pratilipi-logo ಪ್ರತಿಲಿಪಿ
ಕನ್ನಡ

ಅತಿ ಆಸೆ ಗತಿಗೇಡು

5
58

ಅತೀ ಆಸೆ ಗತಿಗೇಡು ****************** ಆಸೆ ದುಃಖಕ್ಕೆ ಕಾರಣ ಅಂತ ಬುದ್ಧ ಹೇಳಿದ ಮಾತು. ಮನುಷ್ಯನಿಗೆ ಆಸೆಯಿಲ್ಲದಿದ್ದರೆ ಜೀವನ ಸ್ವಾರಸ್ಯವೇ ಇಲ್ಲ.ಆಸೆಗೆ ಒಂದು ಮಿತಿ ಇದ್ದರೆ ಜೀವನ ಸುಖಮಯ ನಿಶ್ಚಿತ. ಅದೇ ಆಸೆ ಹಿಡಿತದಲ್ಲಿಲ್ಲದಿದ್ದರೆ...

ಓದಿರಿ
ಲೇಖಕರ ಕುರಿತು
author
Ananth Singanamalli

ನಾನು ನಿವೃತ್ತ ಆಡಿಟರ್. ಇಂಡಿಯನ್ ಆಡಿಟ್ ಡಿಪಾರ್ಟ್ಮೆಂಟ್ ಲ್ಲಿ ಇದ್ದೆ. ಜೊತೆಗೆ ಶಿಕ್ಷಕನು ಆಗಿದ್ದೆ.ಸರಕಾರಿ ಕೆಲಸಕ್ಕೆ ಸೇರುವ ಮುನ್ನ ಹೈಸ್ಕೂಲ್ ಶಿಕ್ಷಕನಾಗಿದ್ದೆ. ಹಾಗೇ ಜೀವನ ನಿರ್ವಹಣೆಗೆ ಮನೆ ಪಾಠ ಮಾಡ್ತಿದ್ದೆ. ನಂತರ ಜವಹಲಾಲ್ ನೆಹರು ವಿಜ್ಞಾನ ಸಂಸ್ಥೆಯಲ್ಲಿ ನಿವೃತ್ತಿ ನಂತರ ಏಳು ವರ್ಷ್ ಕೆಲಸ ಮಾಡಿ ಈಗ ಮನೆಯಲ್ಲಿದ್ದೇನೆ. ಬರೆಯುವ ಹವ್ಯಾಸ ಇತ್ತು. ಸಂಸಾರದ ಜಂಜಡ ಸುಪ್ತ ವಾಗಿಸಿತ್ತು. 90ರ ದಶಕ ದಲ್ಲಿ ನನ್ನ ಕಥೆ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ಮತ್ತೆ ಬರೆಯುವ ಆಸೆ ಚಿಗುರೊಡೆದಿದೆ. ಪ್ರತಲಿಪಿ ವೇದಿಕೆ ಸ್ಫೂರ್ತಿ. ಬಾಲಿಶ ಬರೆಹ ಎನಿಸಬಹುಸಿದು. ಪ್ರಯತ್ನಿಸಿರುವೆ. ಓದುಗರ ಸಹಕಾರ ಸಿಕ್ಕರೆ ಪ್ರಯತ್ನ ಮುಂದುವರೆಸುವೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭಾಗೀರಥಿ
    14 ಫೆಬ್ರವರಿ 2021
    ತುಂಬಾ ಅರ್ಥಪೂರ್ಣವಾದ ಕಥೆ ಸರ್ . ಆಸೆ ಅನ್ನೋದು ಮಿತಿಯಲ್ಲಿದ್ದರೇನೇ ಹಿತ.👏👏👏
  • author
    ಗೋಪಾಲ ಹೆಗಡೆ
    14 ಫೆಬ್ರವರಿ 2021
    👍👌💐💐ತುಂಬಾ ಚೆನ್ನಾಗಿದೆ
  • author
    14 ಫೆಬ್ರವರಿ 2021
    ಗಾದೆಗೆ ಸೂಕ್ತವಾದ ಕಥೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭಾಗೀರಥಿ
    14 ಫೆಬ್ರವರಿ 2021
    ತುಂಬಾ ಅರ್ಥಪೂರ್ಣವಾದ ಕಥೆ ಸರ್ . ಆಸೆ ಅನ್ನೋದು ಮಿತಿಯಲ್ಲಿದ್ದರೇನೇ ಹಿತ.👏👏👏
  • author
    ಗೋಪಾಲ ಹೆಗಡೆ
    14 ಫೆಬ್ರವರಿ 2021
    👍👌💐💐ತುಂಬಾ ಚೆನ್ನಾಗಿದೆ
  • author
    14 ಫೆಬ್ರವರಿ 2021
    ಗಾದೆಗೆ ಸೂಕ್ತವಾದ ಕಥೆ