ಮನುಷ್ಯರಿಗೆ ಸಿಕ್ಕ ಅತ್ಯಮೂಲ್ಯವಾದ ವರವೇ
ಮರೆವೂ!!
" ಮನಸ್ಸೆಂಬ ಸುಂದರ ಪೆಟ್ಟಿಗೆಯಲ್ಲಿ, ಕಹಿಯಾದ ನೋವು, ದುಃಖವನ್ನು ತುಂಬಿ ಅದನ್ನು ಕಸದ ಬುಟ್ಟಿ ಮಾಡುತ್ತೀರೋ ಅಥವಾ ಸುಂದರವಾದ,ಸಿಹಿಯಾದ ಕ್ಷಣಗಳನ್ನು ಅದರಲ್ಲಿ ತುಂಬಿ ಸವಿನೆನಪ ಪೆಟ್ಟಿಗೆ ಮಾಡುತ್ತೀರೋ"... ಎಂಬ ಆಯ್ಕೆ ನಿಮಗೆ ಬಿಟ್ಟದ್ದು!!
🥰🥰💞💞 " ನಿಮ್ಮನ್ನು ಪ್ರೀತಿಸದ ಜನರಿಗಾಗಿ ಅಳುವುದನ್ನು ಬಿಡಿ ಹಾಗೆ ನಿಮ್ಮನ್ನು ಪ್ರೀತಿಸುವ ಜನರನ್ನು ಅಳಿಸುವುದನ್ನು ಬಿಡಿ.." 💞💞🥰🥰
" ಮನವನು ಅರಿಯದ ಜನರ ಎದುರು ಮಾತನಾಡುವುದುಗಿಂತ ಮೌನವಾಗಿರುವುದೇ ಒಳಿತು.."
"ಮನಸ್ಸಿನ ನೆಮ್ಮದಿ ಕದಡುವ ಮಾತಿಗಿಂತ.. ಮನಸ್ಸಿಗೆ ಮುದನೀಡುವ ಮೌನವೇ ನನಗೆ ಅಚ್ಚುಮೆಚ್ಚು"
💞💞 ಮೌನ ಬಂಗಾರ 💞💞
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ