು ಸರಿ, ಆದರೆ ಇತರ ದೇಶಗಳ ತಿನಿಸುಗಳ ನಿಂದೆ ಏಕೆ? ಪಿಜ್ಜಾ ಬರ್ಗರ್ ನಿಮಗೆ ರುಚಿಯಾಗದಿದ್ದರೆ ಅದರ ಸುದ್ದಿಗೆ ಹೋಗಬೇಡಿ..ಬದನೆಕಾಯಿಯ ಕಥೆಯಂತೆ ನೀರುಳ್ಳಿ ಬೆಳ್ಳುಳ್ಳಿಗಳ ಹಣೆಬರಹವೂ ಅಷ್ಟೆ. ಬಹಳ ಆಚಾರವಂತರು ಎಂದು ಕೊಚ್ಚಿಕೊಳ್ಳುವಾಗ ಬರುವ ಡೈಲಾಗು ಇದೇ ತರಹ.. 'ನಮ್ಮಲ್ಲಿ ತುಂಬ ಶುದ್ಧಾಚಾರ ಸ್ವಾಮೀ, ನಾವು ಬೆಳ್ತಿಗೆ ಅನ್ನವನ್ನೇ ಉಣ್ಣೋದು, ಊಟಕ್ಕೆ ನೀರುಳ್ಳಿ ಬೆಳ್ಳುಳ್ಳಿ ಬಿಲ್ ಕುಲ್ ವರ್ಜ್ಯ, ಅವುಗಳ ವಾಸನೆಯೇ ನಮಗಾಗೂದಿಲ್ಲ.ಅವನ್ನು ತಿಂದರೆ ಮದ ಏರುತ್ತದೆ...' ನನ್ನ ಅಭಿಪ್ರಾಯದಂತೆ ನೀರುಳ್ಳಿಯಾಗಲೀ ಬೆಳ್ಳುಳ್ಳಿಯಾಗಲೀ ತುಂಬಾ ಔಷಧೀಯ ಗುಣಗಳನ್ನೊಳಗೊಂಡಂತವು. ಅವುಗಳನ್ನು ತಿರಸ್ಕರಿಸುವುದೆಂದರೆ ನಾವು ತಿನ್ನುವ ತರಕಾರಿ, ಸಸ್ಯಾಹಾರಕ್ಕೇ ಮಾಡುವ ಅಪಮಾನ. ಇವುಗಳನ್ನು ತಿನ್ನದ ದುರಹಂಕಾರಿಗಳು ಇಲ್ಲವೇ? ಅಥವಾ ಇವನ್ನು ಸೇವಿಸುವ ಸಜ್ಜನರು ಇಲ್ಲವೇ? ಯಾವುದೋ ಕಾಲದಲ್ಲಿ ಯಾರೋ ಒಬ್ಬ ಋಷಿಗೊ ರಾಜನಿಗೋ ನೀರುಳ್ಳಿ ತಿಂದು ಹೊಟ್ಟೆ ನೋವು ಬಂದಿರಬೇಕು. ಆ ಮಹಾಪರುಷ ಇವನ್ನು ಸೇವನೆಗೆ ಯೋಗ್ಯವಲ್ಲ ಎಂದು ಫರ್ಮಾನು ಹೊರಡಿಸಿರಬೇಕು. ಅದನ್ನು ಇಂದಿಗೂ ಯಾವುದೇ ವಿವೇಚನೆ ತರ್ಕಗಳಿಲ್ಲದೇ ಒಪ್ಪಿ ಕೆಲವರು ತಮ್ಮ ಶುಚಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಬದನೆಕಾಯಿ ಯ ಬಗ್ಗೆ ನವಿರಾದ ಹಾಸ್ಯದೊಂದಿಗೆ ಬದನೆಕಾಯಿಯ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟಿದ್ದಿರಿ..ತುಂಬಾ ದನ್ಯವಾದಗಳು...ಇನ್ನು ಮುಂದೆ ಪುಸ್ತಕದ ಬದನೆಕಾಯಿ ಅನ್ನೋ ಬದಲು ಮಿಂಚಂಚೆ ಬದನೆಕಾಯಿ ಎಂದು ನಮ್ಮನ್ನು ಕಿಚಾಯಿದಬಹುದೇನೊ...!!!
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ