pratilipi-logo ಪ್ರತಿಲಿಪಿ
ಕನ್ನಡ

ಆಶೀರ್ವಾದವೇ ಉಡುಗೊರೆ

5
17

ಚಕಚಕನೆ ಮಿಂಚುವ ಸೂಟು ಕಪ್ಪು ಕನ್ನಡಕ ಕಣ್ಣಿಗೆ  ಬಾಯಲಿ ಸಿಗರೇಟು ಅತ್ತಿತ್ತ ತಿರುಗುವನು ಮನದೊಳಗೆ ಗೊಣಗುವನು ನಾನೊಬ್ಬ ಹೀರೋ !! ಜಗಮಗಿಸುವ ಬೆಳಕಲ್ಲಿ ಭವ್ಯ ಮಂಟಪದಲಿ ವಿಜೃಂಭಣೆಯ ಮದುವೆ ಕ್ಯಾಮರಾಮನ್ನನೂ ರೆಡಿ ಭಟ್ಟರದೆ ನಿರ್ದೇಶನ ...

ಓದಿರಿ
ಲೇಖಕರ ಕುರಿತು
author
ಗಂಗಾತನಯ

ಕರಾವಳಿ ನನ್ನ ಕರ್ಮ ಭೂಮಿ ಬಯಲು ಸೀಮೆ ನನ್ನ ಜನ್ಮ ಭೂಮಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನನ್ನನ್ನು ಬರಸೆಳೆದು ಬದುಕು ನೀಡಿ ಪೊರೆಯುತ್ತಿರುವ ಪುಣ್ಯ ಭೂಮಿ.ಬದುಕು ಕಲಿಸುವ ಪಾಠ ಯಾರು ಕಲಿಸಲು ಸಾಧ್ಯ ಅಲ್ಲವೇ ಅನುಭವಕ್ಕೆ ಬಂದದ್ದನ್ನು ಗೀಚುತ್ತೆನೆ .ಪುಸ್ತಕಗಳೇ ನನ್ನ ನಿಜ ಸ್ನೇಹಿತರು ಹಾಗೆ ಹಾಡುವುದು ಹವ್ಯಾಸ ,ವೃತ್ತಿಯಿಂದ ಉಪನ್ಯಾಸಕರ .ತಾಯಿಯ ಹೆಸರು ಗಂಗಾಬಾಯಿ ಹಾಗಾಗಿ ಅವಳ ಹೆಸರು ಸೇರಿಸಿ" ಗಂಗಾತನಯ " ಎಂಬ ಕಾವ್ಯನಾಮ ಇಟ್ಟಿರುವೆ ನನ್ನ ಈ ಬೆಳವಣಿಗೆಗೆ ಬರವಣಿಗೆಗೆ ಅವಳೆ ಪ್ರೇರಣೆ ಹಾಗಾಗಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪುಷ್ಪ ಪ್ರಸಾದ್
    02 ಸೆಪ್ಟೆಂಬರ್ 2020
    ತುಂಬಾ ಸೊಗಸಾಗಿದೆ
  • author
    02 ಸೆಪ್ಟೆಂಬರ್ 2020
    ಸೂಪರ್ ಸೊಗಸಾದ ಕವಿತೆ
  • author
    ✍️ಚೈತ್ರ ಪ್ರಮೋದ್
    02 ಸೆಪ್ಟೆಂಬರ್ 2020
    super
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪುಷ್ಪ ಪ್ರಸಾದ್
    02 ಸೆಪ್ಟೆಂಬರ್ 2020
    ತುಂಬಾ ಸೊಗಸಾಗಿದೆ
  • author
    02 ಸೆಪ್ಟೆಂಬರ್ 2020
    ಸೂಪರ್ ಸೊಗಸಾದ ಕವಿತೆ
  • author
    ✍️ಚೈತ್ರ ಪ್ರಮೋದ್
    02 ಸೆಪ್ಟೆಂಬರ್ 2020
    super