ಏನೆಂದು ಬರೆಯಲಿ? ಮೊದಲ ಬಾರಿಗೆ ಮನದಲ್ಲಿ ಸಂಘರ್ಷ. ನನ್ನ ಆತ್ಮ ಕಥನ. ಜೀವನವನ್ನು ಬಂದಂತೆ ತೆಗೆದುಕೊಳ್ಳೋಣ ಅನ್ನಿಸಿದರೂ, ಕೆಲವೊಮ್ಮೆ ವಿಚಿತ್ರ,ವಿಷಮ ಪರಿಸ್ಥಿತಿಗಳು, ವಿಚಿತ್ರ ವಿಶಿಷ್ಟ ಸಂಬಂಧಗಳು ಬಂದೇ ಇವೆ.ಬೇಡ ...
ನಾನು ಹುಟ್ಟಿದ್ದು ಧಾರವಾಡ .. ಈಗ ಇರುವದು ಬೆಂಗಳೂರು . ಕನ್ನಡದ ಕಾದಂಬರಿಗಳು , ಚುಟುಕು ಕವನಗಳನ್ನು ಓದುವ ಹುಚ್ಚು ..
ನನ್ನ ಮೆಚ್ಚಿನ ಕಾದಂಬರಿಗಾರ್ತಿ ಎಂ. ಕೆ . ಇಂದಿರಾ . ಯೋಗ ಮಾಡು ವದು ನನ್ನ ನೆಚ್ಚಿನ ಹವ್ವಾಸ . ಬರೆಯುವದು ನನಗೆ ಇಷ್ಟ .
ಓದಿ ಪ್ರೋತ್ಸಾಹಿಸಿ .
.
ಸಾರಾಂಶ
ನಾನು ಹುಟ್ಟಿದ್ದು ಧಾರವಾಡ .. ಈಗ ಇರುವದು ಬೆಂಗಳೂರು . ಕನ್ನಡದ ಕಾದಂಬರಿಗಳು , ಚುಟುಕು ಕವನಗಳನ್ನು ಓದುವ ಹುಚ್ಚು ..
ನನ್ನ ಮೆಚ್ಚಿನ ಕಾದಂಬರಿಗಾರ್ತಿ ಎಂ. ಕೆ . ಇಂದಿರಾ . ಯೋಗ ಮಾಡು ವದು ನನ್ನ ನೆಚ್ಚಿನ ಹವ್ವಾಸ . ಬರೆಯುವದು ನನಗೆ ಇಷ್ಟ .
ಓದಿ ಪ್ರೋತ್ಸಾಹಿಸಿ .
.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ