pratilipi-logo ಪ್ರತಿಲಿಪಿ
ಕನ್ನಡ

ಆತ್ಮ ಕಥಾ ಹೊತ್ತಿಗೆ

4.9
32

ಏನೆಂದು ಬರೆಯಲಿ? ಮೊದಲ ಬಾರಿಗೆ ಮನದಲ್ಲಿ ಸಂಘರ್ಷ. ನನ್ನ ಆತ್ಮ ಕಥನ. ಜೀವನವನ್ನು ಬಂದಂತೆ ತೆಗೆದುಕೊಳ್ಳೋಣ ಅನ್ನಿಸಿದರೂ, ಕೆಲವೊಮ್ಮೆ ವಿಚಿತ್ರ,ವಿಷಮ ಪರಿಸ್ಥಿತಿಗಳು, ವಿಚಿತ್ರ ವಿಶಿಷ್ಟ  ಸಂಬಂಧಗಳು ಬಂದೇ ಇವೆ.ಬೇಡ ...

ಓದಿರಿ
ಲೇಖಕರ ಕುರಿತು
author
Surekha Reddy

ನಾನು ಹುಟ್ಟಿದ್ದು ಧಾರವಾಡ .. ಈಗ ಇರುವದು ಬೆಂಗಳೂರು . ಕನ್ನಡದ ಕಾದಂಬರಿಗಳು , ಚುಟುಕು ಕವನಗಳನ್ನು ಓದುವ ಹುಚ್ಚು .. ನನ್ನ ಮೆಚ್ಚಿನ ಕಾದಂಬರಿಗಾರ್ತಿ ಎಂ. ಕೆ . ಇಂದಿರಾ . ಯೋಗ ಮಾಡು ವದು ನನ್ನ ನೆಚ್ಚಿನ ಹವ್ವಾಸ . ಬರೆಯುವದು ನನಗೆ ಇಷ್ಟ . ಓದಿ ಪ್ರೋತ್ಸಾಹಿಸಿ . .

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Thanuja M "ತನು"
    28 ஜனவரி 2023
    ಅಂದುಕೊಂಡಂತೆ ಬದುಕು ಸಾಗುವುದಿಲ್ಲ.. ಎಲ್ಲದಕ್ಕೂ ಸಿದ್ದವಾಗಿ ಎದುರಿಸಿ ನಡೆಯಲೇ ಬೇಕು.. ಸಂಘರ್ಷದೊಂದಿಗೆ ಬದುಕು ನಿರಂತರ.. ತುಂಬಾ ಅದ್ಭುತವಾಗಿ ಬರೆದಿರುವಿರಿ👌👌 😊
  • author
    ಸು.ಸು.ಶ್ರೀ.
    28 ஜனவரி 2023
    ಅಂದು ಕೊಂಡಂತೆ ಎಲ್ಲವೂ ಆಗುವುದಿಲ್ಲ... ಆಗುವುದಕ್ಕೆ ಹೊಂದಿ ಕೊಳ್ಳುವುದೇ ಬದುಕು. 👌👌👌ಸಾಲುಗಳು💐💐💐
  • author
    28 ஜனவரி 2023
    ಹೌದು ನಿಮ್ಮ ಮಾತುಗಳು ಸತ್ಯ ನಂಬಿದವರು ಕೈ ಕೊಟ್ಟರು ಮೋಸ ಮಾಡಿದರೂ ನಾವು ಬದುಕಲೇ ಬೇಕು .... 🙏🌼🙏🌼🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Thanuja M "ತನು"
    28 ஜனவரி 2023
    ಅಂದುಕೊಂಡಂತೆ ಬದುಕು ಸಾಗುವುದಿಲ್ಲ.. ಎಲ್ಲದಕ್ಕೂ ಸಿದ್ದವಾಗಿ ಎದುರಿಸಿ ನಡೆಯಲೇ ಬೇಕು.. ಸಂಘರ್ಷದೊಂದಿಗೆ ಬದುಕು ನಿರಂತರ.. ತುಂಬಾ ಅದ್ಭುತವಾಗಿ ಬರೆದಿರುವಿರಿ👌👌 😊
  • author
    ಸು.ಸು.ಶ್ರೀ.
    28 ஜனவரி 2023
    ಅಂದು ಕೊಂಡಂತೆ ಎಲ್ಲವೂ ಆಗುವುದಿಲ್ಲ... ಆಗುವುದಕ್ಕೆ ಹೊಂದಿ ಕೊಳ್ಳುವುದೇ ಬದುಕು. 👌👌👌ಸಾಲುಗಳು💐💐💐
  • author
    28 ஜனவரி 2023
    ಹೌದು ನಿಮ್ಮ ಮಾತುಗಳು ಸತ್ಯ ನಂಬಿದವರು ಕೈ ಕೊಟ್ಟರು ಮೋಸ ಮಾಡಿದರೂ ನಾವು ಬದುಕಲೇ ಬೇಕು .... 🙏🌼🙏🌼🙏