pratilipi-logo ಪ್ರತಿಲಿಪಿ
ಕನ್ನಡ

ಅಷ್ಟ ದಿಗ್ಬಂಧನ

5
23

ತತ್ತರಿಸುವ ಕಷ್ಟಗಗಳಿಗೆ ಸ್ಪಷ್ಟ 'ಉತ್ತರ'ಸಿಗದೆ ಆತುರದಿ ನಿಷ್ಠೆಯ ಕಳೆದು ಕೊಂಡವನಿಗೆ ವರವಾಗಿ ಸೆಳೆದ ಪಥ.. ಕಳೆಯೆಂಬ ಆಡಂಬರದ ಬದುಕಿಗೆ ಪ್ರ'ದಕ್ಷಿಣೆ' ಹಾಕುತ ನಿರ್ದಾಕ್ಷೀಣ್ಯವಾಗಿ ಕ್ಷೀಣಿಸುತ್ತಾ ಸಾಗಿದ ಶೂನ್ಯ ಪಥ.. ಅ'ಪೂರ್ವ' ...

ಓದಿರಿ
ಲೇಖಕರ ಕುರಿತು
author
ಉದಯ ಪೂಜಾರಿ ಎಸ್

ಅನುಭವ ಮತ್ತು ಆಲೋಚನೆಯನ್ನ ಅಕ್ಷರ ರೂಪಕ್ಕೆ ತರುವ ಚಿಕ್ಕ ಪ್ರಯತ್ನ. ನಾನು ಬರಹಗಾರನು ಅಲ್ಲಾ ವಿದ್ಯಾವಂತನು ಅಲ್ಲಾ ....ನನಗನ್ನಿಸಿದ್ದನ್ನ ಬರೆಯುವಾಸೆ, ತಪ್ಪಾದರೆ ಕ್ಷಮಿಸಿ .

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    29 ಅಕ್ಟೋಬರ್ 2023
    ಒಂದೊಂದು ಸಾಲುಗಳು ಅದ್ಭುತ ಮುತ್ತುಗಳು ಪದಗಳ ಪ್ರಯೋಗ ಅದ್ಭುತವಾಗಿ ಮೂಡಿಬಂದಿದೆ.... ಯಾವ ಸಾಲಿಗೆ ವಿಮರ್ಶೆ ಮಾಡುವುದು.... ಸೂಪರೋ ಸೂಪರ್....👌👌👌💐💐💐🙏🏻🙏🏻🙏🏻
  • author
    29 ಅಕ್ಟೋಬರ್ 2023
    ವಾವ್ ಸೂಪರ್ಬ್ ಅದ್ಬುತ ಕಾವ್ಯ ಕುಸುರಿ...ಕತ್ತಿಯ ನೆತ್ತಿಯ ಮೇಲೆ ಬದುಕಿನ ನಿರ್ಧಾರ..ನೆತ್ತರ ಚರಿತ್ರೆ....ಸೂಪರ್ ತುಂಬಾ ಚೆನ್ನಾಗಿದೆ
  • author
    VASUDHA ROHITH "ಭುವಿ"
    29 ಅಕ್ಟೋಬರ್ 2023
    ವಾವ್ ಕವನದ ಮೂಲಕ ಸತ್ಯ ಹೇಳಿದ್ದೀರಿ. ತುಂಬಾ ಚೆನ್ನಾಗಿದೆ ಚಂದದ ಬರಹ 👌👍👌👍👍
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    29 ಅಕ್ಟೋಬರ್ 2023
    ಒಂದೊಂದು ಸಾಲುಗಳು ಅದ್ಭುತ ಮುತ್ತುಗಳು ಪದಗಳ ಪ್ರಯೋಗ ಅದ್ಭುತವಾಗಿ ಮೂಡಿಬಂದಿದೆ.... ಯಾವ ಸಾಲಿಗೆ ವಿಮರ್ಶೆ ಮಾಡುವುದು.... ಸೂಪರೋ ಸೂಪರ್....👌👌👌💐💐💐🙏🏻🙏🏻🙏🏻
  • author
    29 ಅಕ್ಟೋಬರ್ 2023
    ವಾವ್ ಸೂಪರ್ಬ್ ಅದ್ಬುತ ಕಾವ್ಯ ಕುಸುರಿ...ಕತ್ತಿಯ ನೆತ್ತಿಯ ಮೇಲೆ ಬದುಕಿನ ನಿರ್ಧಾರ..ನೆತ್ತರ ಚರಿತ್ರೆ....ಸೂಪರ್ ತುಂಬಾ ಚೆನ್ನಾಗಿದೆ
  • author
    VASUDHA ROHITH "ಭುವಿ"
    29 ಅಕ್ಟೋಬರ್ 2023
    ವಾವ್ ಕವನದ ಮೂಲಕ ಸತ್ಯ ಹೇಳಿದ್ದೀರಿ. ತುಂಬಾ ಚೆನ್ನಾಗಿದೆ ಚಂದದ ಬರಹ 👌👍👌👍👍