pratilipi-logo ಪ್ರತಿಲಿಪಿ
ಕನ್ನಡ

ಅವಾಸ್ತವಿಕ

4.4
10208

ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ. ಕಾಡುಗಳ ನಡುವೆ ...

ಓದಿರಿ
ಲೇಖಕರ ಕುರಿತು
author
ಗುರುರಾಜ ಕೊಡ್ಕಣಿ

ದಿನದಿಂದ ದಿನಕ್ಕೆ ಬರೆಯಲು ಕಲಿಯುತ್ತಿರುವ ಬರವಣಿಗೆಯ ವಿದ್ಯಾರ್ಥಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    18 नवम्बर 2018
    ಸಾರ್ ಈ ಕಥೆ ನೀವು ಬರೆದಿರೋದು ನಿಮ್ ಕಥೆ ನಾನು ಪ್ರತಿಲಿಪಿಯಲ್ಲಿ ಪ್ರಕಟಿಸಿದ್ದೆ. ಈ ಕಥೆ ನಾನು ಬರೆದೆ ಅನ್ನೋ ಬಿರುದಿಗಾಗಿ ಅಲ್ಲ ಯಾಕಂದ್ರೆ ನಾನು ಯಾರಿಗೂ ನನ್ನ ನಿಜವಾದ ಹೆಸರು ಹೇಳಿಲ್ಲ ಕಿರಿಕ್ ಮಾಡುವುದು ನನ್ನ ಅಭ್ಯಾಸ ತಪ್ಪಾಗಿದ್ದರೆ ಕ್ಷಮಿಸಿ ಕಥೆ ಯಾರು ಬರೆದರೇನು ಅದನ್ನು ಜನರಿಗೆ ತಲುಪಿಸುವುದು ನನ್ನ ಕೆಲಸ ಅದು ನಾನು ಹೆಸರು ಮಾಡಲು ಅಲ್ಲ ಜನರಿಗೆ ಅತ್ಯುತ್ತಮ ಕಥೆಯನ್ನು ತಲುಪಿಸುವುದು ನನ್ನ ಉದ್ದೇಶ. ಬೇರೆ ಯಾವ ಕೆಟ್ಟ ಉದ್ದೇಶ ನನಗಿಲ್ಲ.
  • author
    Santhosh Here
    27 अक्टूबर 2018
    ಚೆನ್ನಾಗಿದೆ ಕಡೆಯಲ್ಲಿನ ತಿರುವು.. 👏
  • author
    ರಾಜೇಶ್ವರಿ.ಮಾಲಿಪಾಟೀಲ್
    06 फ़रवरी 2022
    sir ನಿಮ್ಮ ಈ ಕಥೆ ಓದೋಣ ಅಂತ ಓಪನ್ ಮಾಡಿದೆ,ಆದ್ರೆ ರಾತ್ರಿ ಸಮಯ ಬೇಡ ಮತ್ತೆ ಏನೇನೋ ಕನಸು ಬಿಳೋಕೆ ಶುರು ಆಗುತ್ತೆ ನಾಳೆ ಓದೋಣ ಅಂತ ಸುಮ್ನೆ ಅದೆ,ಅಸ್ಟು ನಿಜವಾಗ್ಲೂ ನಡೀತಾ ಇರೋ ಹಾಗೆ ಇರುತ್ತೆ,ನಾವು a ಕಥೆಯಲ್ಲಿ ಸೇರಿ ಬಿಡ್ತೀವಿ,ಮೊನ್ನೆ ನಿಮ್ಮ ಕಥೆ ಓದಿ ಮಧ್ಯಾನ ಮಲಗಿದೆ,ಏನೇನೋ ಅನಿಸಿಕೆ ಶುರು ಆಯಿತು ಅದ್ಕೆ ಈಗ ಬೇಡ ಅಂತ ಸುಮ್ಮನೆ ಆಗಿದ್ದು,ಅಂದ್ರೆ ತಮ್ಮ ಕಥೆ ಅಷ್ಟು ಅದ್ಭುತ ಇರುತ್ತೆ ಅಂತ sir,ಅದ್ಕೆ ಈಸ್ಟೊಂದು ಜನ ನಿಮ್ಮ ಕಥೆ ಓದುತ್ತಾ ಇರಬೇಕು,ಅದು ಅದರಲ್ಲೂ ವಿದ್ಯಾರ್ಥಿ ಅಂತ ಹೇಳಿದಿರ ನಿಮ್ಮ ದೊಡ್ಡ ಗುಣ,ಹೀಗೆ ಸಾಗಲಿ ನಿಮ್ಮ ಕಥೆ ಇನ್ನೂ ಹೆಚ್ಚು ಹೆಚ್ಚು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    18 नवम्बर 2018
    ಸಾರ್ ಈ ಕಥೆ ನೀವು ಬರೆದಿರೋದು ನಿಮ್ ಕಥೆ ನಾನು ಪ್ರತಿಲಿಪಿಯಲ್ಲಿ ಪ್ರಕಟಿಸಿದ್ದೆ. ಈ ಕಥೆ ನಾನು ಬರೆದೆ ಅನ್ನೋ ಬಿರುದಿಗಾಗಿ ಅಲ್ಲ ಯಾಕಂದ್ರೆ ನಾನು ಯಾರಿಗೂ ನನ್ನ ನಿಜವಾದ ಹೆಸರು ಹೇಳಿಲ್ಲ ಕಿರಿಕ್ ಮಾಡುವುದು ನನ್ನ ಅಭ್ಯಾಸ ತಪ್ಪಾಗಿದ್ದರೆ ಕ್ಷಮಿಸಿ ಕಥೆ ಯಾರು ಬರೆದರೇನು ಅದನ್ನು ಜನರಿಗೆ ತಲುಪಿಸುವುದು ನನ್ನ ಕೆಲಸ ಅದು ನಾನು ಹೆಸರು ಮಾಡಲು ಅಲ್ಲ ಜನರಿಗೆ ಅತ್ಯುತ್ತಮ ಕಥೆಯನ್ನು ತಲುಪಿಸುವುದು ನನ್ನ ಉದ್ದೇಶ. ಬೇರೆ ಯಾವ ಕೆಟ್ಟ ಉದ್ದೇಶ ನನಗಿಲ್ಲ.
  • author
    Santhosh Here
    27 अक्टूबर 2018
    ಚೆನ್ನಾಗಿದೆ ಕಡೆಯಲ್ಲಿನ ತಿರುವು.. 👏
  • author
    ರಾಜೇಶ್ವರಿ.ಮಾಲಿಪಾಟೀಲ್
    06 फ़रवरी 2022
    sir ನಿಮ್ಮ ಈ ಕಥೆ ಓದೋಣ ಅಂತ ಓಪನ್ ಮಾಡಿದೆ,ಆದ್ರೆ ರಾತ್ರಿ ಸಮಯ ಬೇಡ ಮತ್ತೆ ಏನೇನೋ ಕನಸು ಬಿಳೋಕೆ ಶುರು ಆಗುತ್ತೆ ನಾಳೆ ಓದೋಣ ಅಂತ ಸುಮ್ನೆ ಅದೆ,ಅಸ್ಟು ನಿಜವಾಗ್ಲೂ ನಡೀತಾ ಇರೋ ಹಾಗೆ ಇರುತ್ತೆ,ನಾವು a ಕಥೆಯಲ್ಲಿ ಸೇರಿ ಬಿಡ್ತೀವಿ,ಮೊನ್ನೆ ನಿಮ್ಮ ಕಥೆ ಓದಿ ಮಧ್ಯಾನ ಮಲಗಿದೆ,ಏನೇನೋ ಅನಿಸಿಕೆ ಶುರು ಆಯಿತು ಅದ್ಕೆ ಈಗ ಬೇಡ ಅಂತ ಸುಮ್ಮನೆ ಆಗಿದ್ದು,ಅಂದ್ರೆ ತಮ್ಮ ಕಥೆ ಅಷ್ಟು ಅದ್ಭುತ ಇರುತ್ತೆ ಅಂತ sir,ಅದ್ಕೆ ಈಸ್ಟೊಂದು ಜನ ನಿಮ್ಮ ಕಥೆ ಓದುತ್ತಾ ಇರಬೇಕು,ಅದು ಅದರಲ್ಲೂ ವಿದ್ಯಾರ್ಥಿ ಅಂತ ಹೇಳಿದಿರ ನಿಮ್ಮ ದೊಡ್ಡ ಗುಣ,ಹೀಗೆ ಸಾಗಲಿ ನಿಮ್ಮ ಕಥೆ ಇನ್ನೂ ಹೆಚ್ಚು ಹೆಚ್ಚು