pratilipi-logo ಪ್ರತಿಲಿಪಿ
ಕನ್ನಡ

ಅವಳೆಂದರೆ ಮನದಾಳದ ಕೊನೆಯಾಸೆಯಂತೆ.......

4.9
185

ನನ್ನ ಎದೆಯು ತವಕಿಸುತಿದೆ ... ಅವಳಾ ನೆನಪುಗಳು................. !  ಮತ್ತೆ ಮತ್ತೆ ಕಾಡುವ ಕನಸು..... ಅವಳು ನನ್ನ ನಿದ್ರೆಯನ್ನು ಕದ್ದಳು......... !                                 ನನ್ನುಸಿರು ಒಮ್ಮೊಮ್ಮೆ ...

ಓದಿರಿ
ಲೇಖಕರ ಕುರಿತು
author
ಶೇಖರ್ ಇತಿಹಾಸಿನಿ

History Lecture.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shalini Vinodhkumar K. M
    20 ಮೇ 2021
    ಪ್ರೀತಿಯ ಪರಿಭಾವನೆಯನ್ನು ನಿಮ್ಮ ಮನದಾಳದ ಸುಂದರ ಪದಗಳ ಮೂಲಕ ಸೊಗಸಾಗಿ ಹೇಳಿರುವಿರಿ.. ನಿಮ್ಮ ಮನಸ್ಸಿನ ಪ್ರತಿ ಭಾವನೆಗೆ ಸ್ಪಂದಿಸುವ ಮೇಘ ಸುಂದರಿ ಅದಷ್ಟು ಬೇಗ ಸಿಗಲಿ
  • author
    ಸಂಧ್ಯಾ ಆರಾಧ್ಯ
    25 ನವೆಂಬರ್ 2020
    ಸರಳ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿದೆ. ವ್ಯಕ್ತಿ ತಾಳ್ಮೆಯಿಂದ ಕಾದು ಕೊನೆಗೆ ಜಯಶೀಲರಾದ ಎಷ್ಟೋ ಸಂದರ್ಭಗಳನ್ನು ನೋಡಿದ್ದೇವೆ. ನಿಧಾನವೇ ಶ್ರೇಷ್ಠ. ಪ್ರತಿ ಕೆಲಸದಲ್ಲೂ ತಾಳ್ಮೆ ಮುಖ್ಯ. ತಾಳ್ಮೆಯಿಂದಿದ್ದರೆ ಮಾತ್ರ ಫಲ ನಮಗೆ ಕಟ್ಟಿಟ್ಟ ಬುತ್ತಿ. ತಾಳಿದವ ಬಾಳುವ ಎಂಬುದು ಸತ್ಯ.
  • author
    Swati Nayak "ಸ್ವಾತಿ"
    08 ಫೆಬ್ರವರಿ 2021
    ಅವಳು ಮೇಘದಿಂದ ಇಣುಕಿ, ಭೂಮಿಗೆ ಬಂದು ಬೇಗನೆ ಹಸಿರನ್ನು ಉಸಿರಾಗಿಸಿರುವ ಕಾರ್ಯವನ್ನು ಸಫಲವಾಗಿಸಲಿ, ಎಂದು ಆಶಿಸುತ್ತಾ.... ನಿಮ್ಮಯ ಕವಿತೆಯು ತುಂಬಾನೆ ಭಾವುಕವಾಗಿದ್ದು, ನಿಮ್ಮ ಬರವಣಿಗೆಯ ಹವ್ಯಾಸ ಹೀಗೆಯೇ ಮುಂದುವರಿಯಲಿ ಎಂದು ಶುಭಕೋರುತ್ತೇನೆ.. 🙏☺️
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shalini Vinodhkumar K. M
    20 ಮೇ 2021
    ಪ್ರೀತಿಯ ಪರಿಭಾವನೆಯನ್ನು ನಿಮ್ಮ ಮನದಾಳದ ಸುಂದರ ಪದಗಳ ಮೂಲಕ ಸೊಗಸಾಗಿ ಹೇಳಿರುವಿರಿ.. ನಿಮ್ಮ ಮನಸ್ಸಿನ ಪ್ರತಿ ಭಾವನೆಗೆ ಸ್ಪಂದಿಸುವ ಮೇಘ ಸುಂದರಿ ಅದಷ್ಟು ಬೇಗ ಸಿಗಲಿ
  • author
    ಸಂಧ್ಯಾ ಆರಾಧ್ಯ
    25 ನವೆಂಬರ್ 2020
    ಸರಳ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿದೆ. ವ್ಯಕ್ತಿ ತಾಳ್ಮೆಯಿಂದ ಕಾದು ಕೊನೆಗೆ ಜಯಶೀಲರಾದ ಎಷ್ಟೋ ಸಂದರ್ಭಗಳನ್ನು ನೋಡಿದ್ದೇವೆ. ನಿಧಾನವೇ ಶ್ರೇಷ್ಠ. ಪ್ರತಿ ಕೆಲಸದಲ್ಲೂ ತಾಳ್ಮೆ ಮುಖ್ಯ. ತಾಳ್ಮೆಯಿಂದಿದ್ದರೆ ಮಾತ್ರ ಫಲ ನಮಗೆ ಕಟ್ಟಿಟ್ಟ ಬುತ್ತಿ. ತಾಳಿದವ ಬಾಳುವ ಎಂಬುದು ಸತ್ಯ.
  • author
    Swati Nayak "ಸ್ವಾತಿ"
    08 ಫೆಬ್ರವರಿ 2021
    ಅವಳು ಮೇಘದಿಂದ ಇಣುಕಿ, ಭೂಮಿಗೆ ಬಂದು ಬೇಗನೆ ಹಸಿರನ್ನು ಉಸಿರಾಗಿಸಿರುವ ಕಾರ್ಯವನ್ನು ಸಫಲವಾಗಿಸಲಿ, ಎಂದು ಆಶಿಸುತ್ತಾ.... ನಿಮ್ಮಯ ಕವಿತೆಯು ತುಂಬಾನೆ ಭಾವುಕವಾಗಿದ್ದು, ನಿಮ್ಮ ಬರವಣಿಗೆಯ ಹವ್ಯಾಸ ಹೀಗೆಯೇ ಮುಂದುವರಿಯಲಿ ಎಂದು ಶುಭಕೋರುತ್ತೇನೆ.. 🙏☺️